ಗುರುವಾರ, 20-11-2008

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ: ಸಚಿವ ಜನಾರ್ದನ ರೆಡ್ಡಿ ಅನಿವಾಸಿ ಕನ್ನಡಿಗರಿಗೆ ಆಹ್ವಾನ

ಪ್ರವಾಸೋದ್ಯಮದಲ್ಲಿ ಕರ್ನಾಟಕವನ್ನು ವಿಶ್ವಮಟ್ಟದಲ್ಲಿ ಮುಂಚೂಣಿಗೆ ತರಲು ಅನಿವಾಸಿ ಕನ್ನಡಿಗರು ನೆರವಾಗಬೇಕೆಂದು ಪ್ರವಾಸೋದ್ಯಮ ಸಚಿವ ಜಿ. ಜನಾರ್ದನರೆಡ್ಡಿ ಇಲ್ಲಿ ಹೇಳಿದರು.

ಚೆಷೈರ್ (ಲಂಡನ್): ಇಂಗ್ಲೆಂಡ್ ಮತ್ತು ಅಮೆರಿಕದ ಹಲವು ನಗರಗಳಲ್ಲಿ ರಾಜ್ಯದ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವ ಕಾರ್‍ಯಕ್ರಮದ ಅಂಗವಾಗಿ ಅಧಿಕಾರಿಗಳ ನಿಯೋಗದೊಂದಿಗೆ ಪ್ರವಾಸ ಕೈಗೊಂಡಿರುವ ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು.

ರಾಜ್ಯದ ಪ್ರವಾಸಿ ತಾಣಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಹೆಚ್ಚಿನ ಸೌಲಭ್ಯ ನೀಡಲು ಸರ್ಕಾರ ಮತ್ತು ಖಾಸಗಿಯವರ ನಡುವೆ ಒಪ್ಪಂದ ಮಾಡಿಕೊಂಡು ಜಂಟಿ ಸಹಯೋಗದಲ್ಲಿ ಯೋಜನೆ ಜಾರಿಗೆ ಆದ್ಯತೆ ನೀಡಲಾಗುವುದು ಎಂದರು.

ಏಕಗವಾಕ್ಷಿ ಪದ್ಧತಿ ಮೂಲಕ ಅಗತ್ಯ ನೆರವು ನೀಡುವ ಕಾರ್‍ಯಕ್ರಮವನ್ನು ಸರ್ಕಾರ ಈಗಾಗಲೇ ಜಾರಿಗೆ ತಂದಿದೆ. ಇದರಿಂದ ಹೊಸದಾಗಿ ಬಂಡವಾಳ ಹೂಡುವವರಿಗೆ ಸರ್ಕಾರದ ನೆರವು ಪಡೆಯಲು ಯಾವುದೇ ವಿಳಂಬಕ್ಕೆ ಅವಕಾಶ ಇಲ್ಲ. ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ವನ್ಯಪ್ರಾಣಿಗಳ ರಾತ್ರಿ ಸಫಾರಿ ಆರಂಭಿಸುವು ದಾಗಿ ಹೇಳಿದ ಅವರು ಚಿಕ್ಕಮಗಳೂರಿನ ಮಲೈಮಾರುತ, ಹಂಪಿಯ ದರೋಜಿ ಕರಡಿಧಾಮ ಹಾಗೂ ಜೋಗ ಬಳಿಯ ತಲಕಳಲೆಗಳಲ್ಲಿ ಹೊಸದಾಗಿ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ಗಳನ್ನು ತೆರೆಯುವುದಾಗಿ ಪ್ರಕಟಿಸಿದರು.

ಕರ್ನಾಟಕ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಎನ್.ಡಿ. ತಿವಾರಿ, ಕೆ.ಎಸ್.ಡಿ.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕ ವಿನಯ್ ಲೂತ್ರ ಹಾಗೂ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ವಿಶ್ವನಾಥರೆಡ್ಡಿ ಸಚಿವರ ಜತೆ ನಿಯೋಗದಲ್ಲಿದ್ದಾರೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಇ.ವಿ. ಸತ್ಯನಾರಾಯಣ | ಪ್ರಜಾವಾಣಿ ವಾರ್ತೆ
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-08-25


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಎನ್.ಆರ್.ಕ-ಎನ್.ಆರ್.ಐ]

»ನ್ಯೂಜೆರ್ಸಿಯಲ್ಲಿ ದೀಪಾವಳಿ ಹಾಗು ಕನ್ನಡಡಿಂಡಿಮ
»ಜರ್ಮನಿಯಲ್ಲಿ ದೀಪಾವಳಿ
»ದ.ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡೇಟು
»ವಿಶ್ವದ ಟಾಪ್ 10 ಸಾಧಕಿಯರಲ್ಲಿ ಇಂದ್ರಾ ನೂಯಿ
»Indian-American groups protest Sonal Shah's appointment
»ನ್ಯೂಜಿಲೆಂಡ್ ಪ್ರಧಾನಿಯಿಂದ ಕನ್ನಡ ಪುಸ್ತಕ ಬಿಡುಗಡೆ
»ನಾಲ್ಕನೇ ವಸಂತ ಸಾಹಿತ್ಯೋತ್ಸವಕ್ಕೆ ರಂಗಸಿದ್ಧತೆ
»ಅಮೆರಿಕದಲ್ಲಿ ಕನ್ನಡತಿ ಸಾಫ್ಟ್ ವೇರ್ ಇಂಜಿನಿಯರ್ ಕೊಲೆ
»ಲಂಡನ್ನಲ್ಲಿ ದೀಪಾವಳಿ ಕಂಪು
»ಆಕ್ಲೆಂಡಿನಲ್ಲಿ ಒಂದು ಸಂಗೀತ ಹಬ್ಬ
»ಹಾಂಗ್‌ಕಾಂಗ್‌ನಲ್ಲೂ ಕನ್ನಡ ರಾಜ್ಯೋತ್ಸವ ಆಚರಣೆ
»ಐರಿಶ್ ಕನ್ನಡಿಗರಿಂದ ನವೆಂಬರ್ 1ರಂದು ರಾಜ್ಯೋತ್ಸವ
»ಕನ್ನಡಿಗರು ಯುಕೆ’ಯಿಂದ ನವೆಂಬರ್ 8ರಂದು ರಾಜ್ಯೋತ್ಸವ
»10 ಲಕ್ಷ ರು. ಪರಿಹಾರ ಗೆದ್ದ ಭಾರತೀಯ
»ಪ್ರೊ.ಅಜಿತ್‌ಗೆ ಪ್ರತಿಷ್ಠಿತ ಪ್ರಶಸ್ತಿ
»ಅನಿವಾಸಿ ಭಾರತೀಯರಿಗೆ ಮಣಿಪಾಲ್ ವಿವಿಯಿಂದ ಬೆಂಗಳೂರಿನಲ್ಲಿ ವಿ.ವಿ
»ಭಗ್ನ ಕನಸು.. ಹಣಕಾಸಿನ ಬಿಕ್ಕಟ್ಟು: ಅಮೆರಿಕದಲ್ಲಿ ಭಾರತೀಯ ಕುಟುಂಬ ಆತ್ಮಹತ್ಯೆ
»Indian-American given job of saving Wall Street
»ಬ್ರಿಟನ್: ಭಾರತೀಯ ಮೂಲದ ಶ್ರುತಿ ಸಚಿವೆ
»ಇಂದ್ರಾ ನೂಯಿ ವಿಶ್ವದ ಪ್ರಭಾವಿ ಮಹಿಳಾ ಉದ್ಯಮಿ
»ವಿಕ್ರಂ ರೆಡ್ಡಿ ದೇಹ ತರಲು ಮ‌ೂರುಕಾಲು ಲಕ್ಷ ವೆಚ್ಚ
»ಕೆನಡಾ ಶೂಟೌಟ್: ಭಾರತೀಯ ವಿದ್ಯಾರ್ಥಿ ಬಲಿ
»Four Indian-origin men on Forbes' richest Americans list
»ಅಮೆರಿಕದಲ್ಲಿ ಆಂಧ್ರಪ್ರದೇಶದ ವಿದ್ಯಾರ್ಥಿನಿ ಗುಂಡಿಗೆ ಬಲಿ
»ಬುಕರ್ ಅಂತಿಮ ಸ್ಪರ್ಧೆಯಲ್ಲಿ ಕನ್ನಡಿಗ ಅರವಿಂದ ಅಡಿಗ
»ಅಮೆರಿಕದ ಆಕಾಶವಾಣಿಯಲ್ಲಿ ತೇಲಲಿದೆ ಅಶ್ವತ್ಥ್ ವಾಣಿ..
»ಲಕ್ಷ್ಮಿ ಮಿತ್ತಲ್‌ಗೆ ಜೀವಮಾನ ಸಾಧನೆ ಪ್ರಶಸ್ತಿ
»ನ್ಯೂಜೆರ್ಸಿಯಲ್ಲಿ ವೈಭವದ ಶ್ರೀ ಕೃಷ್ಣ ಲೀಲೋತ್ಸವ ಮತ್ತು ರಾಯರ ಆರಾಧನೆ
»ಡೆಟ್ರಾಯೆಟ್‌ನಲ್ಲಿ ಶೃಂಗೇರಿ ಪೀಠ 3 ನೇ ಶಾಖೆ
»ರಾಜ್ಯದ ಅಭಿವೃದ್ಧಿಗೆ ಕೈಜೋಡಿಸಲು ಕರೆ ಷಿಕಾಗೊದಲ್ಲಿ ಐದನೇ ವಿಶ್ವಕನ್ನಡ ಸಮ್ಮೇಳನ ಉದ್ಘಾಟನೆ
»ಆಸೀಸ್‌ನಲ್ಲಿ ನೂರಾರು ಮಕ್ಕಳ ಬದುಕಿಸಿ ಪ್ರಾಣ ಬಿಟ್ಟ ಕನ್ನಡಿಗ ಪೈಲಟ್
»ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ: ಸಚಿವ ಜನಾರ್ದನ ರೆಡ್ಡಿ ಅನಿವಾಸಿ ಕನ್ನಡಿಗರಿಗೆ ಆಹ್ವಾನ
»‘ಅಕ್ಕ’ ಸಮ್ಮೇಳನದಲ್ಲಿ ಸಾಹಿತ್ಯ ಸೌರಭ
»ಮೋಸಗಾರ ಎನ್ಆರ್ಐ ಪತಿಯರ ಪತ್ತೆಗೆ ಕಾನೂನು
»ಅಕ್ಕ ಸಮ್ಮೇಳನ: ಸ್ವಂತ ಖರ್ಚಲ್ಲಿ ಹೋಗೋರನ್ನು ತಡೆಯಲಾರೆ
»ಭವಿಷ್ಯದ ಬಿಲಿಯನೇರ್ ಪಟ್ಟಿಯಲ್ಲಿ ಭಾರತದ ನಿಶಿತಾ
»'ಅಕ್ಕ' ಸಮ್ಮೇಳನಕ್ಕೆ ಬಿ.ಎಸ್.ಯಡಿಯೂರಪ್ಪ
»ಅನಿವಾಸಿ ಕನ್ನಡಿಗರಿಗೆ ತಿರುಪತಿ ಲಾಡು
»ವಿಶ್ವದೆಲ್ಲೆಡೆ ಭಾರತದ ಸ್ವಾತಂತ್ರ್ಯೋತ್ಸವ
»ಸಿಡ್ನಿ ಕನ್ನಡ ಸಂಘ- ರಜತ ಮಹೋತ್ಸವ ವೈಭವ’
»ಬೇಹುಗಾರಿಕೆ ಸಂಸ್ಥೆಯ ಕುಟುಕು ಕಾರ್ಯಾಚರಣೆ;ಅಮೆರಿಕದಲ್ಲಿ ಜೈಲು ಸೇರಿರುವ ಚಿತ್ರದುರ್ಗ ಎಂಜಿನಿಯರ್
»ಚಿಕಾಗೋ: 61ನೇ ಸ್ವಾತಂತ್ರೋತ್ಸವ ಸಮಾರಂಭ : ವಿಹಾರಕೂಟದಲ್ಲಿ ಎಂ.ಕೆ.ಸಿ.ಎ ಬಾಂಧವರ ಸಂಭ್ರಮ
»‘ಅಕ್ಕ’ ಸಮ್ಮೇಳನಕ್ಕೆ ಕೊನೆ ಕ್ಷಣದ ಸರ್ಕಾರಿ ವಿ‌ಐಪಿಗಳು!
»ಚಾಂಪಿಯನ್ಸ್‌ ಟ್ರೂಫಿ ಸೆ.12ಕ್ಕೆ ನಿಗದಿ
»ಚಿಕಾಗೋ: ಸ್ವಾತಂತ್ರ್ಯ ದಿನಾಚರಣೆಗೆ ಭರದ ಸಿದ್ಧತೆ
»ಗೂಢಚಾರರ ಬಳಿ ಹಣ ಕೀಳುತ್ತಿದ್ದ ರಶ್ದಿ
»Stabbed Indian cabbie recovering in Melbourne, attacker in custody
»ಆಸ್ಟ್ರೇಲಿಯಾದ ಸಿಡ್ನಿ ಕನ್ನಡ ಸಂಘಕ್ಕೀಗ 25 ವರ್ಷ..
»36 ಕೋಟಿ ಪರಿಹಾರ ಹಣ ತಿಂದ ಭಾರತೀಯ ವೈದ್ಯನಿಗೆ ಜೈಲು
»ಕೆಲಸದಾಕೆಗೆ 4 ಕೋಟಿ ಪರಿಹಾರ ಕೊಟ್ಟ ಭಾರತೀಯ
»ಸಲ್ಮಾನ್ ರಶ್ದೀಗೆ ಶ್ರೇಷ್ಠ ಬೂಕರ್
»ಚಿಕಾಗೋ: ಸ್ವಾಮಿ ಸುಖಬೋಧಾನಂದನ ಆಗಮನ : ಎರೆಡು ದಿನಗಳ ಪ್ರವಚನ
»ಆ.29ರಿಂದ ಅಕ್ಕ ವಿಶ್ವ ಕನ್ನಡ ಸಮ್ಮೇಳನ
»ಸುನಿತಾ ವಿಲಿಯಮ್ಸ್‌ಗೆ ಅಮೆರಿಕದ ಹೂಸ್ಟನ್ನಲ್ಲಿ ಪದ್ಮಭೂಷಣ ಪ್ರದಾನ
»ಚಿಕಾಗೋ: ಅಮೇರಿಕಾದಲ್ಲಿ ಮಂಗಳೂರಿನ ಮೋಡಿ : ಎಮ್.ಕೆ.ಸಿ.ಎ. ಆಚರಿಸಿದ ಕೊಂಕಣ್ ಫೆಸ್ಟ್ 2008
»ಗುಲಾಮಗಿರಿ: ಎನ್ಆರ್‌ಐ ಪತ್ನಿಗೆ 11 ವರ್ಷ ಜೈಲುಶಿಕ್ಷೆ
»ಸಲ್ಮಾನ್ ರಶ್ದಿಗೆ ''ನೈಟ್‌ಹುಡ್ ''
»ವಿಧವೆಯರ ಸಂಕಷ್ಟ ಗಮನಸೆಳೆಯಲು ಬೆಲೂನು ಬಿಡುಗಡೆ
»ಭಾರತೀಯನ ಹತ್ಯೆ: ಅಮೆರಿಕದ ಯುವಕನಿಗೆ ಜೀವಾವಧಿ
»ಜಗತ್ತಿನಲ್ಲಿ ಭಾರತದ ವಿದ್ಯಾರ್ಥಿಗಳೇ ಬೆಸ್ಟ್:ಆಕ್ಸ್‌ಫರ್ಡ್ ವಿವಿ
»3000 ಕೋಟಿ ರು. ವಂಚಿಸಿದ ಪ್ರಕರಣ ಭಾರತೀಯಗೆ ಏಳೇ ತಿಂಗಳು ಜೈಲು!
»ಒಬಾಮಾ ಪ್ರಚಾರಕ್ಕೆ ಭಾರತೀಯನ ಶಕ್ತಿ
»ನ್ಯೂಯಾರ್ಕ್ ವಿವಿಗೆ ಎನ್ನಾರೈ 47 ಕೋಟಿ ಕಾಣಿಕೆ
»ಅಮೆರಿಕದಲ್ಲಿ ರಾಮಾಯಣ ಕುರಿತು ವಿಶಿಷ್ಟ ಕಾರ್ಯಕ್ರಮ
»ಬ್ರಿಟನ್ ರಾಣಿ ಪ್ರಶಸ್ತಿ18 ಮಂದಿ ಅನಿವಾಸಿ ಭಾರತೀಯರ ಆಯ್ಕೆ
»ಅಮೆರಿಕದಲ್ಲಿ ಭಾರತ ಸ್ವಾತಂತ್ರ್ಯ ಪೆರೇಡ್‌ಗೆ ದೀಪಿಕಾ ಪಡುಕೋಣೆ
»ಜರ್ಮನಿಯ ವಿದ್ವಾಂಸರಿಗೆ ಪ್ರಾಕೃತ ಜ್ಞಾನಭಾರತಿ ಪ್ರಶಸ್ತಿ
»ನ್ಯೂಜೆರ್ಸಿಯಲ್ಲಿ ‘ರಾಜ್‌ಕುಮಾರ್ ದಿ ಇನ್ಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್’ ಕೃತಿ ಬಿಡುಗಡೆ
»2500 ಕೋಟಿ ವಂಚಿಸಿದ 3ಎನ್‌ಆರ್‌ಐಗಳಿಗೆ ಜೈಲು
»ಸೂರ್ಯ ಮುಳುಗದ ನಾಡಿನಲ್ಲಿ ಜೂನ್‌ನಲ್ಲಿ ಕನ್ನಡ ಕಲರವ
»ಚಿಕಾಗೋ: ಮಂಗಳೂರು ಕೊಂಕಣ್ಸ್ ಆಯೋಜಿಸಿರುವ ಕೊಂಕಣ್ ಫೆಸ್ಟ್-2008
»ಸ್ಕಾಟ್ಲೆಂಡ್‌ನಲ್ಲಿ ಅಪಘಾತ: ಕರ್ನಾಟಕ ಮಹಿಳೆ ಸಾವು
»ಆಕ್ಲೆಂಡಿನಲ್ಲಿ ಸಂಗೀತೋಲ್ಲಾಸದ ಹೂಮಳೆ
»ಉದಯರವಿಯ ನಾಡಿನಲ್ಲಿ ಕನ್ನಡ ಕಲರವ
»ಚಿಕಾಗೋದಲ್ಲಿ ಡಾ. ಆಸ್ಟಿನ್ ಪ್ರಭು ರವರಿಗೆ ೫-ಡೈಮಂಡ್ ಎಂ.ಜೆ.ಎಫ್. (ಮೆಲ್ವಿನ್ ಜೋನ್ಸ್ ಫೆಲೋ) ಪ್ರಶಸ್ತಿ
»ಉಪಾಧ್ಯಕ್ಷ ಹುದ್ದೆಗೆ ಬಾಬ್ಬಿ ಜಿಂದಲ್ ಸ್ಪರ್ಧೆ?
»ನಯಾಗರ ಫಾಲ್ಸ್ಗ್ ಗೆ ತೆರಳುವಾಗ ಅಪಘಾತ - 6 ಭಾರತಿಯರ ಮರಣ
»ಅಂಧ್ರ ವಿದ್ಯಾರ್ಥಿನಿ ಕೊಲೆ ಪ್ರಕರಣ: ಭಾರತೀಯನ ವಿಚಾರಣೆ
»ಹಿಲರಿ ಕ್ಲಿಂಟನ್‌ಗೆ ಬೆಳಗಾವಿಯ ಫಂಡ್‌ರೈಸರ್!: ಕನ್ನಡಿಗನ ಸಾಧನೆ
»ಇಬ್ಬರು ಅಪ್ರಾಪ್ತ ಮಕ್ಕಳ ಶವ ಕಾರಿನಲ್ಲಿ ಪತ್ತೆ
»ಶಿಕಾಗೊ 'ಅಕ್ಕ' ವಿಶ್ವಕನ್ನಡ ಸಮ್ಮೇಳನದ ವಿಶೇಷಗಳು
»ಲಂಡನ್ ಬ್ಯಾಂಕ್‌ಗೆ 564 ಕೋಟಿ ವಂಚಿಸಿದ ಭಾರತೀಯನ ಬಂಧನ
»ಉಪಾಧ್ಯಕ್ಷ ಪಟ್ಟ ಬೇಡ: ಜಿಂದಾಲ್
»ಲಕ್ಷ್ಮಿ ಮಿತ್ತಲ್‌ಗೆ ಸತತ ನಾಲ್ಕನೇ ವರ್ಷ ಬ್ರಿಟನ್ ಶ್ರೀಮಂತ ಉದ್ಯಮಿ ಪಟ್ಟ
»ಇಂಗ್ಲೆಂಡಿನಲ್ಲೊಂದು ಯುಗಾದಿ ಆಚರಣೆ
»ಆಕ್ಲೆಂಡ್ ಕನ್ನಡ ಕೂಟದಲ್ಲಿ ಸಂಭ್ರಮದ ಯುಗಾದಿ
»ಸ್ವತಃ ಜ್ಯೋತಿ ಓಟ ಆಯೋಜಿಸಿದ ಟಿಬೆಟಿಯನ್ನರು
»ಅಮೆರಿಕದಲ್ಲಿದ್ದ ಎಂಜಿನಿಯರ್ ಚುನಾವಣೆ ಕಣಕ್ಕೆ
»ರೋಬಿನ್ ಹುಡ್‌ನ ನಾಟಿಂಗ್‌ಹ್ಯಾಮ್‌ನಲ್ಲಿ `ಯಕ್ಷಗಾನ'
»ನ್ಯೂಜಿಲೆಂಡ್‌ನಲ್ಲೂ ಬಸವಣ್ಣನ ಪ್ರಭಾವ: ಸಚಿವ ಕ್ರಿಸ್ ಕಾರ್ಟರ್
»ಮೀರಾ ನಾಯರ್‌ಗೆ `ವರ್ಷದ ವ್ಯಕ್ತಿ' ಪ್ರಶಸ್ತಿ
»ಇಂದ್ರಾ ನೂಯಿ ವೇತನ 14.74 ದಶಲಕ್ಷ ಡಾಲರ್
»ಕಂಬನಿ: ರೋಸ್ ಡಿ’ಸೋಜ ನಮ್ಮನ್ನಗಲಿದರು
»ಲಂಡನ್ ನಗರದಲ್ಲಿ ಒಂಟಿ ಬಾಲಕ ಯಾರೀತ?
»ಎನ್.ಆರ್.ಐ ಗಳು ವರ್ಷಕ್ಕೆ 27 ಬಿಲಿಯನ್ ಡಾಲರನ್ನು ಮಾತ್ರಭೂಮಿಗೆ ಕಳಿಸುತ್ತಾರೆ
»ಇಂದ್ರಾ ನೂಯಿ ಆದರ್ಶ ಮಹಿಳೆ
»ಅಮೇರಿಕಾ: ರಾಷ್ಟ್ರೀಯ ವಿದ್ಯಾರ್ಥಿವೇತನ ಪಡೆದ ಭಾರತೀಯ ವಿದ್ಯಾರ್ಥಿನಿ
»ಭಾರತ ಮೂಲದ 'ಡಾ.ಡೆತ್' ಅಮೆರಿಕದಲ್ಲಿ ಬಂಧನ
»ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿಯ ಹತ್ಯೆ
»ಮುಂಬೈ ಬೆಡಗಿ ಶಗುನ್ ಭಾರತೀಯ ಭುವನಸುಂದರಿ
»ಯುನಿವರ್ಸಿಟಿಯಲ್ಲಿ ಮಾರಕ ಕೊಲೆ!
»ಕೆನಡಾದ ೪ನೇ ದೊಡ್ಡ ಭಾಷೆ ಪಂಜಾಬಿ
»ಬಾಬಿ ಜಿಂದಾಲ್ ಅಮೆರಿಕ ಉಪಾಧ್ಯಕ್ಷ ಹುದ್ದೆ ಅಭ್ಯರ್ಥಿ?
»ಸಿಲಿಕಾನ್ ವ್ಯಾಲಿಯಲ್ಲಿ ಜೋಕುಮಾರನ ಮೋಡಿ
»`ಜೂನಿಯರ್ ನೊಬೆಲ್' ಫೈನಲ್‌ಗೆ ೭ ಭಾರತೀಯ ಮೂಲದ ವಿದ್ಯಾರ್ಥಿಗಳು
»ಮಲ್ಲಿಗೆ ಚಪ್ಪರದ ಕೆಳಗೆ ಸಂಕ್ರಾಂತಿ ಹಾಡು
»ಹಲವು ರಾಷ್ಟ್ರಗಳ್ಲಲಿ ಗಣರಾಜ್ಯೋತ್ಸವ ಆಚರಣೆ
»ಭಾರತೀಯ ಉದ್ಯಮಿ ರಾಬರ್ಟ್ ಸಾವು
»ಇಂಟರ್‌ನೆಟ್‌ನಲ್ಲಿ ಪ್ರವಾಸಿ ಭಾರತೀಯ ದಿವಸ ನೇರಪ್ರಸಾರ
»ಗುಜರಾತಿಗಳನ್ನುರಕ್ಷಿಸಿ:ಮೋದಿ
»ಭಾರತೀಯ ವೈದ್ಯ ವಿದ್ಯಾರ್ಥಿ ಹಂತಕರ ಸುಳಿವು ನೀಡಿದವರಿಗೆ ೫,೦೦೦ ಡಾಲರ್ ಬಹುಮಾನ
»ನಥಾಲ್ ಫೆಸ್ಟ್-೨೦೦೭; ನೈಸರ್ಗಿಕ ಅಡ್ಡಿಗಳ ನಡುವೆಯೂ ಸಂಭ್ರಮದ ಆಚರರಣೆ
»ಲೂಸಿಯಾನ ಸ್ಟೇಟ್ ಯೂನಿವರ್ಸಿಟಿಯ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಗುಂಡೇಟಿನಿಂದ ಸಾವು: ನರಹಂತಕನ ಭೀತಿ
»ಅಕ್ಕ ಸಮ್ಮೇಳನ 2008 : ಕತೆ,ಕವನ,ಲೇಖನ ಆಹ್ವಾನ
»ಭಾರತ ಸಂಜಾತೆ, ವಿಜ್ಞಾನ ಸ್ಪರ್ಧೆಯಲ್ಲಿ ಪ್ರಥಮ
»ಉ.ಕ್ಯಾಲಿಫೋರ್ನಿಯಾದ ಸಾಹಿತ್ಯಗೋಷ್ಠಿಗೆ ಆರರ ಸಡಗರ
»ಥೇಮ್ಸ್ ನದಿಯಲ್ಲಿ ಕಣ್ಣೀರಿನ ಪ್ರವಾಹ
»ನೆದರ್ ಲ್ಯಾಂಡಿನಲ್ಲಿ ಕನ್ನಡ ಡಿಂಡಿಮ
»ಸಿಡ್ನಿ ಕನ್ನಡ ಸಂಘದಲ್ಲಿ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ
»ಹೊಸ್ಟನ್ ವಿವಿ ಕುಲಪತಿಯಾಗಿ ಭಾರತೀಯ ಮೂಲದ ಖಾತೂರ್ ಆಯ್ಕೆ
»ನವಂಬರ್ 1 ರಿಂದ 18 ರವರೆಗೆ ಅಮೆರಿಕಾದಲ್ಲಿ ಹಾಸ್ಯದ ಹೊನಲು
»ನವೆಂಬರ ೧ರಂದು ವಿಕಿಪೀಡಿಯಾದ ಮುಖ್ಯಪುಟದಲ್ಲಿ ಕರ್ನಾಟಕ
»ಲ್ಯೂಸಿಯಾನಾ ಗವರ್ನರ್ ಆಗಿ ಭಾರತೀಯ ಮೂಲದ ಜಿಂದಾಲ್ ಆಯ್ಕೆ
»ನಗೆಗನ್ನಡಂ ಗೆಲ್ಗೆ ; ಅನಿವಾಸಿ ಕನ್ನಡಿಗರಿಗೆ ಥ್ಯಾಂಕ್ಸ್!
»ಸಿಂಗಪುರ ಕನ್ನಡಿಗರ ರಂಜಿಸಿದ ಹೈಟೆಕ್ ಹಯವದನಾಚಾರ್
»ಕೊಡಲು ಬೇರೇನಿದೆ ಬಾಳಲಿ?: ಬ್ರಿಟನ್ ಯುವತಿಯ ಮಡಿಕೇರಿ ಹಾಡು!
»ನ್ಯೂಜಿಲೆಂಡನಲ್ಲಿ ಕನ್ನಡದ ಪತಾಕೆ...
»ಕೆರೊಲಿನಾ ಕನ್ನಡಿಗರು ಕೃಷ್ಣನ ಕಂಡು ಮೂಕರಾದರಯ್ಯಾ
»ನ್ಯೂಜೆರ್ಸಿ : ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ
»ಸಿಡ್ನಿಯಲ್ಲಿ ಸ್ವಾತಂತ್ರ ಷಷ್ಟಿಪೂರ್ತಿ ಶಾಂತಿ
»ನನ್ನಿಂದ ಸಾಧ್ಯ ಅಂದುಕೊಂಡರೆ,ಅರ್ಧ ಕೆಲಸ ಪೂರ್ಣ!
»ಅನಿವಾಸಿ ಕನ್ನಡಿಗ,ಲೇಖಕ ಡಾ.ಪ್ರಸನ್ನ ಕುಮಾರ್ ನಿಧನ

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri