|
ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಉದಯಕುಮಾರ್ ಶೆಟ್ಟಿ ಪದಗ್ರಹಣ |
ಉಡುಪಿ:ಫೆ,8.ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ನೂತನ ಅಧ್ಯಕ್ಷ ಕಿದಿಯೂರು ಉದಯಕುಮಾರ್ ಶೆಟ್ಟಿ ಪದಗ್ರಹಣ ಸೋಮವಾರ ನಡೆಯಿತು.ರಾಜ್ಯ ಬಿಜೆಪಿ ನೂತನ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ....
|
|
ಎಲ್ಲಾ ಮುಸ್ಲಿಂ - ಕೈಸ್ತರು ದೇಶದ್ರೋಹಿಗಳಲ್ಲ. ಕೆಲವೊಂದು ಸ್ಥಾಪಿತ ಹಿತಾಶಕ್ತಿಗಳು ದೇಶ ಹಾಳು ಮಾಡುವ ಕೆಲಸ ಮಾಡುತ್ತಿದೆ; ರಾಜ್ಯದ ಸರ್ವತೋಮುಖ ಅಭಿವ್ರದ್ಧಿ ಬಿಜೆಪಿ ಕನಸು: ಸುದ್ಧಿಗೋಷ್ಠಿಯಲ್ಲಿ ಈಶ್ವರಪ್ಪ. |
ಹಲವು ವರ್ಷಗಳಿಂದ ಹಿರಿಯರು ಮಾಡಿದ ತಪಸ್ಸಿನಿಂದಾಗಿ ಕರ್ನಾಟಕ ರಾಜ್ಯದಲ್ಲಿ ಬಿ.ಜೆ.ಪಿ ಗೆ ಸರಕಾರ ನಡೆಸುವ ಭಾಗ್ಯ ದೊರೆಕಿದೆ. ಹಿರಿಯರ ಕನಸುಗಳನ್ನು ಸಾಧನೆ ರೂಪದಲ್ಲಿ ಮಾಡುತ್ತಾ, ರಾಜ್ಯದ ಸರ್ವೊತೋಮುಖ ಅಭಿವ್ರದ್ಧಿ...
|
|
ಮಂಗಳೂರು: ಸಿಡಿಪಿ ಗೆ ತಿದ್ದುಪಡಿ ತರುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮನಾಪ ಎದುರು ಪ್ರತಿಭಟನೆ. |
ಮಂಗಳೂರು ಮಹಾನಗರ ಪಾಲಿಕೆ ಪರಿಷ್ಕ್ರತ ಮಹಾಯೋಜನೆ(ಸಿ.ಡಿ.ಪಿ) ಗೆ ತಿದ್ದುಪಡಿ ತರಬೇಕೆಂದು ಅಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮ.ನ.ಪಾ ಕಚೇರಿ ಎದುರು ಇಂದು ಪ್ರತಿಭಟನೆ ನಡೆಯಿತು. ಕಾಂಗ್ರೆಸ್...
|
|
ಯಾವುದೇ ಮತಾಂತರ ಮಾಡುವುದು ಸೇವೆಯಲ್ಲ: ಭಾಗವತ್ ಕಿಡಿ |
ಇಸ್ಲಾಂನ ಜಿಹಾದಿಗಳಿಗೆ ಹಿಂದೂಗಳ ವಿರುದ್ಧ ಹೋರಾಡುವುದೇ ಪುಣ್ಯದ ಕೆಲಸ ಎಂದು ಭಾವಿಸಿರುವ ಹಾಗೆ, ಕ್ರೈಸ್ತ ಮಿಷನರಿಗಳು ಮತಾಂತರ ಮಾಡುವುದೇ ಸೇವೆ ಎಂಬುದಾಗಿ ಹೇಳುತ್ತವೆ. ಇದು ನಿಜಕ್ಕೂ ಅಪರಾಧ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವರಿಷ್ಠ ...
|
|
|
| ಹಾರ್ದಿಕ ಅಭಿನಂದನೆಗಳು | ವಾಲ್ಟರ್ ನಂದಳಿಕೆ |
(ಎಲ್ಲಾ ಚಿತ್ರಗಳನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ)
|