ಗುರುವಾರ, 11-03-2010
Become a Member: ನಿಮ್ಮ ಅಭಿಪ್ರಾಯ, ಅನಿಸಿಕೆ ಮತ್ತು ಹಾರೈಕೆಗಳೊಂದಿಗೆ ಗೆಳೆತನ ಬೆಳೆಸುವ ಒಂದು ಸ್ನೇಹಪರ ಸೌಹಾರ್ದ ವೇದಿಕೆ: ಗಲ್ಫ್ ಕನ್ನಡಿಗರ ಒಕ್ಕೂಟ
ಅತೀ ಹೆಚ್ಚು ಓದಿದ ನಮ್ಮ ವಿಶೇಷ ಸಂದರ್ಶನ:-
ನೋಡ ಬನ್ನಿ ಮಾತನಾಡುವ ಮಂಜುನಾಥನ ದರುಶನ
ಇತ್ತೀಚಿನ ವಿಡಿಯೋ ವರದಿಗಳು
ವಿಡಿಯೋ ವರದಿ
ನಿತ್ಯಾನಂದ - ನಟಿ ರಂಜಿತ


ವಿಡಿಯೋ ವರದಿ
ಮೈಸೂರು ವಿಜಯ್ ಪ್ರಕಾಶ್ ಜೈಹೋ

Vijay Prakash is the first Kannadiga to receive Gramy award.


ಇತ್ತೀಚಿನ 20 ಪ್ರಮುಖ ವರದಿಗಳು
Latest news item ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ
Latest news item ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್
Latest news item ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ
Latest news item ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ -- ಜಿಲ್ಲಾಧಿಕಾರಿ ಪೊನ್ನುರಾಜ್.
Latest news item ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮ : ಪ್ರದೀಪ್ ಕುಮಾರ್ ಕಲ್ಕೂರ.
Latest news item ಕೋಲಾಹಲದ ನಡುವೆ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ
Latest news item ಇನ್ನು ಕೆಲವೇ ದಿನಗಳಲ್ಲಿ ಮ೦ಗಳೂರು-ಮಣಿಪಾಲ ನಡುವೆ ವೋಲ್ವೊ ಸಂಚಾರ ಆರ೦ಭ
Latest news item ಕೊಲ್ಲೂರು ರಥೋತ್ಸವದಲ್ಲಿ ದುರಂತ: ಚಕ್ರದಡಿ ಸಿಲುಕಿ ಓರ್ವನ ಸಾವು, ಇನ್ನೊಬ್ಬನಿಗೆ ಗಾಯ
Latest news item ಭೂಗತ ಪಾತಕಿ ರವಿ ಪೂಜಾರಿಯೊಂದಿಗೆ ಸಂಬಂಧ ಪ್ರಕರಣ: ಶ್ರೀರಾಮಸೇನೆಯ ಪ್ರಸಾದ್ ಅತ್ತಾವರ ಮತ್ತೆ ಪೊಲೀಸ್ ಕಸ್ಟಡಿಗೆ; ಸರಕಾರದ ಷಡ್ಯಂತ್ರ-ಮುತಾಲಿಕ್‌ ಆರೋಪ
Latest news item ಮಂಗಳೂರು: ಗೋಹತ್ಯೆ ನಿಷೇಧ ಬಿಜೆಪಿಯ ಕುಟಿಲ ರಾಜಕೀಯ ತಂತ್ರ: ಗೋಹತ್ಯೆ ನಿಷೇಧದ ವಿರುದ್ಧ ನಡೆದ ಸಿಪಿ‌ಎಂ, ಸಿಪಿ‌ಐ, ಜೆಡಿ‌ಎಸ್ ಪ್ರತಿಭಟನೆಯಲ್ಲಿ ನಾಗರಾಜ್
Latest news item ಅಸಭ್ಯ ವರ್ತನೆ- ಏಳು ಸಂಸದರ ಅಮಾನತು; ಕೊನೆಗೂ ರಾಜ್ಯಸಭೆಯಲ್ಲಿ ಮಹಿಳೆಗೆ ಜಯ
Latest news item ಮ೦ಗಳೂರು: `ಕೊ೦ಕಣ್ ಕೊಗುಲ್' ಎ೦ದೇ ಜನಪ್ರೀಯರಾಗಿದ್ದ ಗಾಯಕ ವಿಲ್ಫಿ ರೆಬಿ೦ಬಸ್ (67) ಇನ್ನಿಲ್ಲ
Latest news item ಉಡುಪಿ: ಅಸಮಾನತೆಯ ನಿವಾರಣೆ ಕಾಲದ ಬೇಡಿಕೆಯಾಗಿದೆ
Latest news item ಸಮಗ್ರ ಪ್ರವಾಸೋದ್ಯಮ ಯೋಜನೆ: ರೂ 10ರಿಂದ 20 ಸಾವಿರ ಕೋಟಿಗಳಷ್ಟು ಬಂಡವಾಳ ಆಕರ್ಷಿಸಲು ಉದ್ದೇಶ
Latest news item ಮಹಿಳಾ ಮಸೂದೆ: ಶಾಸಕರ ಎದೆಯಲ್ಲಿ ಡವ...ಡವ!
Latest news item ವೈದ್ಯಕೀಯ, ದಂತ ವೈದ್ಯಕೀಯ, ಭಾರತೀಯ ವೈದ್ಯ ಪದ್ಧತಿ, ಹೋಮಿಯೋಪತಿ ಹಾಗೂ ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಎಪ್ರಿಲ್‌ 28,29ರಂದು ಸಿ‌ಇಟಿ: ಲಿಂಬಾವಳಿ
Latest news item ಮಂಗಳೂರು: ಬ್ರಾಹ್ಮಣೀಕರಣದ ಭ್ರಮೆಯಿಂದ ಹೊರಬರಲು ಕೊರಗರಿಗೆ ಕರೆ: ‘ಮಹಿಳೆಯರ ಹಕ್ಕುಗಳ ಜಾಗೃತಿ ಅಭಿಯಾನ’ದಲ್ಲಿ ಜ್ಯೋತಿ ಚೇಳ್ಯಾರು
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ...
Latest news item ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
Latest news item ಮ್ಯಾಂಗಲೂರ್ ಕೊಂಕಣರ ಮಡಿಲಿಗೆ ಮತ್ತೊಮ್ಮೆ ಕೂಸಮ್ಮ ಶಂಬು ಶೆಟ್ಟಿ ಥ್ರೋಬಾಲ್ ಪ್ರಶಸ್ತಿ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...
Twitter Updates
    
    ಗಲ್ಫ್ ಕನ್ನಡಿಗ ಮೈಲಿಂಗ್ ಲಿಸ್ಟ್
    ದಯವಿಟ್ಟು ತಮ್ಮ ಹೆಸರು ಮತ್ತು ಈಮೇಯ್ಲ್ ವಿಳಾಸವನ್ನು ಈ ಕೆಳಗೆ ಬರೆಯಿರಿ:
    Email:
     
    ಪ್ರಮುಖ ವರದಿ
    ಪ್ರಮುಖ ವರದಿ
    ದಿಲ್ಲಿಯಲ್ಲಿ ಗೌಡರ ಗದ್ದಲ: ನೈಸ್ ಯೋಜನೆ ವಿರುದ್ಧ ಮೊಳಗಿದ ರೈತರ ಕಹಳೆ

    ಮಾಜಿ ಪ್ರಧಾನಿ ಹಾಗೂ ಜೆಡಿ‌ಎಸ್ ವರಿಷ್ಠ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಸಾವಿರಾರು ರೈತರು ದೆಹಲಿಯ ಜಂತರ್-ಮಂತರ್ ಬಳಿ ಬೃಹತ್ ಪ್ರತಿಭಟನಾ ಧರಣಿ ನಡೆಸಿದರು...

    ಪ್ರಮುಖ ವರದಿ
    ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ

    “ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದಲೇ ಈ ಅವಘಡ ಸಂಭವಿಸಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಆಗ್ರಹಿಸಲಾಗುವುದು” ಎಂದು ಶಾಸಕ ಯು.ಟಿ.ಖಾದರ್ ಪತ್ರಿಕೆಗೆ ತಿಳಿಸಿದ್ದಾರೆ...

    ಪ್ರಮುಖ ವರದಿ
    ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ -- ಜಿಲ್ಲಾಧಿಕಾರಿ ಪೊನ್ನುರಾಜ್.

    ದಕ್ಷಿಣ ಕನ್ನಡ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ಕಳೆದ ಒಂದು ವರ್ಷಗಳಲ್ಲಿ ಬಾಕಿ ಉಳದಿದ್ದ 500 ಹೊಸ ಬಸ್ ರೂಟ್ ಗಳು ಸೇರಿದಂತೆ 141 ಅರ್ಜಿಗಳ ವಿಚಾರಣೆ ನಡೆಯಿತು. ಆದರೆ ಹೈಕೋರ್ಟ್ ತಡೆಯಾಜ್ಞೆ ಕಾರಣ...

    ಮುಖ್ಯ ವರದಿ
    ವಿಶೇಷ ವರದಿ
    ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್

    ಉಡುಪಿ ಅಮೋಘ ಆಶ್ರಯದಲ್ಲಿ ಬುಧವಾರ ಉಡುಪಿ ಎಂಜಿ‌ಎಂ ಕಾಲೇಜಿನ ಸಭಾಂಗಣದಲ್ಲಿ ನಡೆದ ರಂಗಕರ್ಮಿ ಕಾಸರಗೋಡು ಚಿನ್ನಾ ಭಾಷಾಂತರಿಸಿದ ತ್ರಿಭಾಷಾ ನಾಟಕ ಪುಸ್ತಕಗಳ ಅನಾವರಣ ಸಮಾರಂಭ ದಲ್ಲಿ ‘ಸಂಹಾರ’ ಎಂಬ ಕನ್ನಡ ನಾಟಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು...

     
    ಇತ್ತೀಚಿನ ಶುಭಹಾರೈಕೆಗಳು
    ಶುಭಾಷಯಗಳು
    5th Birth Day Wishes

    ASHISH

     

    ಫೋಟೋ ಕ್ಲಿಕ್
    (ಎಲ್ಲಾ ಚಿತ್ರಗಳನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ)
    ವಾರ್ತಾ ಮುಖ್ಯಾಂಶಗಳು-ಗಲ್ಫ್
    ವಾರ್ತಾ ಮುಖ್ಯಾಂಶಗಳು-ರಾಷ್ಟ್ರೀಯ
    ವಾರ್ತಾ ಮುಖ್ಯಾಂಶಗಳು-ಇತರ
    ವಿಶೇಷ ಬರಹಗಳು
    ಜಾಹೀರಾತುಗಳು
    advert
    advert
    advert
    advert
    advert
    advert

    ವಿಶ್ವ ತುಳು ಸಮ್ಮೇಳನೊ-೨೦೦೯ ವಿಶೇಷ ವರದಿಗಳು
    ತೌಳವ ಬದುಕು ಸಾಹಿತ್ಯದ ಸಮಾರಾಧನೆ -- ಸಾಂಸ್ಕ್ರೃತಿಕ ರಸದೌತಣ.
    ಘನ ಗಂಭೀರ ಚರ್ಚೆಗಳು ಪ್ರಾತಃಕಾಲದಿಂದ ಸಾಯಂಕಾಲದವರೆಗೆ ತುಳುನಾಡ ಸಿರಿದೊಂಪದಲ್ಲಿ ನಡೆಯುತ್ತಿದ್ದವು. ಮುಸ್ಸಂಜೆಯ ವೇಳೆಗೆ ಅಲ್ಲಿ ಸಾಂಸ್ಕ್ರೃತಿಕ ಕಾರ್ಯಕ್ರಮದ ರಸದೌತಣ ವಿರುತಿತ್ತು. ಮನೋರಂಜನೆಗಳ ಅದ್ಭುತ ಯಶಸ್ಸಿಗೆ ಮೂಲಭೂತ ಕಾರಣ ಕಲಾವಿದರೆಲ್ಲ ತುಳುವರೇ ಆಗಿದ್ದದ್ದು. ಈ ಯತ್ನವು ಪ್ರಶಂಸನೀಯವೂ ಹೌದು...
    ಸಮ್ಮೇಳನದ ಇತರ ವರದಿಗಳು
    »ಮಂಜುನಾಥನ ಸಂಕಲ್ಪ + ಮನುಷ್ಯ ಪ್ರಯತ್ನ = ಮಹಾ ವಿಶ್ವ ತುಳು ಸಮ್ಮೇಳನ
    »ಉಜಿರೆ: ತುಳುತ್ತ ಬಂಗಾರ್‍ದ ರಥೊಕ್ ಸಮ್ಮೇಳನದ ವಜ್ರ ಕಿರೀಟ : ತುಳು ಗ್ರಾಮ ಇ೦ದೂ ಇದೆ
    »ವಿಶ್ವ ತುಳು ಸಮ್ಮೇಳನೊದ ಗೋಷ್ಠಿಯಲ್ಲಿ ತುಳುನಾಡು ಮತ್ತು ವಿದೇಶಗಳಲ್ಲಿ ಉದ್ಯೋಗವಕಾಶಗಳು ವಿಷಯದಲ್ಲಿ ಸಾತ್ವಿಕಾ ಶೆಟ್ಟಿ ಇವರ ಭಾಷಣ
    »ಎಂಎಸ್‌ಇಝೆಡ್ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿ: ವಿಶ್ವ ತುಳು ಸಮ್ಮೇಳನದ ಸಮಾರೋಪದಲ್ಲಿ ಕೇಂದ್ರ ಸಚಿವ ಮೊಯ್ಲಿ; ‘ಶೀಘ್ರವೇ ತುಳು ಭಾಷೆ ಎಂಟನೆ ಪರಿಚ್ಛೇದದಲ್ಲಿ ಸೇರ್ಪಡೆ’
    »ಲಕ್ಷಾಂತರ ತುಳು ಜನತೆಯ ಸಮ್ಮುಖದಲ್ಲಿ ಸಮಾರೋಪ ಸಮಾರಂಭ: ಏತ್ ಪೊರ್ಲು ನಮ್ಮ ಭಾಷೆ ತುಳು ...ಉಂದು ಒರಿಯೊಡು ದುಂಬುಗ್
    »ಸುದ್ದಿ ಬೂಡಿಗೆ ಅಚ್ಚರಿಯ ಭೇಟಿ ನೀಡಿದ ತುಳು ಸಮ್ಮೇಳನದ ರೂವಾರಿ ವೀರೇಂದ್ರ ಹೆಗ್ಗಡೆ.
    »ತುಳುವೆರೆಗ್ ಸೊಲ್ಮೆ ಸಂದಾವರೆ ಬೀಸ ಬತ್ತ್ ಬೀಸ ಬೀಸ ಪೋಯಿನ ಆಸ್ಕರ್ ಫೆರ್ನಾಂಡಿಸ್
    »ತಿಮ್ಮಕ್ಕನ ಅಟಿಲ್ ಅರಗಣೆ; ಲೋಕೊದ ತುಳು ಆಯನೊಗ್ ಬೈದಿನ ಜನೊಕ್ಲೆ ಬೊಳ್ಳದ ಬೊಕ್ಕ ಬೈದಿನ ಬೊಳುಪು
    »ಉಜಿರೆ: ಇ೦ದು ವಿಶ್ವ ತುಳು ಸಮ್ಮೇಳನ ಸಮಾರೋಪ ಸಮಾರ೦ಭ
    »ವೀರೆಂದ್ರ ಹೆಗ್ಗಡೆಯವರ ತುಳುವಪ್ಪೆಯ ಸೇವೆಗೆ ತುಳುವರ ಆಶೀರ್ವಾದ
    »ಕೋಳಿ ಕಟ್ಟ, ಕೋಳಿ ರೊಟ್ಟಿ, ಕ್ಕೊ ಕ್ಕೊ ಕ್ಕೋ ಕೋಳಿ ಬೆಳಗಾಯ್ತೇಳಿ ....
    »ವಿಶ್ವ ತುಳು ಸಮ್ಮೇಳನ: ತುಳು ಭಾಷೆ, ಲಿಪಿ, ಸಂಸ್ಕೃತಿಯ ಬಗ್ಗೆ ಗಮನ ಸೆಳೆದ ವೈಚಾರಿಕ ವಿಮರ್ಶೆ
    »ಸಿರಿವಂತೆಯ 'ಚಿತ್ರ ಸಿರಿ': ಆಕರ್ಷಕ ಭತ್ತದ ಕದಿರಿನ ಮಂಟಪ
    »ತುಳುವೆರ್ನ ಬದುಕುದ ಪೊರ್ಲು ತಿರ್ಲ್ ದ ಲೇಸ್ ತೂಯೆರೆ ಜನೊಕ್ಲೆ ಬೊಳ್ಳ
    »ವಿಶ್ವ ತುಳು ಸಮ್ಮೇಳನದಲ್ಲಿ ತುಳು ಸಂಸ್ಕೃತಿಯ ರಸದೌತಣ
    » ತೌಳವ ಜಾನಪದ ವಸ್ತು ಪ್ರದರ್ಶನದ ಮಾಯಾಲೋಕ......
    »ಸತ್ಯದ, ಕಾರ್ನಿಕದ ಮಣ್ಣುಡ್ ತುಳು ಅಪ್ಪೆನ ಗೆಜ್ಜೆದ ಶಬ್ದ
    »ವಿಶ್ವ ತುಳು ಸಮ್ಮೇಳನ ೨೦೦೯ ಎರಡನೇ ದಿನ
    »ವಿಶ್ವ ತುಳು ಸಮ್ಮೇಳನ: ಶತಮಾನದ ಮಾಮಲ್ಲ ಲೇಸ್ ದ ಉದಿಪನ
    »ಲೋಕೊದ ಸಮಸ್ತ ತುಳುವೆರೆ ಮಾಮಲ್ಲ ಲೇಸ್ : ಪೆರ್ಮೆದ ಜಾನಪದ ಸಿರಿ ದಿಬ್ಬಣೊ
    »ಬಂತೈ ಬಂತೈ ತೆಂಕಣ ಗಾಳಿ..... ಬೀಸುತ ಬಂತೈ ತುಳುವರ ಟೋಳಿ
    »ಬತ್ತಿನ ಬಿನ್ನೆರೆಗ್ ಮಧ್ಯಾಹ್ನ ಬೊಕ್ಕ ರಾತ್ರಿ ಬೆಚ್ಚ ಬೆಚ್ಚ ಉಣಸ್
    »ಖದಿರು ತೆನೆಗಳ ಮೆರವಣಿಗೆಯೊಂದಿಗೆ ವಿಶ್ವ ತುಳು ಸಮ್ಮೇಳನದ ಶುಭಾರಂಭ
    ©2007-2009 GulfKannadiga.com | ಸಂಪಾದಕೀಯ ಮಂಡಳಿ
    Designed by Alan D'Souza, Moodbidri