ಸೋಮವಾರ, 22-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕರಾವಳಿಯ ಬಹುಕಾಲದ ಕನಸು 28ರ೦ದು ನನಸಾಗಲಿದೆ : ಮ೦ಗಳೂರು-ದಿಲ್ಲಿ ನೇರ ವಿಮಾನ ಯಾನ ಆರ೦ಭ
Latest news item ಮು೦ಬೈ: ಮೈಸೂರು ಸ೦ಘದ ವತಿಯಿ೦ದ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕ್ರತ ಶ್ರೀ ವಿ.ಕೆ.ಮೂರ್ತಿಯವರಿಗೆ ಸನ್ಮಾನ
Latest news item ಕಿಂಗ್‌ಫಿಷರ್ ವಿಮಾನದಲ್ಲಿ ಬಾಂಬ್ ಹೋಲುವ ವಸ್ತು ಪತ್ತೆ; ಭದ್ರತಾ ಲೋಪ ಸಾಧ್ಯತೆ; ತನಿಖೆಗೆ ಆದೇಶ
Latest news item ಶಿವಮೊಗ್ಗ: ಎಲ್ಲ ಸೌಲಭ್ಯ ಮುಸ್ಲಿಮರಿಗೆ ಮೀಸಲಿಟ್ಟ ಕೇಂದ್ರ ಸರಕಾರ: ತೊಗಾಡಿಯಾ ಆರೋಪ
Latest news item ಉಡುಪಿ ಜಿಲ್ಲಾ 6ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ: ಸಾಧಕರಿಗೆ ಸನ್ಮಾನ; ಪರಭಾಷೆಗಳ ದಾಳಿಯಿಂದ ಕನ್ನಡಕ್ಕೆ ಅನ್ಯಾಯ: ಬನ್ನಂಜೆ
Latest news item ಪುತ್ತೂರು: ಬ್ರಹ್ಮರಥ ಸಮರ್ಪಣೆ ಪ್ರಯುಕ್ತ ಧಾರ್ಮಿಕ ಸಭೆ: ಸಂಪತ್ತಿನ ಒಂದಂಶವನ್ನು ಸಮಾಜ ಕಾರ್ಯಕ್ಕೆ ಬಳಸಿ: ವಿಶ್ವೇಶ್ವರ ತೀರ್ಥ ಸ್ವಾಮೀಜಿ
Latest news item ಮಂಗಳೂರು ನಗರಾಭಿವೃದ್ಧಿಗೆ 100 ಕೋಟಿ ರೂ.: ಯಡಿಯೂರಪ್ಪ ಭರವಸೆ
Latest news item ಬಂಡಾರಿ ಸೇವಾ ಸಮಿತಿಯ ವಿಶೇಷ ಮಹಾಸಭೆ ಮತ್ತು ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ
Latest news item ಮಾನವನ ನಕರಾತ್ಮಕ ಚಿಂತನೆಯೇ ಆರೋಗ್ಯವನ್ನು ಕೆಡಿಸುತ್ತದೆ: ಪ್ರೊ| ಬಿ.ಎಂ.ಹೆಗ್ಡೆ
Latest news item ಮಂಗಳೂರು: ಹರೀಶ್ ಆದೂರು ಅವರಿಗೆ 2009 ರ ಪ.ಗೋ.ಪ್ರಶಸ್ತಿ ಪ್ರದಾನ.
Latest news item ಜಗತ್ತನ್ನೇ ವಿಸ್ಮಯಗೊಳಿಸಿದ ಪ್ರಿದಾ: ಕೈಕೊಡಲ್ಲ ಎಂದ `ಲೇಡಿ 007'
Latest news item ಐಪಿಎಲ್ ನೂತನ ತಂಡಗಳಿಗೆ ಪುಣೆ, ಕೊಚ್ಚಿ ಸೇರ್ಪಡೆ
Latest news item ಕಿಂಗ್‌ಫಿಶರ್ ವಿಮಾನದಲ್ಲಿ ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ ಕಚ್ಚಾ ಬಾಂಬ್ ಪತ್ತೆ
Latest news item ಮಯಾನಗರಿಯಲ್ಲಿ ತ್ರಿವಳಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಭಿನ್ನ ವಿಚಾರ ಸಂಕಿರಣ ಮತ್ತು ಕೃತಿ ಬಿಡುಗಡೆ: ಬರೆದವರೆಲ್ಲರೂ ಸಾಹಿತಿಗಳಾಗಲಾರರು : ಕೆ. ಸತ್ಯನಾರಾಯಣ
Latest news item ಉಡುಪಿ: `ಕಾರಂತ ಕಲಾಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣ': ವಿ.ಎಸ್.ಆಚಾರ್ಯ
Latest news item ಮ೦ಗಳೂರು: ಕ೦ದಾಯ ಇಲಾಖೆಯಡಿಯಲ್ಲಿರುವ ಭೂಮಿಯನ್ನು ಗೋಮಾಳಕ್ಕೆ ಮೀಸಲು: `ನೈಸ್' ತಂದೆ ಮಕ್ಕಳ ವೃಥಾ ಆರೋಪ : ಯಡಿಯೂರಪ್ಪ
Latest news item ‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ: ದೇವನೂರು
Latest news item ಕ್ರೀಡೆ ಮತ್ತು ಮನರಂಜನೆಯಿಂದ ಸಂಯೋಜಿತ ಬಿಲ್ಲವಾಸ್ ದುಬೈ ಮತ್ಥು ನಾರ್ಥನ್ ಎಮಿರೇಟ್ಸ್ ನವರ ಬರ್ಜರಿ ಹೊರಾಂಗಣ ಕ್ರೀಡಾಕೂಟ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಪ್ರಕೃತಿ ವೈಭವದೊಳಗೆ ಸಂತಸದ ಪಯಣ ...

ಸಕಲೇಶಪುರ *೫೭ ಸುರಂಗಗಳು * ೨೪೧ ಸೇತುವೆಗಳು * ೧೧೦ ತಿರುವುಗಳು *೨ ಗಂಟೆ ಪ್ರಯಾಣ

ಮಂಗಳೂರು, ಆ. ೨೯: ಇದು ಬರೇ ರೈಲು ಪ್ರಯಾಣವಲ್ಲವಣ್ಣ, ಪ್ರಕೃತಿ ಸೊಬಗಿನ ಸೌಂದರ್ಯಾರಾಧನೆ.

ಗಗನಕ್ಕೆ ಮುತ್ತಿಡುವ ಗಿರಿಬೆಟ್ಟಗಳು, ಅದನ್ನು ಹೊದ್ದು ಮಲಗಿದ ಹಸಿರು ಕಾನನ. ಮಧ್ಯೆ ಝುಳು ಝಳು ನಿನಾದದೊಂದಿಗೆ ಹಾಲ್ನೊರೆಯೊಂದಿಗೆ ಹರಿಯುವ ಹಳ್ಳ ತೊರೆಗಳು. ಅಗಾಗ ಮಿಂಚಿ ಮಾಯವಾಗುವ, ಕೈಗೆ ಸಿಕ್ಕಂತೆ ಭಾಸವಾಗುವ ಬೆಳ್ಳಿಮೋಡಗಳು, ಮಳೆಯ ಹನಿಯೊಂದಿಗೆ ಮಿನುಗುವ ಹುಲ್ಲಿನ ಸಾಲು. ಇವೆಲ್ಲರ ನಡುವೆ ಬಳುಕುತ್ತಾ, ಬಾಗುತ್ತಾ , ತಿರುಗುತ್ತಾ ಮೇಲೇರುತ್ತದೆ ಸಾಗುತ್ತದೆ ನಮ್ಮೂರಿನ ಹೊಸ ಚಿಕುಪುಕು ರೈಲು.ಇನ್ನೇನು ಗಿರಿಶಿಖರ ಏರಿದೆವು ಎನ್ನುವಾಗ ಇನ್ನೊಂದು ತಿರುವು. ಮತ್ತೊಂದು ಬೆಟ್ಟದತ್ತ ಬಂಡಿ ನಡೆ.

ಈ ಪ್ರಯಾಣದಿಂದ ಕಣ್ಣಿಗೆ ಹಬ್ಬ, ಮನಸ್ಸಿಗೆ ಆನಂದೋಲ್ಲಾಸ. ಅಕ್ಷರಗಳಲ್ಲಿ ಬಣ್ಣಿಸು ವುದು, ಛಾಯಾಚಿತ್ರಗಳಲ್ಲಿ ಸೆರೆ ಹಿಡಿಯುವುದು ಅಸಾಧ್ಯವೆನ್ನುವ ರೀತಿಯಲ್ಲಿ ಕ್ಷಣ ಕ್ಷಣಕ್ಕೂ ಬದಲಾದ ಚಿತ್ರಣ. ಕಣ್ಣರಪ್ಪೆ ತೆರೆಯುವಷ್ಟರಲ್ಲಿ ಹೊಸ ಬೆಡಗು ಸಿದ್ಧ.

ಮಂಗಳೂರು- ಬೆಂಗಳೂರು ನಡುವಿನ ಹಗಲು ರೈಲಿನಲ್ಲಿ ಪ್ರಯಾಣಿಸಿದರೆ ಮಾತ್ರ ಈ ಪ್ರಕೃತಿ ವೈಭವವನ್ನು ಸವಿಯಲು ಸಾಧ್ಯ. ಜೀವನದಲ್ಲಿ ನೋಡು ಒಮ್ಮೆ ಜೋಗದ ಗುಂಡಿ ಎಂದು ರಾಜರತ್ನಂ ಹೇಳಿದ್ದರು. ಆದರೆ ಅದನ್ನು ಸ್ವಲ್ವ ತಿದ್ದುಪಡಿಸಿದರೆ ಜೀವನದಲ್ಲಿ ಒಮ್ಮೆಯಾದರೂ ಈ ರೈಲಿನಲ್ಲಿ ಪ್ರಯಾಣಿಸಿ ಪ್ರಕೃತಿ ಸೌಂದರ್ಯ ಸವಿಯಬೇಕು.

ಮಂಗಳೂರಿನಿಂದ ಹಸಿರು ಗದ್ದೆ, ಅಡಿಕೆ ತೋಟಗಳ ನಡುವೆ ಹಾದು ಹೋಗುವ ರೈಲು ಸುಬ್ರಹ್ಮಣ್ಯ ರೋಡ್ ನಂತರ ಪ್ರಕೃತಿ ಪ್ರಿಯರಿಗೆ ರಸದೌತಣ ನೀಡಲು ಆರಂಭಿಸುತ್ತದೆ. ಸುಬ್ರಹ್ಮಣ್ಯದಿಂದ ಸಕಲೇಶಪುರದ ವರೆಗೆ ೫೫ ಕಿ.ಮೀ. ದೂರ. ಪ್ರಯಾಣದ ಸಮಯ ಸುಮಾರು ೨.೧೫ ಗಂಟೆ. ೧೧ ಗಂಟೆಗೆ ಸುಬ್ರಹ್ಮಣ್ಯ ತಲುಪುವ ರೈಲು ಮಧ್ಯಾಹ್ನ ೧ ಗಂಟೆ ಆಸುಪಾಸಿನಲ್ಲಿ ಸಕಲೇಶಪುರಕ್ಕೆ ಹೋಗುತ್ತದೆ. ಈ ಅವಧಿಯೇ ಈ ಪ್ರಯಾಣದ ಹೈಲೈಟ್.

೫೭ ಸುರಂಗಗಳು, ೨೪೧ ಸೇತುವೆಗಳು, ೧೧೦ ತಿರುವುಗಳು. ಇವುಗಳ ಮಧ್ಯೆ ರೈಲು ಮೇಲೇರುತ್ತಾ ಸಾಗುವುದು ಅದ್ಭುತ ರಮ್ಯ ಅನುಭವ. ಇಲ್ಲಿ ಪ್ರಕೃತಿ ರಮಣೀಯ ಸೌಂದರ್ಯ ಜೊತೆಯಲ್ಲಿ ರುದ್ರತೆಯ ಅನುಭವವೂ ದೊರೆಯುತ್ತದೆ. ವನಸಿರಿಯ ನಡುವಿನ ಸೇತುವೆಗಳ ಮೇಲೆ ರೈಲು ಹರಿಯುತ್ತಿದ್ದಂತೆ ಕೆಳಗೆ ನೋಡಿದರೆ ಎದೆ ‘ಡವಡವ’ ಎನ್ನುವುದು ಖಂಡಿತ. ಮೇಲೆ ಕಾನನ ಛಾವಣಿ, ಕೆಳಗೆ ಪ್ರಪಾತ. ಏಕಕಾಲದಲ್ಲಿ ವಿಭಿನ್ನ ಅನುಭವ ಪ್ರಯಾಣಿಕರಿಗೆ.

ಘಾಟಿ ಶ್ರೇಣಿಯುದ್ಧಕ್ಕೂ ಅಲ್ಲಲ್ಲಿ ಧುಮುಕುವ ಜಲಧಾರೆಗಳು ಮನಕ್ಕೆ, ಕಣ್ಣಿಗೆ ಹಬ್ಬ ವನ್ನುಂಟು ಮಾಡುತ್ತವೆ. ಮುಗಿಲು ಚುಂಬಿಸುವ ಮರಗಳು. ಅವುಗಳನ್ನು ಅಪ್ಪಿ ಕೊಂಡಿ ರುವ ಬಳ್ಳಿಗಳು. ದಾರಿಯುದ್ದಕ್ಕೂ ಶೃಂಗಾರ ಮಾಡಿರುವ ಕಾನನ ಹೂಗಳು. ಗಾಳಿಗೆ ಅತ್ತಿತ್ತ ಬಳುಕುವ ಹುಲ್ಲು. ಸೊಗಸಾಗಿ ಬೆಳೆದು ನಿಂತಿರುವ ಕಾಫಿ, ಏಲಕ್ಕಿ ಗಿಡಗಳು. ಮಧ್ಯೆ ಮಧ್ಯೆ ಸುತ್ತಿಬೆಳೆಯುತ್ತಿರುವ ಕರಿ ಮೆಣಸು. ಎಲ್ಲವೂ ಖುಷಿ ನೀಡುತ್ತದೆ. ಕಣ್ಣು ರೆಪ್ಪೆ ಕ್ಷಣವೂ ಮುಚ್ಚದಂತೆ ಹುಚ್ಚಾಗಿಸುತ್ತದೆ.

ಸದ್ಯ ಮಳೆಗಾಲ. ಆಗಾಗ ಮಳೆ ಸಿಂಚನವಾಗುವ ಸಾಧ್ಯತೆಗಳು ಜಾಸ್ತಿ. ಮಳೆ, ಬಿಸಿಲು ಆಟವಾಟವಾಡಿದರಂತೂ ಸ್ವರ್ಗಕ್ಕೆ ಮೂರೇ ಗೇಣು. ರೈಲಿನಲ್ಲೇ ಕುಣಿದು ಕುಪ್ಪಳಿಸೋಣ ಎನ್ನುವಷ್ಟು ಸಂತಸ ಉಂಟಾಗುತ್ತದೆ. ಶನಿವಾರ ಮೊದಲ ದಿನದ ಪ್ರಯಾಣದಲ್ಲಿ ಪ್ರಯಾಣಿಕರಿಗೆ ಈ ಅನುಭವ ದೊರೆತಿದೆ. ನಿಮಿಷಕ್ಕೊಮ್ಮೆ ಹನಿಯುತ್ತಿದ್ದ ಮಳೆ, ಗಳಿಗೆ ಗೊಮ್ಮೆ ಕಾಣಿಸಿಕೊಳ್ಳುತ್ತಿದ್ದ ಸೂರ್ಯ. ಇದು ಗಿರಿಶಿಖರಗಳ ಸಾಲಿನಲ್ಲಿ ಅತ್ಯಾಕರ್ಷಕ ಚಿತ್ತಾರ ಮೂಡಿಸಿತ್ತು.

ಸುಬ್ರಹ್ಮಣ್ಯದಿಂದ ಸಕಲೇಶಪುರ ನಡುವಿನ ರೈಲು ನಿಲ್ದಾಣಗಳಲ್ಲಿ ಜನ ಸಂಪರ್ಕವಿಲ್ಲ. ಜೊತೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲ. ಸದ್ಯ ಜನರೇಟರ್ ಹಾಗೂ ಸೌರವಿದ್ಯುತ್ ಮಾತ್ರ. ಸುರಂಗಗಳಲ್ಲೂ ಕತ್ತಲೆ.

ನನ್ನತ್ತರಕ್ಕೆ ಏರಬಲ್ಲೆಯಾ ಎಂದು ಸವಾಲೊಡ್ಡುವ ಈ ಘಾಟಿ ಶ್ರೇಣಿಯಲ್ಲಿ ಹಳಿಗಳನ್ನು ನಿರ್ಮಿಸಿದ ತಂತ್ರಜ್ಞರ ಕೌಶಲ್ಯ, ಸಾಧನೆ ನಿಜಕ್ಕೂ ಅತ್ಯದ್ಭುತ.

ರೈಲು ಸಂಚಾರ ವೃತ್ತಾಂತ

೧೯೭೯ರಲ್ಲಿ ಮಂಗಳೂರು- ಬೆಂಗಳೂರು ಮಧ್ಯೆ ಮೀಟರ್‌ಗೇಜ್ ರೈಲು ಪ್ರಾರಂಭ ವಾಯಿತು. ಬಳಿಕ ೧೯೯೬ ರಲ್ಲಿ ಬ್ರಾಡ್‌ಗೇಜ್ ಪರಿವರ್ತನೆಗೆ ಸಂಚಾರ ಸ್ಥಗಿತಗೊಂಡಿತು.

೨೦೦೩ ರ ಡಿಸೆಂಬರ್ ೨೮ ರಂದು ಮಂಗಳೂರು-ಕಬಕ- ಪುತ್ತೂರುವರೆಗೆ ಪರಿವರ್ತಿತ ಮಾರ್ಗದಲ್ಲಿ ಮತ್ತೆ ಸಂಚಾರ ಆರಂಭ. ಅಲ್ಲಿಂದ ಮುಂದೆ ೪ ವರ್ಷಗಳ ಕಾಲ ರೈಲು ಓಡಲೇ ಇಲ್ಲ. ಜನರು ಹೋರಾಟ ಹಾದಿಯನ್ನು ಹಿಡಿದರು.

ಹೋರಾಟ ತೀವ್ರಗೊಳ್ಳತೊಡಗಿದಾಗ ೨೦೦೭ ರ ಡಿ.೮ ರಂದು ಮಂಗಳೂರು- ಬೆಂಗಳೂರು ಮಧ್ಯೆ ರಾತ್ರಿ ರೈಲು ಪ್ರಾರಂಭವಾಯಿತು. ಆಗಿನ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಆ ಸಂದರ್ಭದಲ್ಲಿ ಎರಡು ತಿಂಗಳೊಳಗೆ ಹಗಲು ರೈಲು ಪ್ರಾರಂಭಿಸುವ ಭರವಸೆ ನೀಡಲಾಗಿತ್ತು. ಇದು ಕೇವಲ ಭರವಸೆಯಾಗಿಯೇ ಉಳಿದಾಗ , ಎರಡು ತಿಂಗಳು ಕಳೆದು ಎರಡು ವರ್ಷಗಳಾಗುತ್ತಾ ಬಂದರೂ ಹಗಲು ರೈಲು ಪ್ರಾರಂಭವಾಗದಿದ್ದಾಗ ಮತ್ತೆ ಜನತೆ ಹೋರಾಟಕ್ಕಿಳಿಯುವುದು ಅನಿವಾರ್ಯವಾಯಿತು.

ಇದೀಗ ಹಗಲು ರೈಲು ಪ್ರಾರಂಭಗೊಂಡಿದೆ. ಆದರೆ ಇದು ಯಶವಂತಪುರದವರೆಗೆ ಮಾತ್ರ ಓಡುತ್ತದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಸುರೇಂದ್ರ ಎಸ್.ವಾಗ್ಳೆ| ಉದಯವಾಣಿ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2009-08-30

Tell a Friend
ಇತರ ಸಂಭಂದಪಟ್ಟ ವರದಿಗಳು
»ಮಂ-ಬೆಂ ರೈಲು ಕಾರವಾರಕ್ಕೆ ಓಡೀತೇ?
»ಪ್ರಕೃತಿ ಸೌಂದರ್ಯ ನಡುವೆ ಬೆಂಗಳೂರಿಗೆ ಪಯಣ; ಹಗಲು ರೈಲಿಗೆ ದಾರಿಯುದ್ದಕ್ಕೂ ಹಾರತುರಾಯಿಗಳ ಸ್ವಾಗತ
»ಮ೦.-ಬೆ೦.ಹಗಲು ರೈಲು ಪ್ರಯಾಣಕ್ಕೆ ಹಸಿರು ನಿಶಾನೆ
»ಮ೦ಗಳೂರು: ಮು೦ದಿನ ದಿನಗಳಲ್ಲಿ ದಿನ೦ಪ್ರತಿ ಹಗಲು ರೈಲು :ಮುನಿಯಪ್ಪ
»ಶುಭಾಶಯಗಳು! ಕರಾವಳಿ ಕನ್ನಡಿಗರ ಬಹುದಿನಗಳ ಬೇಡಿಕೆ ಈಡೇರಿಕೆ: ನಾಳೆಯಿಂದ ಬೆಂಗಳೂರು-ಮಂಗಳೂರು ಹಗಲು ರೈಲು

ಪ್ರತಿಸ್ಪಂದನ
MANJUNATH, bangalore
2010-01-29
its so buaitfull
ಗಣೇಶ್ ರೈ, ಕೊಡಗು / ಶಾರ್ಜಾ
2009-08-30
ನಿತ್ಯ ಹರಿದ್ವರ್ಣ ಕಾನನ, ಮೇಘರಾಜನನ್ನು ಮುತ್ತಿಕ್ಕುವ ಮರಗಳ ಸಾಲು, ಧುಮ್ಮಿಕ್ಕಿ ಹರಿಯುವ ಜಲಧಾರೆಗಳು... ವರ್ಣನೆಗೆ ಶಬ್ಧಗಳು ಅಲಭ್ಯ.... ಪ್ರತ್ಯಕ್ಷವಾಗಿ ವನಸಿರಿಯ ಸೌಂದರ್ಯವನ್ನು ಅಸ್ವಾಧಿಸುವ ಆ ಅನುಭವ ಕೇವಲ ಕೆಲವೇ ಚಿತ್ರದಲ್ಲಿ ಪಡೆದಿದ್ದೇವೆ. ಧನ್ಯವಾದಗಳು! ಗಲ್ಫ್ ಕನ್ನಡಿಗಕ್ಕೆ. ಪ್ರಕೃತಿ ಪ್ರಿಯರಿಗೆ ಒಮ್ಮೆಯಾದರೂ ಪ್ರಕೃತಿ ಮಾತೆಯ ವಿರಾಟ ವಿಶ್ವರೂಪ ದರ್ಶನ ವೀಕ್ಷಿಸುವ ಅವಕಾಶ ಲಭ್ಯವಾಗಲಿ.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ನ್ಯಾ.ಸಂತೋಷ್ ಹೆಗ್ಡೆ ಮಾಡಿದ ಸುದ್ದಿ
»ಕಬ್ಬನ್ ಪಾರ್ಕ್‌ನಲ್ಲಿ ಮಳೆ ನೀರ ಮೇಳ
»ದಲಿತರನ್ನು ಪೂಜಿಸುವ ವಿಶಿಷ್ಟ ಆಚರಣೆ!
»ಬದಲಾಗಲಿದೆ ಬನ್ನೇರುಘಟ್ಟ
»ಅಭಿನಂದನಾರ್ಹ ಮುಸ್ಲಿಂ ರಾಷ್ಟ್ರೀಯ ಮಂಚ್
»ರಾಜಕೀಯದಲ್ಲಿ ಹೊಸ ಬಗೆಯ ಇತಿಹಾಸ ಸ್ರಷ್ಟಿಸಿದ ನರೇ೦ದ್ರ ಮೋದಿ
»ಪರಿಸರ, ಜೀವ ವೈವಿಧ್ಯ ರಕ್ಷಕ ಕಾಂಡ್ಲಾ ಕರಾವಳಿಯ ಸೌಂದರ್ಯಕ್ಕೆ ನೀಡಿದ ಹಸಿರು ಸೆರಗಿನ ಮೆರಗು
»ಹಂಪಿ ವಿ.ವಿ. ಭೂಮಿ ನುಂಗಲು ಚೆಡ್ಡಿ ಚತುರರ ಹುನ್ನಾರ
»ಅಭಿವ್ಯಕ್ತಿ ಸ್ವಾತಂತ್ರ್ಯ...ಮತ್ತಷ್ಟು
»ಮಹಿಳಾ ಮೀಸಲಾತಿ ನಿರರ್ಥಕವೇ?
»'ರಾಜಕೀಯ ಪ್ರವೇಶಕ್ಕೆ ಮಹಿಳೆಯರಿಗೆ ತರಬೇತಿ ಬೇಕು.....' : ವಿಶೇಷ ಸ೦ದರ್ಶನದಲ್ಲಿ ಮ೦ಜುಳಾ ನಾಯ್ಡು
»ಗೋ ಹತ್ಯೆ ನಿಷೇಧ ಕಾಯ್ದೆ: ಕೋಮುವಾದಿಗಳ ಕಾರ್ಯತಂತ್ರ
»ವಿಶ್ವದಲ್ಲೆ ಅಪರೂಪ ಎನಿಸುವ ವನ್ಯ ಜೀವಿಗಳ ತಾಣ ಅ೦ಬಾರಗುಡ್ಡ
»`ಕನ್ನಡ ಪ್ರಭ ಲೇಖನ ನನ್ನದಲ್ಲ' : ತಸ್ಲೀಮಾ | ದೇವೇಗೌಡರ ಅಮೇಧ್ಯ ತಿಂದು ಕೋಮು ಗಲಭೆಗೆ ಮುನ್ನುಡಿ ಬರೆದ ಕನ್ನಡಪ್ರಭ
»ಕರಾವಳಿಗೆ ಬಜೆಟ್ ಕೊಡುಗೆ ಘೋಷಣೆ ಮಾತ್ರ
»ಭಾರತ ದೇಶದ ಒಡಲು ಸರ್ವ ಧರ್ಮಗಳ ಮಡಿಲು
»‘ಮಲಬಾರ್ ಪೈಡ್ ಹಾರ್ನ್ ಬಿಲ್’ ಗಳಿಗೂ ಆಗಾಗ ‘ನಶೆ’ ಏರುತ್ತದೆ!
»ಭೂಸ್ಖಲನ: ಯಾರಿಗೆ ಬೇಕು ಈ ಲೋಕ?
»ನೀವು ಎಲ್ಲೇ ಇರಿ ಹುಸೇನ್, ಕಲೆಯ ಅರಳಿಸಿ: ಕತಾರ್ ರಾಷ್ಟ್ರೀಯತೆಯನ್ನು ಒಪ್ಪಿಕೊಳ್ಳುವ ನಿರ್ಧಾರ ಅವರದೇ ಸ್ವತಂತ್ರ ಬಯಕೆ
»ಪವಿತ್ರ ನದಿಗಳಲ್ಲಿ ಒ೦ದಾದ ಗ೦ಗೆಯಲ್ಲಿ ಹರಿಯುತ್ತಿದೆ ಅಪವಿತ್ರ ನೀರು
»ಯಾರಿಗೆ ನ್ಯಾಯ ಸಿಕ್ಕಿದೆ ? ಹೋರಾಟದ ಕಿಡಿ ಜ್ವಾಲೆಯಾಗಬೇಕೇನೋ!
»ಕ್ರಿಕೆಟ್ ಗೂ ಯಕ್ಷಗಾನಕ್ಕೂ ಏನು ಸಂಬಂಧ ಬಲ್ಲಿರೇನಯ್ಯ...?
»ಬೆ೦ಗಳೂರಿನಿ೦ದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ
»ಅ೦ತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ನಾಸಾದ ಅಭಿವ್ರದ್ದಿಯ ಹೆಜ್ಜೆಗಳು
»ವೀರಪ್ಪ ಮೊಯಿಲಿ (ವ್ಯಕ್ತಿ ವಿಚಾರ)
»ಸೌ೦ದರ್ಯ ಆರಾಧಕರ ಉಪಾಸನೆಯಾದ ಮುಳ್ಳಯ್ಯನಗಿರಿ ಬೆಟ್ಟ
»ವರುಷ ನೂರು ತುಂಬಿದ ಸಂಭ್ರಮದಲ್ಲಿ...ಎಲ್ಲರ ಪ್ರೀತಿಯ ವಡ್ಲಿ ಮಾಯ್ (ಅಜ್ಜಿ ಸಿಸ್ಟರ್)
»ಚೇರ್ಕಾಡಿ ಎಂಬ ರೈತ ಸಂತ
»ವಿಶ್ವಪ್ರವಾದಿಯ ವಿಶ್ವಮಾನವ ದರ್ಶನ
»ಭಟ್ಕಳ ಎಂದರೆ ಮಾಧ್ಯಮಗಳಿಗೇಕಿಷ್ಟು ಮತ್ಸರ???
»ವಿದ್ಯುತ್ತಿನ ನಾಡು ಈ ಉತ್ತರ ಕನ್ನಡ ಜಿಲ್ಲೆ ಜಲಪಾತಗಳ ಬೀಡು
»ಕಾನೂನಿನ ಹೆಸರಿನಲ್ಲಿ ಮಕ್ಕಳಿಗೆ ಅನ್ಯಾಯ
»ಮೈಸೂರು ಪ್ರವಾಸೋದ್ಯಮಬೇಕಿದೆ ಉತ್ತೇಜನ
»ಅಭಿವ್ರದ್ದಿಯ ಹೆಸರಿನಲ್ಲಿ ತನ್ನ ಮೂಲ ಸ್ಥಾನದಿ೦ದ ಕಣ್ಮರೆಯಾಗುವಳೇ ಗಂಗಾ?
»ದೇಗುಲದಲ್ಲಿ ಸೂರ್ಯ ರಶ್ಮಿ
»ಉಡುಪಿ ಪತ್ರಿಕಾರ೦ಗ ಭೀಷ್ಮ ಎ೦ದೇ ಖ್ಯಾತರಾಗಿದ್ದ ನಿಷ್ಠುರವಾದಿ ಬನ್ನಂಜೆ ರಾಮಾಚಾರ್ಯ
»‘ಸಂಸ್ಕೃತಿ ಗ್ರಾಮ’ದ ಅಪೂರ್ವ ಮ್ಯೂಸಿಯಂ
»ಹೊಯ್ಸಳರ ಶಿಲ್ಪ ಕಲಾ ವೈಭವದ ಸ೦ಕೇತ ಅಣ್ಣಿಗೇರಿಯ ಅಮೃತೇಶ್ವರ
»ನಿರ್ಲಕ್ಷ್ಯಕ್ಕೊಳಗಾಗಿರುವ ಪ್ರವಾಸಿ ಸ್ಥಳಗಳು
»ಮೋಡಗಳ ಅರಮನೆಯಲ್ಲಿ ಕುಂದಾದ್ರಿ ಸ್ಪೆಷಲ್
»ಗೂಗಲ್‌ನಲ್ಲೇನು ಗುಡುಗುತ್ತಿದೆ......‘ಬಝ್’ ?
»ಚಳಿಗಾಲದಲ್ಲಿ ಕೊಡಚಾದ್ರಿಯ ಸೊಬಗನ್ನು ನೋಡಲು ಬಲು ಚೆ೦ದ
»ಬೀ ಈಟರ್ ಎಂಬ ತಿನ್ನುಬಾಕ ಹಕ್ಕಿ
»ಫೇಸ್ ಬುಕ್ ಮುಸ್ಲಿಂ ವಿರೋಧಿ?
»ಉಮೇಶ ರಾವ್ ಎಕ್ಕಾರು ಎಂಬ ಮಾತಾಡುವ ಇತಿಹಾಸ
»ಸರಕಾರಿ ಕನ್ನಡ ಶಾಲೆಗಳನ್ನು ಏಕೆ ಮುಚ್ಚಬೇಕು?
»ಪರಿಸರ ಪ್ರವಾಸಿ ತಾಣ ‘ಸಹಸ್ರ ಲಿಂಗ’
»ಸಾಗರಾಳದ ಕೇಬಲ್ ಸುನಾಮಿ ಅನ್ವೇಷಕ!
»ಭಾರತದ ರಾಜಕಾರಣ ಮತ್ತು ಮುಸ್ಲಿಮರ ತುಷ್ಟೀಕರಣ!
»ಕೆರೆ ಸುತ್ತ ಹಸಿರು, ಶುಭ್ರ ಆಕಾಶದಲ್ಲಿ ಕೈ ಬೀಸಿ ಕರೆಯುವ ಬಾನಾಡಿ ಇದುವೇ ಪಕ್ಷಿಗಳ ತಾಣ ರ೦ಗನತಿಟ್ಟು
»ಚೇರ್ಕಾಡಿ ರಾಮಚಂದ್ರ ರಾಯರಿಗೆ ಸ್ವಾವಲಂಬಿ ಕೃಷಿಕ ಪ್ರಶಸ್ತಿ
»ಮಹಿಳಾ ಚಳವಳಿ - ಮಹಿಳಾ ಅಧ್ಯಯನ: ಸೇತುವೆಯಾಗುವ ಯತ್ನ...
»ಮುಸ್ಲಿ೦ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿರುವ ಕೆಲವು ದೇವಾಲಯಗಳು
»ಮುಸ್ಲಿ೦ ಪಾಷಾ ಅಯ್ಯ೦ಗಾರ್‌ನ ಹ್ರದಯ ಪುರಾಣ
»ಶಿಗ್ಗಾಂವಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಗಾ೦ಧೀಜಿ ಕನಸಿನ ` ಸ್ವಾವಲ೦ಬಿ ಶಿಲಾಗ್ರಾಮ' ಸ್ರಷ್ಟಿ
»ದೇವಿ ಯಾನ ಅಮೃತಪಾನ : ಇದು ಚಂಡಿಕಾಂಬ ತೀರ್ಥಧಾರಾ
»ಮ೦ಜೇಶ್ವರ ಕಾಲೇಜಿನ ಟೂರ್ ಹುಡುಗರ ಉತ್ಸಾಹದಲ್ಲಿ ನಿರ್ಮಾಣವಾದ ‘ಏರುಮಾಡ’
»ಮರಳಿಗೆ ರೂಪ ನೀಡುವ ಕಲಾವಿದ ಪಟ್ನಾಯಕ್
»ಸೇವೆಯಲ್ಲಿಯೇ ಸುಖ ಕಂಡ ಜಯಮ್ಮ
»ಬ್ರಹ್ಮಪುರ: 450 ವರ್ಷಗಳ ಇತಿಹಾಸವಿರುವ ದೇಶಮುಖ ದರ್ಬಾರ್
»ವೋಟ್ ಫಾರ್ ಕಾಸರವಳ್ಳಿ; ಘಟಾನುಘಟಿಗಳು ಹುಟ್ಟುವುದೇ ಹೀಗೆ
»ಕರ್ನಾಟಕವನ್ನೇ ಅವಲ೦ಭಿಸಿ ಅಭಿವ್ರದ್ದಿ ಹೊ೦ದುತ್ತಿರುವ ಗೋವಾದಲ್ಲಿ ಕನ್ನಡಿಗರಿಗೆ ಹೊಲಸು ಜನರೆಂಬ ಬಿರುದು!
»ತಾಂತ್ರಿಕ ಪ್ರಪಂಚದ ಮಾಂತ್ರಿಕ ಈ ಮೂರ್ತಿ
»ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ಅಪ್ರತಿಮ ವೀರ ಸೇನಾನಿ, ದೇಶ ಭಕ್ತ, ಕನ್ನಡಿಗ, ಕೊಡಗಿನ ವರ ಪುತ್ರ.
»ದೇವರಿಲ್ಲದ ಗುಹಾಂತರ ಗುಡಿ
»ಕರ್ನಾಟಕದ ಅತೀ ಎತ್ತರದ ಬೆಟ್ಟ ಎ೦ಬ ಖ್ಯಾತಿ ಹೊ೦ದಿದ ಮುಳ್ಳಯ್ಯನ ಗಿರಿ ಬೆಟ್ಟ
»ಗಣರಾಜ್ಯೋತ್ಸವವಾದ ಇ೦ದು ಸ್ವಾತಂತ್ರ್ಯ ಹೋರಾಟಗಾರರ ಸಾವಿರದ ಕನಸುಗಳನ್ನು ನೆನೆಸೋಣ
»ಬೇಕಾಗಿದ್ದಾರೆ-ಸೋಮಾರಿಗಳು : ಸುಮ್ಮನೆ ಮಲಗುವುದೇ ಕೆಲಸ
»ಗಾಯಕ, ಬೋಧಕ, ವಾಗ್ಗೇಯಕಾರ, ನಟ ಹಾಗೂ ಸಂಘಟಕರಾಗಿ ಸಂಗೀತ ಕ್ಷೇತ್ರದಲ್ಲಿ ಬಹು ವಿಧ ಸೇವೆ ಸಲ್ಲಿಸುತ್ತಿರುವ ನಾದ ಕಿಂಕರ ಆರ್.ಕೆ.ಪದ್ಮನಾಭ
»ವಿದೇಶದಲ್ಲಿ ದೇಸಿ ನಾದ ನುಡಿಸಿದ ಪನ್ನಾಲಾಲ್ ಘೋಷ್
»ಫಾಲ್ಕೆ ಪುರಸ್ಕೃತ ಸಿನೆಛಾಯಾಗ್ರಾಹಕ ವಿ. ಕೆ. ಮೂರ್ತಿ
»ಮೊರೊಕ್ಕೋದ ಮರ ಹತ್ತುವ ಕುರಿಗಳು
» ಭಾರತೀಯ ಚಿತ್ರರಂಗಕ್ಕೆ ಕನ್ನಡಿಗರ ಕೊಡುಗೆ
»ಬೀದರ್ : `ವಲಿ' ದರ್ಗಾದ ಗೋಡೆಗಳ ಮೇಲೆ ಅರಳಿದ ಕಾವ್ಯ ಕಲೆ
»ಖಾಲಿಯಾದ ಮನೆಯಲ್ಲಿ ನೆನಪುಗಳ ಮೆರವಣಿಗೆ
»ಬಹು ಜನರ ಬಾಳಿಗೆ ಬೆಳಕಾದ ನಿಷ್ಠಾವಂತ ಅಧಿಕಾರಿ ಚಂದಪ್ಪ ಪಾಟೀಲ
»ಮದರಸಾಗಳ ಸುಧಾರಣೆ ಮುಸ್ಲಿಮರಿಗೇ ಒಳ್ಳೆಯದು
»ಶಿವಗಂಗೆ: ಧರ್ಮ, ಇತಿಹಾಸ, ಸಂಸ್ಕೃತಿಗಳ ಸಂಗಮ
»ಶಿರಾಡಿ ಘಟ್ಟದ ಸುಂದರಿಯರು
»ರಮ್ಯಾ,ರಾಜು ಶೆಟ್ಟರ ರೊಮ್ಯಾಂಟಿಕ್ ಪ್ರಣಯದಲ್ಲಿ ಅನಾಥೆಯಾದ ಸಫಿಯಾ...
»3 ಈಡಿಯಟ್ಸ್ - ನಿಜವಾಗಿಯೂ ಇದು ಒಂದು ವಾಸ್ತವ ವ್ಯಥೆ
»ಮಾಗಡಿ ಡೇಸ್ : ಮೋಡಿ ಮಾಡುವ ಕತೆಗಳಿವೆ
»ಕರಾವಳಿಗರ ಈ ಸಾಧನೆ ಕರ್ನಾಟಕಕ್ಕೇಕೆ ಪಸರಿಸಬಾರದು?
»ದೇಹ ಪ್ರೀತಿಸಿದ ವಜ್ರದೇಹಿ : ಏಕಲವ್ಯ ಪ್ರಶಸ್ತಿ ವಿಜೇತ ದಾವಣಗೆರೆಯ ಕರಿಬಸಪ್ಪ
»ಜಲಸ್ತಂಭನದ’ ವಿದ್ಯೆಯಲ್ಲಿ ಮಹಾಭಾರತದ ದುರ್ಯೋಧನನಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಕನ್ನಡಿಗ ಗಿನ್ನಿಸ್ ದಾಖಲೆಯತ್ತ
»‘ಸಿತಾರ್, ಪುಸ್ತಕಗಳೇ ನನ್ನ ಸಂಗಾತಿ...’ ಶಾ೦ತಾಬಾಯಿ
»ಬದುಕಿನ ಸತ್ಯತೆ.
»ಒಂದು ಐತಿಹಾಸಿಕ ಸ್ಮಾರಕ ಎಂಬಂತೆ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಮಹಾಮನೆ
»ಇ೦ದಿಗೂ ತಮ್ಮ ಆಕರ್ಷನೆಯನ್ನು ಉಳಿಸಿಕೊ೦ಡಿರುವ ಸಿಹಿಮೊಗೆಯ ಧಾರ್ಮಿಕ ತಾಣಗಳು
»ಪ್ರವಾಸಿಗರನ್ನು ಕೈಬೀಸಿ ಕರೆಯುವ ವಿಶ್ವ ವಿಖ್ಯಾತ ಜೋಗಜಲಪಾತ
»ಬಂತು ಹೊಸವರ್ಷ 2010 : ಸಡಗರಕೆ ಗ್ರಹಣದ ಮರೆ
»ಮಂದಿರ ಮಸೀದಿಗಳು ಆರ್ಥಿಕ ಲಾಭಕ್ಕಾಗಿ ನಿರ್ಮಿಸಲಾಗಿವೆಯೇ...?
»ಬೆಂಗಳೂರು - ಮಂಗಳೂರು ಹಗಲು ರೈಲು : ಬಿಂದಾಸ್ ಪ್ರಯಾಣ
»ಹಟ್ಟಿ ಚಿನ್ನದ ಗಣಿಯ ಇತಿಹಾಸ
»ಬ್ರಾಹ್ಮಣರು ಉಂಡ ಎಲೆ ಹೊತ್ತರೆ ರೋಗ ವಾಸಿ!
»ಡಾ.ಡಿ.ವೀರೇ೦ದ್ರ ಹೆಗ್ಡೆಯವರ ಚೆನ್ನುಡಿ: ಮಾನವತೆಯ ೫ ಗುಣಗಳು
»ಅಂತರರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಸತ್ಯನ್
»ದೇವಪುತ್ರ ಮಾನವ ಪ್ರೇಮಿ ಏಸುಕ್ರಿಸ್ತ
»ಶರ್ಮಿಳಾ ಚಾನು : ಮಣಿಪುರದ `ಉಕ್ಕಿನ ಮಹಿಳೆ'
»ಬೆಂಗಳೂರು-ಕಾರವಾರ ಬೇಸಗೆ ರಜಾ ರೈಲಿಗೆ ಪ್ರವಾಸಿಗರ ಸುಗ್ಗಿ !
»ಚಂದ್ರಗುತ್ತಿಯ ತ್ರಿಶೂಲ ಹರಕೆ
»ಸಾವಿರಾರು ರೈತ ಕುಟು೦ಬಗಳಿಗೆ ಆಸರೆಯಾಗಿರುವ ಸೂಳೆಕೆರೆ ಎಂಬ ‘ಸಾಗರ’
»ಪರ್ವತಾರೋಹಣ ಮಾಡುವವರಿಗೆ ಸಾವನದುರ್ಗ ಒಂದು ಅದ್ಭುತವಾದ ಸ್ಥಳ
»ಕುಖ್ಯಾತ ವೀರಪ್ಪನ್ ಸ್ರಷ್ಟಿಸಿದ ತಾಣ ಈಗ ಪ್ರವಾಸಿ ತಾಣವಾಗುತ್ತಿದೆ
»ಇಂಟರ್‌ನೆಟ್ ಜಾಲಾಡುವ ವ್ಯಸನ..
»ಆರ್ಥಿಕ ಹಿಂಜರಿತಕ್ಕೆ ಹಿಂದಡಿಯಿಡದ ಪ್ರವಾಸೋದ್ಯಮ
»ಕರ್ನಾಟಕ ರಾಜಕೀಯದಲ್ಲಿ ಬದಲಾವಣೆಯ ಬಿರುಗಾಳಿ ಉಂಟಾಗಬಹುದೇ ?
»ಅಬ್ಬರಿಸಿದ ಲಿಬಾರ್ಹಾನ್ - ಮಾನ ಮುಚ್ಚಿಕೊಳ್ಳಲು ಹೆಣಗಾಡುತ್ತಿರುವ ಬಿಜೆಪಿ, ಆರ್‌ಎಸ್ಸೆಸ್ಸ್
»ಟಾಯ್ಲೆಟ್ ರೋಲ್ ಮತ್ತು ಪೀತ ಪತ್ರಿಕೆಗಳು..
»ಅತಿ ನವ್ಯ ರಸಕಾವ್ಯ: ಕಾಷ್ಠಶಿಲ್ಪದ ಅತ್ಯದ್ಭುತ: ಶಿರೂರು ಮಠ
»ಲವ್ ಜಿಹಾದ್-ಹೀಗೂ ಉಂಟೇ....!? ಡಬ್ಬ ಸ್ಟೋರಿಯ ಸುತ್ತ.....!
»‘ಪ್ರತಿಭೆ’ಗೆ ಬೇಕಿದೆ ವೈದ್ಯಕೀಯ ನೆರವು
»ಅತ್ಯಂತ ವಿವಾದಾಸ್ಪದ ಮತ್ತು ಜೀವಭಯ ಎದುರಿಸುತ್ತಿರುವ ಲೇಖಕಿ ತಸ್ಲಿಮಾರ ನಿಜ ಕತೆ ಇಲ್ಲಿದೆ
»ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಸರ್ವತ್ರ ಮೌನ ಸಮ್ಮತಿ
»‘ಗಂಡು ಕಲೆ’ಯಲ್ಲಿ ಮಹಿಳೆ ಅಟಾಟೋಪ
»ದೀಪದಿಂದ ದೀಪ ಹಚ್ಚಿಸಿ ಸಮಾಜ ಸೇವೆಯಲ್ಲಿ ತೊಡಗಿದ ಬೆ೦ಗಳೂರಿನ ನಿವಾಸಿ
»ಅಂಗವಿಕಲರು ವಿಕಲಚೇತನರೇ?
»ಉಡುಪಿ: ಎರಡು ತಲೆ ಹಾವಿಗೆ ಬಂತು ಸಂಚಕಾರ
»ಕೊಲ್ಲೂರಿನ ಕಾನನದಲ್ಲಿ ಕೊಡಚಾದ್ರಿಯ ಕನಸುಗಳು
»ಎಂಜಲು ಎಲೆ ಮೇಲೆ ಉರುಳು ಸೇವೆ! ಧರ್ಮದ ಹೆಸರಿನಲ್ಲಿ ಇಂತಹ ಮೌಢ್ಯವೇ?
»ಅವನತಿಯತ್ತ ಕದಂಬರ ‘ವೀರಭದ್ರ’ ದೇವಸ್ಥಾನ
»ಕರುಣಾಜನಕ ಕಥೆ ಹೇಳುವ ಪುರಾತನ ಬಾವಿ
»ಬಿಜಾಪುರ: ಕಂದಮ್ಮಗಳ ಎಸೆಯುವ ಹೀಗೊಂದು ವಿಶಿಷ್ಟ ಬಗೆಯ ಹರಕೆ!
»ನೂಯಿ ಮೋಡಿ: ಪೆಪ್ಸಿಕೋದ ಪ್ರಥಮ ಮಹಿಳಾ ಸಿಇಒ ಮ೦ಗಳೂರಿನ ಸೊಸೆ
»ಬಯಲು ಮುಗಿದಿತ್ತು, ಆಲಯ ಕರೆದಿತ್ತು...
»ಈ ಪರಿಷತ್ ಚುನಾವಣೆ ನಡೆಯೋದ್ಹೇಗೆ ಗೊತ್ತಾ?; ಈ ರಾಜಕೀಯ ರಣಕಣದ ಗಣಿತ ಲೆಕ್ಕಾಚಾರ ಇಲ್ಲಿದೆ
»ವಿಶೇಷ ಮಕ್ಕಳಿಗಾಗಿ ‘ವೀಣಾ ಅರ್ಪಣ್’
»ವಿಶ್ವದಾಖಲೆ ಯತ್ನ : ಏಡ್ಸ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸಹಿ ಮತ್ತು ಸಂದೇಶ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ
»ಮುಸ್ಲಿಂ ವಸತಿ ಶಾಲೆಯ ಮುಗಿಯದ ಗೋಳು: ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೈರು; ಮುಖ್ಯ ಶಿಕ್ಷಕಿಯ ಅಮಾನತಿಗೆ ಆಗ್ರಹ
»ಬಾಬಾ ಬುಡಾನ್‌ಗಿರಿ ವಿವಾದ: ಮತ್ತೊಮ್ಮೆ ನ್ಯಾಯಾಂಗ ನಿಂದನೆ?
»ವಾಟಾಳ್ ‘ಗರುಡ’ ಹಾರುತ್ತಿದೆ
»ಮಾಧ್ಯಮ ಲೋಕದ ಆಶಾಕಿರಣ ಶ್ರೀ ಶಂಶೀರ್ ಬುಡೋಳಿ..
»ಬೇರುಗಳಿಲ್ಲದ ಅರ್ಥವ್ಯವಸ್ಥೆ
»ಚಿತ್ರಬೇಟೆಗೆ ಪ್ರಶಸ್ತಿಯ ಕಿರೀಟ
»ಅಂಗವಿಕಲತೆ ಮೆಟ್ಟಿನಿಂತ ವ್ಯಂಗ್ಯಚಿತ್ರ ಕಲಾವಿದ ರಮೇಶ್
»ಮಳ್ಳ ಮಳ್ಳಿ ತರಹ ಗಡಿಯೊಳಗೆ ನುಸುಳಿ ಇನ್ನೊಂದು ದೇಶಕ್ಕೆ ನುಗ್ಗುವುದು ಮಹಾಪರಾಧ
»ನೌಕಾಪಡೆ ಮುಕುಟಕ್ಕೆ ಮಹಿಳಾ ‘ಗರಿ’
»ಪ್ರೇಮ ವಂಚನೆಯ ಕುರಿತು ಡಾ.ಜಗದೀಶ್ ಅವರೊ೦ದಿಗೆ ಸ೦ದರ್ಶನ
»ತ್ಯಾಗ-ಬಲಿದಾನಗಳ ಬಕ್ರೀದ್
»ಧಾರ್ಮಿಕ ಪ್ರವಾಸಿ ತಾಣಗಳ ನೆಲೆ ಈ ತುಮಕೂರು ಜಿಲ್ಲೆ
»ನಿಮ್ಮ ಬೇಸರ ಕಳೆದುಕೊಳ್ಳಲು, ನಿಸರ್ಗದ ಮಡಿಲಿನಲ್ಲಿ ಮಗುವಿನಂತೆ ಮೈ ಮರೆಯಲು ಬನ್ನಿ ಶಿರಲೆ ಫಾಲ್ಸ್‌ಗೇ.
»ಪರಿಸರ ಪ್ರೇಮಿಗಳಿಗೆ ಇಷ್ಟವಾಘುವ೦ತಹ ಸ್ಥಳ ಅಯ್ಯನಕೆರೆ, ಆಹಾ ಓಹೋ ಇದೇನು ನಡೆ!
»ಗ್ರಾಮೀಣ ಕಾಲೇಜಿಗೂ ಬಂತೂ ಆನ್‌ಲೈನ್ ಪರೀಕ್ಷೆ
»ಯಾಕಿಂಗಾಡ್ತಾರೋ ಈ ಹುಡುಗಿರು...
»ಉತ್ತರ ಕನ್ನಡದ ನೆರೆ-ಪೀಡಿತ ಪ್ರದೇಶಗಳನ್ನು, ಖಾಯಂ ನಿರಾಶ್ರಿತರ ಜಿಲ್ಲೆ ಎಂದು ಘೋಷಿಸಲಿ
»ಹುಲಿ, ಹುಲ್ಲು , ಇಲಿ, ಗೆದ್ದಲು, ಕೋಲ... ಇವರೊಳಗೂ ಇಂತಿಂಥ ಸಂಬಂಧವಯ್ಯ
»ಕಣಿವೆಯಲ್ಲಿ ಯುವಜೋಡಿಯ ಮಾರಣಹೋಮ!!
»ಸಾಧನೆಯ ಹಾದಿಯಲ್ಲಿ....ಮು೦ದುವರಿದ ಮಹಿಳೆಯರು
»ಉಡುಪಿ: ಹೊಲ, ಹುಲ್ಲು, ಹುಲಿ, ಹೊಳೆಗೆ ಎಂಥ ವೈಜ್ಞಾನಿಕ ಸಂಬಂಧವಿರಬಹುದು? ಇದೂ ಒಂದು ವಿಜ್ಞಾನವಾದೀತೆ?
»ಬಂತೆ ಕನ್ನಡಕ್ಕೆ ಗಂಡಾಂತರ?: ಅಮೇರಿಕಾದ ಕನ್ನಡ ವಿದ್ವಾ೦ಸರೊಬ್ಬರ ಅಭಿಪ್ರಾಯ
»ಪ್ರವಾಸಕ್ಕೂ- ಭಕ್ತಿಗೂ- ಪೂಜೆ ಪುನಸ್ಕಾರಕ್ಕೂ ಹೇಳಿ ಮಾಡಿಸಿದ ತಾಣ ಮುಡುಕುತೊರೆ!
»ಕಾರವಾರ: ಕಪ್ಪು ಮರಳು ಇರುವ ಸಮುದ್ರ ತೀರ...
»ಪೋಗೋ ಕಿಡ್ಸ್ ಪಟ್ಟಿಯಲ್ಲಿ ಬೆ೦ಗಳೂರಿನ ಸೋಹನ್
»ಅನಾಥವಾಗಿರುವ ಉಗ್ರರ ದಾಳಿಗೆ ಬಲಿಯಾದ ಬಿ‌ಎಸ್‌ಎಫ್ ಯೋಧನ ಮಕ್ಕಳು
»ಸೇನೆಯಲ್ಲಿ ಮಹಿಳಾ ಯುಗ: ಗಡಿ ಕಾವಲಿಗೆ ನೀರೆಯರು
»ಒಮ್ಮೆ ನೋಡಬನ್ನಿ ನಮ್ಮೂರ: ಕಾರವಾರದ ರಿವರ್ ಎಡ್ಜ್ ರೆಸಾರ್ಟಿಗೆ ಪಿಕ್ನಿಕ್
»ಕಾಯಕಲ್ಪಕ್ಕೆ ಕಾದಿರುವ ಕಿತ್ತೂರು ಕೋಟೆ
»ದಕ್ಷಿಣ ಕನ್ನಡ ಜಿಲ್ಲೆಯ ಸಮಾಜ ಸೇವಕ ತೂಂಬ್ ಹಮೀದ್ ಇವರ ಮನೆಯೇ ಒ೦ದು ‘ಮ್ಯೂಸಿಯಂ’
»ತಲಕಾಡು ಜಲಧಾಮಕ್ಕೆ ಬನ್ನಿ ಮಸ್ತ್ ಮಜಾ ಮಾಡಿ...
»ಪ್ರತಿ ಆರು ಸೆಕೆಂಡ್‌ಗೆ ಒಂದು ಮಗು ಬಲಿ......ಇದು ಬಡತನ ನಿರ್ಮೂಲನೆಯೇ?
»ಮುಂಬೈ: ಸಂವಿಧಾನದ ಮಾನ ಕಳೆದ ಕಪಾಳಮೋಕ್ಷ
»ಬೆಡಗಿನ ನರ್ತನ: ಮಧುರ ಗಾಯನ
»ವಂದೇಮಾತರಂ ಕೋಮುವಾದ ಗೀತೆಯೆ?
»ಯಾವ ಹಸಿವು ದೊಡ್ಡದು?
»ಕಾಲಿನಿಂದ ಚಿತ್ರ ಬಿಡಿಸುವ ‘ಜ್ಯೋತಿ’
»ಲವ್+ ಕಾಮ ಜಿಹಾದ್ + ಹತ್ಯೆಯ ಸುತ್ತ ಒಂದು ಸುತ್ತು.
»ಮೂವರಿಗೊಂದು ಜಾನುವಾರು.. ಹಾಲಿನ ಕೊರತೆ.. ಗೋ ಯಾತ್ರೆ
»ಆನಂದೋಬ್ರಹ್ಮ: ಅಭಯಾರಣ್ಯದಲ್ಲಿ ಭಯವಿಲ್ಲ
»ಹುಟ್ಟುತ್ತಿದೆ ‘ಪ್ರಯೋಗಾಲಯದ ಕೂಸು’!
»ಮುಖ್ಯಮಂತ್ರಿಗಳೆ ಏಕೆ ಅಳುತ್ತೀರಿ ?
»ಬಿಜೆಪಿ ಸರಕಾರದ 'ಕ್ಲಿಯೋಪಾತ್ರ' ಶೋಭಾ!
»ಪತ್ರಕರ್ತ ಎಂಜಲು ಕಾಸಿಯ ಆಸ್ತಿ ವಿವರ...
»ಕರ್ನಾಟಕದಲ್ಲಿ ವ್ಯಾಪಕವಾಗುತ್ತಿರುವ ಶಿಶು ಮರಣ
»ಪ್ರತಿ ಆರು ಸೆಕೆಂಡ್‌ಗೆ ಒಂದು ಮಗು ಬಲಿ......ಇದು ಬಡತನ ನಿರ್ಮೂಲನೆಯೇ?
»ಪ್ರವಾಸಿಗಳ ಸ್ವರ್ಗವಾಗಿದೆ ನಮ್ಮೀ ಉಡುಪಿ ಜಿಲ್ಲೆ
»ಬಾಗಲಕೋಟೆ: ಗುಳೇದಗುಡ್ಡದಲ್ಲಿ ಜಲಪಾತದ ವೈಭವ!
»ಕರ್ಕರೆಯನ್ನು ಯಾರು ಕೊ೦ದರು?
»ವಿಶ್ವದ ಅತಿದೊಡ್ಡ ನೈಸರ್ಗಿಕ ಕಡಲದಂಡೆ
»ಸಹ್ಯಾದ್ರಿ ನೆತ್ತಿ ಮೇಲೆ ಶಿವಭಕ್ತಿ
»ಅ೦ಗವಿಕಲತೆ ಸಾಧನೆಗೆ ಅಡ್ಡಿಯಾಗುವುದಿಲ್ಲ ಎ೦ದು ತೋರಿಸಿಕೊಟ್ಟ ಕೆಲ ವ್ಯಕ್ತಿಗಳ ಪರಿಚಯ
»ಸಾಮಾಜಿಕ ಸಬಲೀಕರಣದ ಕೊರತೆ ಇನ್ನೂ ಇದೆ
»`ಲವ್ ಜಿಹಾದ್' ವದಂತಿಗೆ ಸಾಕ್ಷಿ ಸಮೇತ ತೆರೆ ಎಳೆದ ದ.ಕ.ಜಿಲ್ಲಾ ಪೊಲೀಸರು
»ಬೈ೦ದೂರು: ಕರಾವಳಿ ಭತ್ತದ ಗದ್ದೆಯಲ್ಲಿ ಕಟಾವು ಯಂತ್ರ ಕಲರವ
»ಮಲೆನಾಡಿನಲ್ಲೊ೦ದು ಗಾಂಜಾ ಬೆಳೆ ಮಾಫಿಯಾ ಜಾಲ !
»ಒಣಗಿದ ಬೇರು,ಬೊಡ್ಡೆಗೆ ‘ಜೀವ’ ತರಿಸಿದ ಕಲಾಕಾರ
»ಕಾರವಾರ: ರೈಲು ಸೇವೆ ಬೇಕೆಂದರೆ ಹೋರಾಟ ನಡೆಸಲೇಬೇಕು !
»ಮಾಲೆಗಾ೦ವ್ ಸ್ಪೋಟದ ನ೦ತರ ಈಗ ಗೋವಾ ಸ್ಪೋಟ : ಗೋಮುಖ ವ್ಯಾಘ್ರಗಳ ನಿಜಮುಖ ಬಯಲಾಗಲಿ
»ಚುನಾವಣೆಗಳು ಜನತೆಗೆ ಕೊಟ್ಟದ್ದೇನು?
»ಮಂತ್ರಾಲಯ ಪುನರುತ್ಥಾನ ದೊಡ್ಡ ಸವಾಲು
»ಕರಾವಳಿಯಲ್ಲಿ ಮರೆಯಾಗುತ್ತಿರುವ ಸಾ೦ಪ್ರದಾಯಿಕ ದೀಪಾವಳಿ
»ಹಿ೦ದು-ಮುಸ್ಲಿ೦ ಭಾಯಿ ಭಾಯಿ
»ಓ, ಬಲೀಂದ್ರ... ‘ಪೊಲಿ’ ಕೊರ್ಲ
»ತಲಕಾವೇರಿಯಲ್ಲಿ ಅಕ್ಟೋಬರ್ 17 ರಂದು 'ತೀರ್ಥೋದ್ಭವ'; ನಿಶ್ಚಿತಗಳಿಗೆ ಕನ್ಯಾ ಲಗ್ನದಲ್ಲಿ ಕಾವೇರಿ ಮಾತೆಯು ಜಲರೂಪದಲ್ಲಿ ನೀಡುವ ದರ್ಶನ
»ಶ್ರೀನಿವಾಸ ಸಾಗರ ಮಹಿಮೆ
»ಗುಡ್ಡದ ಮೇಲೆ ಗೊಮ್ಮಟ: ಕಣ್ಣಲ್ಲೂ ನೀರೇನೇ...ಮಣ್ಣಲ್ಲೂ ನೀರೇನೇ...
»ಬಿ‌ಎಸ್‌ಎಫ್‌ನಲ್ಲಿ ಮಹಿಳಾ ಮನ್ವಂತರ
»ಬ೦ದಿದೆ ಸ೦ತಸ ಸಡಗರದ ದೀಪಾವಳಿ ಹಬ್ಬ
»ಸ೦ಗೀತ ಲೋಕದ ಹಿರಿಯಜ್ಜ : ಮನ್ನಾ ಡೇ
»ಗಳಿಕೆಯೊಂದಿಗೆ ಕಲಿಕೆಗೊಂದು ಸುವರ್ಣಾವಕಾಶ....
»ಹಾಲಕ್ಕಿಗಳು ಪರಿಶಿಷ್ಟ ಪಂಗಡಕ್ಕೆ-ಏಳು ಸೀಮೆಗೆ ಗೌರವ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri