ಬುಧವಾರ, 07-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ರಿಯಾಧ್- ಮಂಗಳೂರು ನೇರ ವಿಮಾನ ಅಭಿಯಾನ

ರಿಯಾಧ್- ಮಂಗಳೂರು ನೇರ ವಿಮಾನ ಅಭಿಯಾನ

ರಿಯಾಧ್: ರಿಯಾಧ್ ಮಂಗಳೂರು ನಡುವೆ ನೇರ ವಿಮಾನ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಲು ಕರಾವಳಿ ವೆಲ್ಫೇರ್ ಸಮಿತಿಯನ್ನು ರೂಪಿಸಲಾಯಿತು. ಮಂಗಳೂರಿನ ಎಲ್ಲಾ ವರ್ಗದ ಜನರನ್ನು ಜತೆಗೂಡಿಸಬೇಕು ಎಂಬ ಉದ್ದೇಶದೊಂದಿಗೆ ಈ ಸಮಿತಿಯನ್ನು ರೂಪಿಸಲಾಗಿದೆ.

ಜುಲೈ 4 ರಂದು ಅಭಿಯಾನ ಅಧಿಕೃತವಾಗಿ ಆರಂಭವಾಗಲಿದೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಸಮಿತಿಯ ಅಧ್ಯಕ್ಷರಾಗಿ ವಿಜಯ್ ರೈ ಅವರನ್ನು ಆಯ್ಕೆ ಮಾಡಲಾಗಿದೆ.

ರಿಯಾಧ್‌ನಲ್ಲಿರುವ ಹಲವಾರು ಕಂಪನಿಗಳಲ್ಲಿ ದುಡಿಯುತ್ತಿದ್ದು ಮಂಗಳೂರಿಗೆ ನೇರ ಸಂಪರ್ಕ ಕಲ್ಪಿಸಿದರೆ ಇಲ್ಲಿನ ಕಾರ್ಮಿಕರಿಗೆ ಭಾರಿ ಪ್ರಮಾಣದಲ್ಲಿ ಪ್ರಯೋಜನ ಕಾರಿಯಾಗಲಿದೆ. ರಿಯಾಧ್‌ನಲ್ಲಿರುವ ಹೆಚ್ಚಿನ ಕಂಪನಿಗಳು ಮುಂಬೈಗೆ ಮಾತ್ರ ವಿಮಾನ ಪ್ರಯಾಣ ವ್ಯವಸ್ಥೆಯನ್ನು ಕಲ್ಪಿಸಿವೆ. ಕರ್ನಾಟಕದ ಶಾಸಕರು, ಸಂಸದರು, ಕೇಂದ್ರ ಸಚಿವರಿಗೆ ಈ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲು ಸಮಿತಿ ನಿರ್ಧರಿಸಿದೆ.

ಈ ಅಭಿಯಾನದ ಆರಂಭಿಕ ಹಂತವಾಗಿ ಹಸ್ತಾಕ್ಷರ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ರಿಯಾಧ್‌ನಲ್ಲಿರುವ ಮಂಗಳೂರಿಗರು ಒಗ್ಗಟ್ಟಾಗಿ ಕಾರ್ಯವೆಸಗಿದರೆ ಉದ್ದೇಶಿತ ಕಾರ್ಯದಲ್ಲಿ ಸಫಲತೆ ಗಳಿಸುವುದು ಸುಲಭ ಎಂದು ಸಮಿತಿ ಅಧ್ಯಕ್ಷ ವಿಜಯ್ ರೈ ತಿಳಿಸಿದ್ದಾರೆ.

ಮಂಗಳೂರಿಗೆ ನೇರ ವಿಮಾನ ಯಾನ ಆರಂಭವಾದರೆ ಇದರಿಂದ ಉತ್ತರ ಕೇರಳದ ಜಿಲ್ಲೆಗಳಾದ ಕಾಂಞಂಗಾಡ್, ಕಣ್ಣೂರಿನವರಿಗೂ ಪ್ರಯೋಜನವಾಗಲಿದೆ ಎಂದು ಪ್ರಧಾನ ಕಾರ್ಯದರ್ಶಿ ರಾಯ್‌ಸ್ಟನ್ ಪ್ರಭು ಅಭಿಪ್ರಾಯಪಟ್ಟರು.

ಎರಡು ತಿಂಗಳ ಹಿಂದೆಯೇ ಜಾಮಿಯತ್-ಉಲ್-ಫಲಾಹ್ ಸಂಘಟನೆ ಹಸ್ತಾಕ್ಷರ ಅಭಿಯಾನವನ್ನು ಆರಂಭಿಸಿ ವಿದೇಶಾಂಗ ವ್ಯವಹಾರ ಸಚಿವ ಪ್ರಣಬ್ ಮುಖರ್ಜಿ ಅವರಿಗೆ ಮನವಿ ಸಲ್ಲಿಸಿದೆ.

ಇಫ್ತಿಕಾರ್ ಅಹಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಕುಮಾರ್ ಸುರತ್ಕಲ್ ಕಾರ್ಯಕ್ರಮ ನಿರೂಪಿಸಿದರು.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡಪ್ರಭ
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-07-02


ಪ್ರತಿಸ್ಪಂದನ
salamybc, udupi moolur
2008-12-11
gulf kannadigara kanasina koosu
FAZLU REHMAN, GANGULLI
2008-07-05
PLEASE PUSH PRESSURE TO OUR LOCAL POLITICIAN IN INDIA
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸೌದಿ ಅರೇಬಿಯ]

»ಸೌದಿ ಅರೇಬಿಯಾ: ಬಾಂಗ್ಲಾದೇಶದಿಂದ ಕಾರ್ಮಿಕರ ನೇಮಕಕ್ಕೆ ಕೊನೆ : ಕೃಷಿ ಮತ್ತು ಗೃಹ ವಿಭಾಗಳಿಗೆ ಅನ್ವಯ
»ಕನ್ನಡಿಗ ಹೆಲ್ಪ್‌ಲೈನ್ ಕಮಿಟಿ ಸಮಿತಿ ಆಯ್ಕೆ
»ರಿಯಾದ್‌ನಲ್ಲಿ ಮಹಿಳೆಯರಿಗಾಗಿಯೇ ಹೋಟೆಲ್
»ಮಂಗಳೂರು-ಸೌದಿ ವಿಮಾನ: ಜನಾರ್ದನ ಪೂಜಾರಿ ಆಗ್ರಹ
»ರಿಯಾದ್: ಇದೀಗ ಸೌದಿ ಅರೇಬಿಯಾಕ್ಕೂ ಬಜೆಟ್ ಏರ್ ಲೈನ್ಸ್ : ವರ್ಷಾಂತ್ಯದಲ್ಲಿ 12 ನಗರಗಳಿಗೆ ಸಂಪರ್ಕ
»ಸೌದಿ ಅರೇಬಿಯಾ: ರಿಯದ್ ಮಾರುಕಟ್ಟೆ ಮಳಿಗೆಯೊಂದರಲ್ಲಿ ಬೆಂಕಿ : ೨೦ ಅಂಗಡಿಗಳು ಭಸ್ಮ
»ಜೆದ್ದಾ: ಅನಿವಾಸಿ ಭಾರತೀಯ ಹಾಗೂ ಭಾರತೀಯ ಮೂಲದ ವಿದೇಶೀಯರ ಮಕ್ಕಳಿಗೆ ವಿದ್ಯಾರ್ಥಿವೇತನ
»ರಿಯಾದ್: ಪುತ್ತೂರು ನಿವಾಸಿ ರವಿರಾಜ್ ಸಾವು
»ಸೌದಿ ಅರೇಬಿಯಾ: ಮನೆಗೆ ಹಿಂತಿರುಗಲು ವಿವಸ್ತ್ರಳಾದ ಆಸ್ಪತ್ರೆ ಪರಿಚಾರಿಕೆ
»ಸೌದಿ ಅರೇಬಿಯಾ: ಹೆಣ್ಣುಮಕ್ಕಳನ್ನು ಚುಡಾಯಿಸುತ್ತಿದ್ದ 57 ಪಡ್ಡೆ ಹುಡುಗರ ಬಂಧನ
»ಮಹಿಳೆಯರು ವಾಹನ ಚಲಾಯಿಸುವುದು ಇಸ್ಲಾಂ ಧರ್ಮಾನುಸಾರ ನಿಷಿದ್ಧವಲ್ಲ: ಇಸ್ಲಾಂ ಪಂಡಿತರ ಅಭಿಪ್ರಾಯ
»ಮಕ್ಕಾ ಮದೀನಾ ನಗರಗಳ ನಡುವೆ ರೈಲು ಮಾರ್ಗಕ್ಕೆ ಹಸಿರು ನಿಶಾನೆ
»ಅನಿವಾಸಿಗಳ ನಿವಾಸಾವಧಿಗೆ ಮಿತಿ : ಸೌದಿ ಅರೇಬಿಯಾ ಸಮರ್ಥನೆ
»ಡಾಲರ್ ಮೇಲಿನ ಅವಲಂಭನೆ ತೆಗೆಯುವ ಉದ್ದೇಶ ಇಲ್ಲ : ಸೌದಿ ಅರೇಬಿಯಾ ಸ್ಪಷ್ಟನೆ
»ಸೌದಿಯಲ್ಲಿ ಭಾರತೀಯನಿಗೆ ಮರಣ ದಂಡನೆ
»ಸೌದಿ ಅರೆಬಿಯಾದಲ್ಲಿ ವಾಹನಗಳ ಢಿಕ್ಕಿ: ಉಚ್ಚಿಲ ನಿವಾಸಿ ಸಮೇತ ೧೨ ಮಂದಿ ಸಾವು
»ಮದೀನದಲ್ಲಿ ಅಪಘಾತ: ಮಂಗಳೂರಿನ ದಂಪತಿ ಬಲಿ
»ಸೌದಿ ಅರೇಬಿಯಾದ ಹೆಪ್ಪುಗಟ್ಟಿಸುವ ಚಳಿಯಲ್ಲಿ ಶಾಲಾ ಮಕ್ಕಳ ಸಹಿತ ೧೨ ಜನರ ಸಾವು
»ಅಮೇರಿಕಾ ಅಧ್ಯಕ್ಷರಿಗೆ ಸೌದಿ ಅರೇಬಿಯಾದಲ್ಲಿ ಅದ್ದೂರಿ ಸ್ವಾಗತ
»ಮಕ್ಕದಲ್ಲಿ ನಿಧಾನಕ್ಕೆ ಮರುಕಳಿಸುತ್ತಿರುವ ಸಿಗರೇಟ್
»ಆಹಾರ ವಸ್ತುಗಳ ಬೆಲೆಗಳಲ್ಲಿ ೩೦% ಏರಿಕೆ
»ಹಜ್ ಯಾತ್ರಿಗಳ ಧಾರ್ಮಿಕ ಭಾವನೆಯನ್ನು ಹಣಕ್ಕೆ ಪರಿವರ್ತಿಸುವ ಖದೀಮರು ಮಕ್ಕಾದಲ್ಲಿ
»ಹಜ್ ಮಹಾಸಮ್ಮೇಳನದ ಅವಧಿಯಲ್ಲಿ ೨೨೭ ಭಾರತೀಯರ ಸಾವು
»ಹೊಸ ಸಾರಿಗೆ ವ್ಯವಸ್ಥೆ ಕಾನೂನುಗಳಿಗೆ ಸಾರ್ವಜನಿಕರಿಂದಲೇ ಅಭಿಪ್ರಾಯ ಸಂಗ್ರಹ
»ಶ್ರೀಲಂಕಾ ಮೂಲದ ಗೃಹ ಪರಿಚಾರಿಕೆಯರ ಮೂಲವೇತನದಲ್ಲಿ ೯೦% ಭಡ್ತಿ: ನಾಳೆಯಿಂದ ಜಾರಿ
»ಹಜ್ ಯಾತ್ರಿಕರ ಮೇಲೆ ಧಾಳಿ ನಡೆಸುವ ಸನ್ನಾಹ: ಏಳು ಭಯೋತ್ಪಾದಕರ ಬಂಧನ
»ಮೀನಾದಲ್ಲಿ ಮಾನವತೆಯ ಸಮುದ್ರ
»ಇಂದು ಪವಿತ್ರ ಹಜ್
»ರಸ್ತೆ ಅಪಘಾತದಲ್ಲಿ ಐವರು ಭಾರತೀಯರ ದುರ್ಮರಣ
»ಸೌದಿ ರಿಯಾಲ್ ಮೌಲ್ಯೀಕರಣ ಇಲ್ಲ: ಸೌದಿ ಅರೇಬಿಯಾ ಸ್ಪಷ್ಟನೆ
»ಈದ್ ಉಲ್ ಅಧಾ ಹಬ್ಬದ ಮೊದಲ ದಿನ ಡಿಸೆಂಬರ್ ೧೯ರಂದು
»ಸೌದಿ ಅರೇಬಿಯಾದ ಭಾರತೀಯರೊಬ್ಬರ ಮನೆಯಲ್ಲಿ ದರೋಡೆ
»ಸೌದಿ ಅರೇಬಿಯಾ ಸರ್ಕಾರದಿಂದ ಅಕ್ಕಿ ಹಾಗೂ ಮಕ್ಕಳ ಹಾಲಿಗೆ ಸಬ್ಸಿಡಿ.
»ಜಮ್ರಾತ್ ಸೇತುವೆ, ಮೂರನೆಯ ಹಂತ ಮುಕ್ತಾಯದ ಹಂತದಲ್ಲಿ
» ಸರ್ಕಾರಿ ನೌಕರರಿಗೆ ವೇತನದಲ್ಲಿ ೩೦% ಏರಿಕೆ
»ಮಕ್ಕಾದ ಬಳಿ ತಪಾಸಣಾ ಕೇಂದ್ರದ ಮೇಲೆ ಧಾಳಿ.
»ನಿಮ್ಮ ನೌಕರರೊಂದಿಗೆ ದಯಾಪರರಾಗಿರಿ: ಮುಫ್ತಿ ಕರೆ.
»ಸೌದಿ ಅರೇಬಿಯಾದ ಪ್ರಥಮ ಮಹಿಳಾ ಲಾಂಡ್ರಿಯಲ್ಲಿ ಕಾರ್ಯ ನಿರ್ವಹಿಸಲಿರುವ ಐವತ್ತು ಮಹಿಳೆಯರು.
»ಜೆದ್ದ ಸುರಕ್ಷಾ ಸಿಬ್ಬಂದಿಯಿಂದ ಭಯೋತ್ಪಾದನಾ ಸಂಚು ಬಯಲು
»ಈ ಬಾರಿಯ ಹಜ್ ಯಾತ್ರೆಯಲ್ಲಿ ಪಂಚತಾರಾ ಡೇರೆಗಳಿರದು -ಹಜ್ ಸಚಿವಾಲಯ.
»ಹಜ್ ಯಾತ್ರೆಗೆ ಸಕಲ ಸಿದ್ಧತೆಗಳನ್ನು ಪೂರೈಸಿದ ಸೌದಿ ಹಜ್ ಪ್ರಾಧಿಕಾರ
»ಸೌದಿ ಅರೇಬಿಯಾದಲ್ಲಿ ಮತ್ತೆ ಹಕ್ಕಿ ಜ್ವರ ಪತ್ತೆ
»ರಿಯಾದ್: ಹಕ್ಕಿ ಜ್ವರ - ೨೧ ಮಂದಿಗೆ ವೈದ್ಯಕೀಯ ತಪಾಸಣೆ
»ಸೌದಿ ಅರೆಬಿಯಾ: 6 ಭಾರತೀಯರು ಸೇರಿ 28 ಸಾವು
»ಕಳೆದ ಏಳು ವರ್ಷಗಳಲ್ಲಿ ಇಂದು ಏರಿದ ಹಣದುಬ್ಬರದ ದಾಖಲೆ ಗರಿಷ್ಟ ೪.೪ ಶೇಖಡಾ
»ಸೇತುವೆಗಳ ಕೆಳಕ್ಕೆ ಹಾಗೂ ಹಾದಿಬದಿಯಲ್ಲಿ ಜೀವನ-ಸೌದಿ ಅರೇಬಿಯಾದಲ್ಲಿ

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri