|
ಮಂಗಳೂರು: ಕೊಂಕಣಿ ಕೋಗಿಲೆ ವಿಲ್ಫಿ ರೆಬಿಂಬಸ್ ಅವರ ಅಂತಿಮ ಯಾತ್ರೆ : ಅಂತಿಮ ದರ್ಶನದಲ್ಲಿ ಪಾಲ್ಗೊಂಡ ಸಾವಿರಾರು ಅಭಿಮಾನಿಗಳು. |
ಮಾ.೯ರಂದು ನಿಧನ ಹೊಂದಿದ್ದ ಕೊಂಕಣಿ ಕೋಗಿಲೆ ವಿಲ್ಫಿ ರೆಬಿಂಬಸ್ ಅವರ ಅಂತಿಮ ಯಾತ್ರೆ ಇಂದು ನಡೆಯಿತು. ನಗರದ ಕಂಕನಾಡಿ ಬಳಿಯ ಸಂತ ಜೋಸೆಫ್ ಚರ್ಚ್ (ಜೆಪ್ಪು ಸೆಮಿನಾರ್) ನಲ್ಲಿ ಇಂದು ಮದ್ಯಾಹ್ನ ೨ ಗಂಟೆಯಿಂದ ೪ ಗಂಟೆವರೆಗೆ ಅವರ ಪ್ರಾರ್ಥೀವ...
|
|
ಮಂಗಳೂರು: ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಖಾಸಗಿ ಐ.ಟಿ.ಐ ಸಿಬ್ಬಂದಿಗಳಿಂದ ನಗರದಲ್ಲಿ ಜಾಥಾ - ಸತ್ಯಾಗ್ರಹ. |
ರಾಷ್ಟ್ರೀಯ ವ್ರತ್ತಿ ಶಿಕ್ಷಣ ಪರಿಷತ್ತಿಗೆ ಸಂಯೋಜನೆಗೊಂಡಿರುವ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳ, ನೌಕರರ ಹಾಗೂ ಆಡಳಿತ ಮಂಡಳಿಗಳ ಸಮಸ್ಯೆಗಳ ಈಡೇರಿಕೆಗೆ ಒತ್ತಾಯಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ...
|
|
ಮಂಗಳೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪುರಭವನದಲ್ಲಿ ಚಪ್ಪರ ಮುಹೂರ್ತ |
ಮಂಗಳೂರಿನ ಪುರಭವನದ ವಠಾರದಲ್ಲಿ ಮಾ ೧೫,೧೬ ಹಾಗೂ ೧೭ ರಂದು ನಡೆಯುವ ದ.ಕ ಜಿಲ್ಲಾ ೧೬ನೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಬಾವಿಯಾಗಿ ಇಂದು ಬೆಳಿಗ್ಗೆ ಮೇಯರ್ ರಜನಿ ದುಗ್ಗಣ ಅವರು ಚಪ್ಪರ ಮುಹೂರ್ತ ನೆರವೇರಿಸಿದರು...
|
|
ಕಾಮಿಸ್ವಾಮಿಗೆ ರಂಜಿತಾ ಮಸಾಜ್; ಹೊಸ ಚಿತ್ರಗಳು ಬಹಿರಂಗ |
ತಾನು ಮಾಡಿರುವುದು 'ಸ್ವಾಮಿ ಸೇವೆ', ಇದನ್ನು ಮಾಧ್ಯಮಗಳು ಅತಿರೇಕವಾಗಿ ಬಿಂಬಿಸಿ ಪ್ರಸಾರ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಕಾಮಿಸ್ವಾಮಿ ಹಗರಣ ಖ್ಯಾತಿ ನಟಿ ರಂಜಿತಾ, ಪರಮಹಂಸ ನಿತ್ಯಾನಂದ ಸ್ವಾಮಿಗೆ ಮಸಾಜ್ ಮಾಡುತ್ತಿರುವ ಹೊಸ ಚಿತ್ರಗಳು ಬಹಿರಂಗಗೊಂಡಿದೆ.
|
|
|
| 5th Birth Day Wishes | ASHISH |
(ಎಲ್ಲಾ ಚಿತ್ರಗಳನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ)
|