ಗುರುವಾರ, 20-11-2008

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಕುವೈಟ್ : ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆ

ಸ್ವಾಗತ ಕೋರಿದ ಭಾರತೀಯ ರಾಯಭಾರಿ ಕಛೇರಿ

ಕುವೈಟ್, ಆಗಸ್ಟ್ 13: ಶುಕ್ರವಾರ ಆಗಸ್ಟ್ ಹದಿನೈದನೇ ತಾರೀಖು ಬೆಳಿಗ್ಗೆ ಏಳು ಘಂಟೆಗೆ ಸರಿಯಾಗಿ ಅರೇಬಿಯನ್ ಗಲ್ಫ್ ರಸ್ತೆಯಲ್ಲಿರುವ ಭಾರತೀಯ ದೂತಾವಾಸ ಕಟ್ಟಡದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  ಆ ಬಳಿಕ ರಾಷ್ಟ್ರಪತಿಯವರ ಸಂದೇಶವನ್ನು ಭಾರತೀಯ ರಾಯಭಾರಿಗಳು ಓದಿ ಹೇಳಲಿದ್ದಾರೆ.  ಇದೇ ಸಂದರ್ಭದಲ್ಲಿ ಶಾಲಾಮಕ್ಕಳು  ದೇಶಭಕ್ತಿಗೀತೆ ಹಾಡಲಿದ್ದಾರೆ.  ಕಾರ್ಯಕ್ರಮದ ಬಳಿಕ ರಾಯಭಾರಿಗಳು ಸಾರ್ವಜನಿಕರನ್ನು ಭೇಟಿಯಾಗಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಎಲ್ಲಾ ಭಾರತೀಯರನ್ನು ಭಾರತೀಯ ದೂತಾವಾಸ ಆಹ್ವಾನಿಸಿದೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕುವೈಟ್ ಸಮಾಚಾರ್
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-08-13


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

»ಕುವೈತ್ ನಲ್ಲಿ ಮಕ್ಕಳ ದಿನಾಚರಣೆ ಆಚರಣೆ
»ಕುವೈಟಿನಲ್ಲಿ ವಿಶ್ವ ಹಸಿರು ಕ್ರಾಂತಿ
»Kuwait: Increase in Visit Visa fee likely
»ರಾಮಕ್ಷತ್ರಿಯ ಸಂಘ, ಕುವೈಟ್ ಕಾರ್ಯಕಾರಿ ಮಂಡಳಿ
»ಕುವೈಟ್: ಅರಬ್ ಜಗತ್ತಿನಲ್ಲಿ ಹದಿನೇಳು ದಶಲಕ್ಷ ನಿರುದ್ಯೋಗಿಗಳು!
»ಕುವೈಟಿನಲ್ಲಿ ಮಿಂಚಿದ ಲಕುಮಿ ತಂಡ
»ಕುವೈಟ್: ಅನಧಿಕೃತ ಅನಿವಾಸಿಗಳಿಗೆ ಸ್ವದೇಶಕ್ಕೆ ಮರಳಲು ಆಗ್ರಹ
»ರಾಮ ಕ್ಷತ್ರಿಯ ಸಂಘ, ಕುವೈಟ್-ಗಣೇಶ ಚತುರ್ಥಿ ಆಚರಣೆ
»ಕುವೈಟ್: ಇರಾಕಿನಲ್ಲಿ ಕಾಲರಾ : ಹರಡುವಿಕೆ ತಡೆಗಟ್ಟಲು ಸೂಕ್ತ ಕ್ರಮ
»ಕುವೈಟ್: ಸ್ವದೇಶಕ್ಕೆ ಮರಳಿದ 1300 ಅನಧಿಕೃತ ನಿವಾಸಿಗಳು
»ಕುವೈಟ್ : ಜಿ.ಸಿ.ಸಿ ಯಾದ್ಯಂತ ಮೂವತ್ತು ಅಗತ್ಯ ಆಹಾರವಸ್ತುಗಳಿಗೆ ತೆರಿಗೆ ವಿನಾಯಿತಿ ಸಾಧ್ಯತೆ
»ಕುವೈಟ್: ಮಾಲಿಕ-ನೌಕರ ವ್ಯವಸ್ಥೆಗೆ ಪರ್ಯಾಯ ವ್ಯವಸ್ಥೆ ಬಗ್ಗೆ ಚಿಂತನೆ
»ಕುವೈಟ್: ಅಕ್ಟೋಬರ್ 3 ರಂದು ತುಳುಪರ್ಬ : ಹಲವು ಸ್ಪರ್ಧೆಗಳ ಆಯೋಜನೆ
»ಕುವೈಟ್ : ಖ್ಯಾತ ಕುವೈಟ್ ಟವರ್ಸ್ ಕಟ್ಟಡವನ್ನು ಕುಬ್ಜವಾಗಿಸಲಿರುವ ಹೊಸ ಕಟ್ಟಡ
»ಕುವೈಟ್: ಆರ್ಥಿಕವಾಗಿ ಹಿಂದುಳಿದ ಅನಿವಾಸಿ ಮಕ್ಕಳಿಗೆ ವಿದ್ಯಾರ್ಥಿವೇತನ
»ಕುವೈಟ್: ಮುಂದಿನ ಮೂರು ವರ್ಷಗಳಲ್ಲಿ ಆರು ಲಕ್ಷ ಅನಿವಾಸಿಗಳು ಮರಳಿ ಸ್ವದೇಶಕ್ಕೆ
»ಕುವೈಟ್ : ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆ
»ಕುವೈಟ್ : ಸಂಸ್ಥಾನದ ಹಲವು ಸಂಸ್ಥೆಗಳಲ್ಲಿ ಕನಿಷ್ಟ ವೇತನ ನಿಗದಿ
»ಕುವೈಟ್‌ನಲ್ಲಿ ಗಲ್ಫ್ ವಾಯ್ಸ್ ಆಫ್ ಮಂಗಳೂರು ಸ್ಪರ್ಧೆ
»ಕುವೈಟ್: ಹಿಂಸಾತ್ಮಕ ರೂಪ ತಾಳಿದ ಕಾರ್ಮಿಕರ ಪ್ರತಿಭಟನೆ : ಕಾನೂನು ಬದಲಾವಣೆ ಪರಿಶೀಲನೆಗೆ ಆಗ್ರಹ
»ಕುವೈಟ್: ಕೊನೆಯ ದಿನದ ಹಿಂಸೆಯ ಬಳಿಕ ಕೊನೆಗೊಂಡ ಮೂರು ದಿನದ ಮುಷ್ಕರ
»ಕುವೈಟ್ : ಮಕ್ಕಳ ಶಾಲಾಚೀಲದ ಗರಿಷ್ಟ ಭಾರ ಅರ್ಧಕೇಜಿ : ಸಚಿವಾಲಯ ಕಟ್ಟಪ್ಪಣೆ
»ಕುವೈಟ್: ನಕಲಿ ಪ್ರಮಾಣಪತ್ರ ನೀಡುತ್ತಿದ್ದ ತಂಡದ ಬಂಧನ
»ಮಂಗಳೂರು : ಕುವೈಟ್ ಪ್ರಥಮ ನೇರವಿಮಾನಯಾನ : ನನಸಾದ ಕನಸು
»ಕುವೈಟ್ : ಹಣದುಬ್ಬರ ಹತೋಟಿಗೆ ಹಲವು ಅಗತ್ಯವಸ್ತುಗಳಿಗೆ ಸಬ್ಸಿಡಿ
»ಕುವೈಟ್: ಯು.ಎ.ಇ.ಯಿಂದ ಆಗಮಿಸಿದ ಸಾಂಪ್ರಾದಾಯಿಕ ದೋಣಿಗಳಿಗೆ ಸಾಂಪ್ರಾದಾಯಿಕ ಸ್ವಾಗತ
»ಕುವೈಟ್: ಜುಲೈ 31 ಸಾರ್ವಜನಿಕ ರಜಾದಿನ
»ಕುವೈಟ್: ಮಂಗಳೂರಿಗೆ ನೇರ ವಿಮಾನ ಸೌಲಭ್ಯ ಶಾರ್ಜಾ ಮುಖಾಂತರ
»ಕುವೈಟ್: ಮಂಗಳೂರಿಗೆ ನೇರ ವಿಮಾನಯಾನದ ವೇಳಾಪಟ್ಟಿ ಪ್ರಕಟ
»ಕುವೈಟ್: ಅತಿನಿರೀಕ್ಷಿತ ಕುವೈಟ್ - ಮಂಗಳೂರು ನೇರ ವಿಮಾನಯಾನ ಜುಲೈ 17 ರಿಂದ
»ರಾಮಕ್ಷತ್ರಿಯ ಸಂಘ, ಕುವೈಟ್ : ಸಚಿವ, ಶಾಸಕದ್ವಯರಿಗೆ ಅಭಿನಂದನೆ
»7 ನೇ ವಾರ್ಷಿಕೋತ್ಸವ- ಕೋಟಿ ಚೆನ್ನಯ್ಯ ಯಕ್ಷಗಾನ ಪ್ರದರ್ಶನ
»ಕುವೈಟ್: ಕುಂದಾಪುರ ವರಾದೋ ವೆಲ್ಫೇರ್ ಅಸೋಸಿಯೇಷನ್ (ಕೆ.ವಿ.ಡಬ್ಲ್ಯೂ.ಎ) ಅಧ್ಯಕ್ಷೆಯಾಗಿ ಶ್ರೀಮತಿ ನ್ಯಾನ್ಸಿ ಮೆನೆಝೆಸ್ ಮರುಆಯ್ಕೆ
»ಕುವೈಟ್: ಬಂಟೋತ್ಸವ 08 : ವಿಶೇಷ ಕಾರ್ಯಕ್ರಮ -ಕೋಟಿ ಚೆನ್ನಯ- ಯಕ್ಷಗಾನ ಹಾಗೂ ಕೋಲ
»ರಸಮಂಜರಿ-2008 : ಮನರಂಜಿಸಿದ ಖ್ಯಾತ ಗುರುಕಿರಣ್ ದಂಡು
»ತುಳುನಾಡ ಸಂಸ್ಕೃತಿ ಬಿಂಬಿಸುವ ರಸಮಂಜರಿ-2008 : ಗುರುಕಿರಣ್ ಸಹಿತ ಹಲವಾರು ದಿಗ್ಗಜರ ದಂಡು
»ಅನ್ವಿತಾ ಫ್ರಮ್ ಕುವೈತ್
»ಕುವೈಟ್ ತುಳು ಕೂಟ- ಕುಟುಂಬ ವಿಹಾರ ಕೂಟ ಏಪ್ರಿಲ್ 11 ರಂದು
»ರಾಮ(ರಾಜ)ಕ್ಷತ್ರಿಯ ಸಂಘ, ಕುವೈಟ್ ತೃತೀಯ ವರ್ಷಕ್ಕೆ ಪಾದಾರ್ಪಣೆ
»ತುಳುಕೂಟ ಕುವೈಟ್ ದಿಂದ ವೈದಕೀಯ ಶಿಬಿರ
»ಕುವೈಟ್ : ಎರೆಡು ಬಾರಿ ಇಂಜಿನ್ ವೈಫಲ್ಯದಿಂದ ವಿಮಾನ ವಾಪಾಸು
»ಕುವೈಟ್ : ಬಂಟರ ಸಂಘ ಆಯೋಜಿಸಿರುವ ಬಂಟೋತ್ಸವ 2008 -ಮೇ 2 ರಂದು.
»ಕುವೈಟ್ : ಏಪ್ರಿಲ್ ಒಂದರಿಂದ ಎಲ್ಲಾ ವಾಹನಗಳಿಗೆ ಹೊಸ ನೋಂದಣೆ ಸಂಖ್ಯೆ
»ಕುವೈಟ್ : ವಿಶ್ವದಲ್ಲಿಯೇ ಅತ್ಯಧಿಕ ಭೂಮಿ ಬೆಲೆಗಳಲ್ಲಿ ಕುವೈಟ್ ಸೇರ್ಪಡೆ
»ಕುವೈಟ್ : ಡಾ. ಜಾಕಿರ್ ನಾಯ್ಕ್ ರಿಂದ ಬರುವ ಶುಕ್ರವಾರ ಪ್ರವಚನ
»ಕುವೈಟ್: ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ದುಡಿಯುತ್ತಿರುವ ನಾಗರಿಕರಿಗೆ ವೇತನ ಏರಿಕೆ
»ವೇತನಗಳಲ್ಲಿ ಹೆಚ್ಚಳ : ಬಹುತೇಕ ಖಚಿತ
»ದ್ವಿ ನಾಗರಿಕತ್ವ ಹೊಂದಿರುವ ಜನರ ಪತ್ತೆಗೆ ಬೆರಳಚ್ಚು ಯಂತ್ರ ಬಳಕೆ
»ಕುವೈಟ್ ವೀಸಾ ಪ್ರಕ್ರಿಯೆ ಸುಲಭಗೊಳಿಸಲು ಭಾರತ ಯತ್ನ
»ಕುವೈಟ್‌ನಲ್ಲಿ ನೌಕರಿ ಕೊಡಿಸದೇ ವಂಚನೆ: ದೂರು
»ಬಂಟರ ಸಂಘ ಕುವೈಟ್ ಆಚರಿಸಿದ ೭ನೆಯ ವಾರ್ಷಿಕೋತ್ಸವ: ವಿಶೇಷ ಆಕರ್ಷಣೆಯಾಗಿ ನೃತ್ಯ ಭಜನೆ
»ಭಾಗಶಃ ತೆಯಲಾಗಿರುವ ಐದನೆಯ ವೃತ್ತ ಸುರಂಗ
»ಭಾರತೀಯ ಶಿಕ್ಷಣ ಪ್ರದರ್ಶನ - ೨೦೦೭ ಪ್ರಾರಂಭ
»ಕುವೈಟಿನಲ್ಲಿ ಭಾರತೀಯ ಕಾರ್ಮಿಕರ ಪ್ರತಿಭಟನೆ
»ಇಂಡಿಯನ್ ಎಜುಕೇಶನ್ ಸ್ಕೂಲ್-ಗ್ರೀನ್ ಒಲಿಂಪಿಯಾಡ್ ನಲ್ಲಿ ಉತ್ತಮ ಫಲಿತಾಂಶ
»ಕುವೈಟ್ ಭಾರತೀಯ ದೂತಾವಾಸದ ವಿಶೇಷ ಪ್ರಕಟಣೆ: ಜಂಬೋ ಪಾಸ್ ಪೋರ್ಟುಗಳನ್ನು ಹಿಂದಿರುಗಿಸಲು ಕೋರಿಕೆ
»ದಿನದ ಹದಿನೇಳು ಘಂಟೆ ತೆರೆದಿರುವ ವೈದ್ಯಕೀಯ ಚಿಕಿತ್ಸಾಲಯಗಳು
»ಕುವೈಟ್ ವಿಶ್ವ ಕನ್ನಡ ಸಮ್ಮೇಳನ: ಸಂಭ್ರಮದ ಮುಕ್ತಾಯ
»ಸರ್ಕಾರಿ ನೌಕರರ ವೇತನ ಏರಿಕೆ ಪ್ರಸ್ತಾವನೆಗೆ ಶ್ಲಾಘನೆ
»ಕುವೈಟ್ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಂಭ್ರಮದ ಚಾಲನೆ.
»ಕುವೈಟ್ ಮೊಬೈಲ್ ಸಂಸ್ಥೆಯ ೨೬% ಪಾಲುದಾರಿಕೆ ಸೌದಿ ಟೆಲಿಕಾಂ ಪಾಲು.
» ಶುವೈಖ್ ತೀರದಲ್ಲಿ -ಆಮೆ ಕಾರ್ಯಾಚರಣೆ-
»ಕುವೈತ್ ನಲ್ಲಿ ನ.30ರಿ೦ದ ಕನ್ನಡ ಸ೦ಸ್ಕ್ರತಿ ಸಮ್ಮೇಳನ
»ಕುವೈಟ್ ಬಂಟರ ಸಂಘದ 'ಸ್ನೇಹಮಿಲನ-೨೦೦೭'
»ನಾಲೆ ವ್ಯವಸ್ಥೆ ತೆರೆಗೊಳಿಸುವ ವಸ್ತುಗಳ ಮೇಲೆ ನಿಷೇಧ-ಕುವೈಟ್ ಸಹಾಕಾರಿ ಸಂಸ್ಥೆ.
»ತುಟ್ಟಿಯಾಗಲಿರುವ ಖಾಸಗಿ ಶಾಲೆಗಳ ಶಿಕ್ಷಣಾ ಶುಲ್ಕ
»ಏರ್ ಇಂಡಿಯಾ ಎಕ್ಸ್ ಪ್ರೆಸ್ ಕುವೈಟಿನಿಂದ ಮಂಗಳೂರಿಗೆ ಶೀಘ್ರದಲ್ಲಿ.
»ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನ ೨೦೦೭, ಕುವೈತ್

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri