ಗುರುವಾರ, 20-11-2008

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಕುವೈಟ್: ಆರ್ಥಿಕವಾಗಿ ಹಿಂದುಳಿದ ಅನಿವಾಸಿ ಮಕ್ಕಳಿಗೆ ವಿದ್ಯಾರ್ಥಿವೇತನ

ಮನೆಯಲ್ಲಿ ಮೂವರಿಗಿಂತ ಹೆಚ್ಚು ಸದಸ್ಯರಿರುವುದು ಹಾಗೂ ಕಡಿಮೆ ಆದಾಯವಿರುವುದು ಅಗತ್ಯ

ಕುವೈಟ್, ಆಗಸ್ಟ್ 26: ಆರ್ಥಿಕವಾಗಿ ಹಿಂದಿರುಳಿದಿರುವ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕುವೈಟ್ ಶಿಕ್ಷಣ ಸಚಿವಾಲಯದ ವಾರ್ಷಿಕ ದತ್ತಕ ನಿಧಿ (The Ministry of Education's (MoE) annual charity fund) ವಿದ್ಯಾರ್ಥಿವೇತನಗಳನ್ನು ನೀಡಲಿದೆ. ಈ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿಗಳನ್ನು ಸೆಪ್ಟೆಂಬರ್ 7 ರಿಂದ ರಮಧಾನ್ ಅಂತ್ಯದವರೆಗೆ ಸಲ್ಲಿಸಬಹುದಾಗಿದೆ.

ಈ ಅರ್ಜಿಗಳು ಸಲ್ಮಿಯಾದಲ್ಲಿರುವ ಖಾಸಗಿ ಶಿಕ್ಷಣ ವಿಭಾಗದ ಕಟ್ಟಡದಲ್ಲಿ ಲಭ್ಯವಾಗಲಿದೆ.  ಈ ವಿದ್ಯಾರ್ಥಿವೇತನವನ್ನು ಪಡೆಯಲು ವಿದ್ಯಾರ್ಥಿಯ ಮನೆಯಲ್ಲಿ ಮೂವರಿಗಿಂತ ಹೆಚ್ಚು ಸದಸ್ಯರಿರುವುದು ಹಾಗೂ ಕುಟುಂಬದ ಆದಾಯ ಕನಿಷ್ಟ ಮಟ್ಟಕ್ಕಿರುವುದು ಅವಶ್ಯವಾಗಿದೆ.  ಈ ಅಭಿಯಾನದಲ್ಲಿ ಶಿಕ್ಷಣ ಸಚಿವಾಲಯ ಜಕಾತ್ ಹೌಸ್ ಮತ್ತು ಆಂತರಿಕ ಸಚಿವಾಲಯಗಳ ಸಹಯೋಗದೊಂದಿಗೆ ಐದು ಮಿಲಿಯನ್ ಕುವೈಟಿ ದಿನಾರ್ ಗಳನ್ನು ಪ್ರಾಯೋಜಿಸಿದೆ.

ಈ ಸೌಲಭ್ಯವನ್ನು ಪಡೆಯಲು ಅರ್ಹ ವಿದ್ಯಾರ್ಥಿಗಳನ್ನು ಆರಿಸಲು ಮೂರು ಸರ್ಕಾರಿ ಅಧಿಕಾರಿಗಳನ್ನು ನೇಮಿಸಲಾಗಿದ್ದು ಅವರು ಪ್ರತಿ ಅರ್ಜಿಯನ್ನು ಪರಿಶೀಲಿಸಿ ಅರ್ಹರಿಗೆ ಮಾತ್ರ ವಿದ್ಯಾರ್ಥಿವೇತನವನ್ನು ಬಿಡುಗಡೆ ಮಾಡಲಿದ್ದಾರೆ.


ಕುವೈಟಿನಲ್ಲಿ ಖಾಸಗಿ ಶಿಕ್ಷಣ ವಿಭಾಗದ ಉಪಕಾರ್ಯದರ್ಶಿಯಾಗಿರುವ ಫಹದ್ ಅಲ್ ಘಾಯಿಸ್ ಈ ಸಮಿತಿಯ ಮುಖ್ಯಸ್ಥರಾಗಿದ್ದು ವಿದ್ಯಾರ್ಥಿಯ ಪಾಲಕರ ಆರ್ಥಿಕ, ಸಾಮಾಜಿಕ ಮತ್ತು ಕುಟುಂಬದ ಒಡೆಯನ ಬ್ಯಾಂಕ್ ಖಾತೆ ಮತ್ತು ಉದ್ಯೋಗದ ವಿವರಗಳನ್ನು ಕೂಲಂಕುಶವಾಗಿ ಪರಿಶೀಲಿಸಿಲಿವೆ.  ಪರಿಶೀಲನೆಯ ಬಳಿಕ ಅರ್ಹರೆಂದು ಕಂಡುಬಂದ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿವೇತನ ಲಭ್ಯವಾಗಲಿದೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕುವೈಟ್ ಟೈಮ್ಸ್
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-08-26


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

»ಕುವೈತ್ ನಲ್ಲಿ ಮಕ್ಕಳ ದಿನಾಚರಣೆ ಆಚರಣೆ
»ಕುವೈಟಿನಲ್ಲಿ ವಿಶ್ವ ಹಸಿರು ಕ್ರಾಂತಿ
»Kuwait: Increase in Visit Visa fee likely
»ರಾಮಕ್ಷತ್ರಿಯ ಸಂಘ, ಕುವೈಟ್ ಕಾರ್ಯಕಾರಿ ಮಂಡಳಿ
»ಕುವೈಟ್: ಅರಬ್ ಜಗತ್ತಿನಲ್ಲಿ ಹದಿನೇಳು ದಶಲಕ್ಷ ನಿರುದ್ಯೋಗಿಗಳು!
»ಕುವೈಟಿನಲ್ಲಿ ಮಿಂಚಿದ ಲಕುಮಿ ತಂಡ
»ಕುವೈಟ್: ಅನಧಿಕೃತ ಅನಿವಾಸಿಗಳಿಗೆ ಸ್ವದೇಶಕ್ಕೆ ಮರಳಲು ಆಗ್ರಹ
»ರಾಮ ಕ್ಷತ್ರಿಯ ಸಂಘ, ಕುವೈಟ್-ಗಣೇಶ ಚತುರ್ಥಿ ಆಚರಣೆ
»ಕುವೈಟ್: ಇರಾಕಿನಲ್ಲಿ ಕಾಲರಾ : ಹರಡುವಿಕೆ ತಡೆಗಟ್ಟಲು ಸೂಕ್ತ ಕ್ರಮ
»ಕುವೈಟ್: ಸ್ವದೇಶಕ್ಕೆ ಮರಳಿದ 1300 ಅನಧಿಕೃತ ನಿವಾಸಿಗಳು
»ಕುವೈಟ್ : ಜಿ.ಸಿ.ಸಿ ಯಾದ್ಯಂತ ಮೂವತ್ತು ಅಗತ್ಯ ಆಹಾರವಸ್ತುಗಳಿಗೆ ತೆರಿಗೆ ವಿನಾಯಿತಿ ಸಾಧ್ಯತೆ
»ಕುವೈಟ್: ಮಾಲಿಕ-ನೌಕರ ವ್ಯವಸ್ಥೆಗೆ ಪರ್ಯಾಯ ವ್ಯವಸ್ಥೆ ಬಗ್ಗೆ ಚಿಂತನೆ
»ಕುವೈಟ್: ಅಕ್ಟೋಬರ್ 3 ರಂದು ತುಳುಪರ್ಬ : ಹಲವು ಸ್ಪರ್ಧೆಗಳ ಆಯೋಜನೆ
»ಕುವೈಟ್ : ಖ್ಯಾತ ಕುವೈಟ್ ಟವರ್ಸ್ ಕಟ್ಟಡವನ್ನು ಕುಬ್ಜವಾಗಿಸಲಿರುವ ಹೊಸ ಕಟ್ಟಡ
»ಕುವೈಟ್: ಆರ್ಥಿಕವಾಗಿ ಹಿಂದುಳಿದ ಅನಿವಾಸಿ ಮಕ್ಕಳಿಗೆ ವಿದ್ಯಾರ್ಥಿವೇತನ
»ಕುವೈಟ್: ಮುಂದಿನ ಮೂರು ವರ್ಷಗಳಲ್ಲಿ ಆರು ಲಕ್ಷ ಅನಿವಾಸಿಗಳು ಮರಳಿ ಸ್ವದೇಶಕ್ಕೆ
»ಕುವೈಟ್ : ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆ
»ಕುವೈಟ್ : ಸಂಸ್ಥಾನದ ಹಲವು ಸಂಸ್ಥೆಗಳಲ್ಲಿ ಕನಿಷ್ಟ ವೇತನ ನಿಗದಿ
»ಕುವೈಟ್‌ನಲ್ಲಿ ಗಲ್ಫ್ ವಾಯ್ಸ್ ಆಫ್ ಮಂಗಳೂರು ಸ್ಪರ್ಧೆ
»ಕುವೈಟ್: ಹಿಂಸಾತ್ಮಕ ರೂಪ ತಾಳಿದ ಕಾರ್ಮಿಕರ ಪ್ರತಿಭಟನೆ : ಕಾನೂನು ಬದಲಾವಣೆ ಪರಿಶೀಲನೆಗೆ ಆಗ್ರಹ
»ಕುವೈಟ್: ಕೊನೆಯ ದಿನದ ಹಿಂಸೆಯ ಬಳಿಕ ಕೊನೆಗೊಂಡ ಮೂರು ದಿನದ ಮುಷ್ಕರ
»ಕುವೈಟ್ : ಮಕ್ಕಳ ಶಾಲಾಚೀಲದ ಗರಿಷ್ಟ ಭಾರ ಅರ್ಧಕೇಜಿ : ಸಚಿವಾಲಯ ಕಟ್ಟಪ್ಪಣೆ
»ಕುವೈಟ್: ನಕಲಿ ಪ್ರಮಾಣಪತ್ರ ನೀಡುತ್ತಿದ್ದ ತಂಡದ ಬಂಧನ
»ಮಂಗಳೂರು : ಕುವೈಟ್ ಪ್ರಥಮ ನೇರವಿಮಾನಯಾನ : ನನಸಾದ ಕನಸು
»ಕುವೈಟ್ : ಹಣದುಬ್ಬರ ಹತೋಟಿಗೆ ಹಲವು ಅಗತ್ಯವಸ್ತುಗಳಿಗೆ ಸಬ್ಸಿಡಿ
»ಕುವೈಟ್: ಯು.ಎ.ಇ.ಯಿಂದ ಆಗಮಿಸಿದ ಸಾಂಪ್ರಾದಾಯಿಕ ದೋಣಿಗಳಿಗೆ ಸಾಂಪ್ರಾದಾಯಿಕ ಸ್ವಾಗತ
»ಕುವೈಟ್: ಜುಲೈ 31 ಸಾರ್ವಜನಿಕ ರಜಾದಿನ
»ಕುವೈಟ್: ಮಂಗಳೂರಿಗೆ ನೇರ ವಿಮಾನ ಸೌಲಭ್ಯ ಶಾರ್ಜಾ ಮುಖಾಂತರ
»ಕುವೈಟ್: ಮಂಗಳೂರಿಗೆ ನೇರ ವಿಮಾನಯಾನದ ವೇಳಾಪಟ್ಟಿ ಪ್ರಕಟ
»ಕುವೈಟ್: ಅತಿನಿರೀಕ್ಷಿತ ಕುವೈಟ್ - ಮಂಗಳೂರು ನೇರ ವಿಮಾನಯಾನ ಜುಲೈ 17 ರಿಂದ
»ರಾಮಕ್ಷತ್ರಿಯ ಸಂಘ, ಕುವೈಟ್ : ಸಚಿವ, ಶಾಸಕದ್ವಯರಿಗೆ ಅಭಿನಂದನೆ
»7 ನೇ ವಾರ್ಷಿಕೋತ್ಸವ- ಕೋಟಿ ಚೆನ್ನಯ್ಯ ಯಕ್ಷಗಾನ ಪ್ರದರ್ಶನ
»ಕುವೈಟ್: ಕುಂದಾಪುರ ವರಾದೋ ವೆಲ್ಫೇರ್ ಅಸೋಸಿಯೇಷನ್ (ಕೆ.ವಿ.ಡಬ್ಲ್ಯೂ.ಎ) ಅಧ್ಯಕ್ಷೆಯಾಗಿ ಶ್ರೀಮತಿ ನ್ಯಾನ್ಸಿ ಮೆನೆಝೆಸ್ ಮರುಆಯ್ಕೆ
»ಕುವೈಟ್: ಬಂಟೋತ್ಸವ 08 : ವಿಶೇಷ ಕಾರ್ಯಕ್ರಮ -ಕೋಟಿ ಚೆನ್ನಯ- ಯಕ್ಷಗಾನ ಹಾಗೂ ಕೋಲ
»ರಸಮಂಜರಿ-2008 : ಮನರಂಜಿಸಿದ ಖ್ಯಾತ ಗುರುಕಿರಣ್ ದಂಡು
»ತುಳುನಾಡ ಸಂಸ್ಕೃತಿ ಬಿಂಬಿಸುವ ರಸಮಂಜರಿ-2008 : ಗುರುಕಿರಣ್ ಸಹಿತ ಹಲವಾರು ದಿಗ್ಗಜರ ದಂಡು
»ಅನ್ವಿತಾ ಫ್ರಮ್ ಕುವೈತ್
»ಕುವೈಟ್ ತುಳು ಕೂಟ- ಕುಟುಂಬ ವಿಹಾರ ಕೂಟ ಏಪ್ರಿಲ್ 11 ರಂದು
»ರಾಮ(ರಾಜ)ಕ್ಷತ್ರಿಯ ಸಂಘ, ಕುವೈಟ್ ತೃತೀಯ ವರ್ಷಕ್ಕೆ ಪಾದಾರ್ಪಣೆ
»ತುಳುಕೂಟ ಕುವೈಟ್ ದಿಂದ ವೈದಕೀಯ ಶಿಬಿರ
»ಕುವೈಟ್ : ಎರೆಡು ಬಾರಿ ಇಂಜಿನ್ ವೈಫಲ್ಯದಿಂದ ವಿಮಾನ ವಾಪಾಸು
»ಕುವೈಟ್ : ಬಂಟರ ಸಂಘ ಆಯೋಜಿಸಿರುವ ಬಂಟೋತ್ಸವ 2008 -ಮೇ 2 ರಂದು.
»ಕುವೈಟ್ : ಏಪ್ರಿಲ್ ಒಂದರಿಂದ ಎಲ್ಲಾ ವಾಹನಗಳಿಗೆ ಹೊಸ ನೋಂದಣೆ ಸಂಖ್ಯೆ
»ಕುವೈಟ್ : ವಿಶ್ವದಲ್ಲಿಯೇ ಅತ್ಯಧಿಕ ಭೂಮಿ ಬೆಲೆಗಳಲ್ಲಿ ಕುವೈಟ್ ಸೇರ್ಪಡೆ
»ಕುವೈಟ್ : ಡಾ. ಜಾಕಿರ್ ನಾಯ್ಕ್ ರಿಂದ ಬರುವ ಶುಕ್ರವಾರ ಪ್ರವಚನ
»ಕುವೈಟ್: ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ದುಡಿಯುತ್ತಿರುವ ನಾಗರಿಕರಿಗೆ ವೇತನ ಏರಿಕೆ
»ವೇತನಗಳಲ್ಲಿ ಹೆಚ್ಚಳ : ಬಹುತೇಕ ಖಚಿತ
»ದ್ವಿ ನಾಗರಿಕತ್ವ ಹೊಂದಿರುವ ಜನರ ಪತ್ತೆಗೆ ಬೆರಳಚ್ಚು ಯಂತ್ರ ಬಳಕೆ
»ಕುವೈಟ್ ವೀಸಾ ಪ್ರಕ್ರಿಯೆ ಸುಲಭಗೊಳಿಸಲು ಭಾರತ ಯತ್ನ
»ಕುವೈಟ್‌ನಲ್ಲಿ ನೌಕರಿ ಕೊಡಿಸದೇ ವಂಚನೆ: ದೂರು
»ಬಂಟರ ಸಂಘ ಕುವೈಟ್ ಆಚರಿಸಿದ ೭ನೆಯ ವಾರ್ಷಿಕೋತ್ಸವ: ವಿಶೇಷ ಆಕರ್ಷಣೆಯಾಗಿ ನೃತ್ಯ ಭಜನೆ
»ಭಾಗಶಃ ತೆಯಲಾಗಿರುವ ಐದನೆಯ ವೃತ್ತ ಸುರಂಗ
»ಭಾರತೀಯ ಶಿಕ್ಷಣ ಪ್ರದರ್ಶನ - ೨೦೦೭ ಪ್ರಾರಂಭ
»ಕುವೈಟಿನಲ್ಲಿ ಭಾರತೀಯ ಕಾರ್ಮಿಕರ ಪ್ರತಿಭಟನೆ
»ಇಂಡಿಯನ್ ಎಜುಕೇಶನ್ ಸ್ಕೂಲ್-ಗ್ರೀನ್ ಒಲಿಂಪಿಯಾಡ್ ನಲ್ಲಿ ಉತ್ತಮ ಫಲಿತಾಂಶ
»ಕುವೈಟ್ ಭಾರತೀಯ ದೂತಾವಾಸದ ವಿಶೇಷ ಪ್ರಕಟಣೆ: ಜಂಬೋ ಪಾಸ್ ಪೋರ್ಟುಗಳನ್ನು ಹಿಂದಿರುಗಿಸಲು ಕೋರಿಕೆ
»ದಿನದ ಹದಿನೇಳು ಘಂಟೆ ತೆರೆದಿರುವ ವೈದ್ಯಕೀಯ ಚಿಕಿತ್ಸಾಲಯಗಳು
»ಕುವೈಟ್ ವಿಶ್ವ ಕನ್ನಡ ಸಮ್ಮೇಳನ: ಸಂಭ್ರಮದ ಮುಕ್ತಾಯ
»ಸರ್ಕಾರಿ ನೌಕರರ ವೇತನ ಏರಿಕೆ ಪ್ರಸ್ತಾವನೆಗೆ ಶ್ಲಾಘನೆ
»ಕುವೈಟ್ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಂಭ್ರಮದ ಚಾಲನೆ.
»ಕುವೈಟ್ ಮೊಬೈಲ್ ಸಂಸ್ಥೆಯ ೨೬% ಪಾಲುದಾರಿಕೆ ಸೌದಿ ಟೆಲಿಕಾಂ ಪಾಲು.
» ಶುವೈಖ್ ತೀರದಲ್ಲಿ -ಆಮೆ ಕಾರ್ಯಾಚರಣೆ-
»ಕುವೈತ್ ನಲ್ಲಿ ನ.30ರಿ೦ದ ಕನ್ನಡ ಸ೦ಸ್ಕ್ರತಿ ಸಮ್ಮೇಳನ
»ಕುವೈಟ್ ಬಂಟರ ಸಂಘದ 'ಸ್ನೇಹಮಿಲನ-೨೦೦೭'
»ನಾಲೆ ವ್ಯವಸ್ಥೆ ತೆರೆಗೊಳಿಸುವ ವಸ್ತುಗಳ ಮೇಲೆ ನಿಷೇಧ-ಕುವೈಟ್ ಸಹಾಕಾರಿ ಸಂಸ್ಥೆ.
»ತುಟ್ಟಿಯಾಗಲಿರುವ ಖಾಸಗಿ ಶಾಲೆಗಳ ಶಿಕ್ಷಣಾ ಶುಲ್ಕ
»ಏರ್ ಇಂಡಿಯಾ ಎಕ್ಸ್ ಪ್ರೆಸ್ ಕುವೈಟಿನಿಂದ ಮಂಗಳೂರಿಗೆ ಶೀಘ್ರದಲ್ಲಿ.
»ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನ ೨೦೦೭, ಕುವೈತ್

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri