|
ಮಂಗಳೂರು: ಉರ್ವಸ್ಟೋರ್ ಮಹಾಗಣಪತಿ ದೇವಸ್ಥಾನಕ್ಕೆ ಹಸಿರು ಹೊರೆಕಾಣಿಕೆ ಮೆರೆವಣಿಗೆ. |
ನಗರದ ಉರ್ವಸ್ಟೋರ್ ಮಹಾಗಣಪತಿ ದೇವಸ್ಥಾನವನ್ನು ದಾನಿಗಳು ಹಾಗೂ ಭಕ್ತಾಧಿಗಳ ಸಹಕಾರದೊಂದಿಗೆ ಸುಮಾರು ಒಂದು ಕೋಟಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಿಸಿದ್ದು, ನೂತನವಾಗಿ ನಿರ್ಮಿಸಿದ ಗಜಪ್ರಷ್ಠಾಕಾರದ ಶಿಲಾಮಯ...
|
|
ಮಂಗಳೂರು: ಶ್ರೀರಾಮ ನಾಮ ತಾರಕ ಮಂತ್ರ ಜಪ-ಯಜ್ನದ ಹೊರೆಕಾಣಿಕೆ ಸಂಗ್ರಹ ಕೇಂದ್ರ ಹಾಗೂ ಮಂಗಳೂರು ಕಾರ್ಯಲಯದ ಉದ್ಘಾಟನೆ. |
ಶ್ರೀರಾಮ ನಾಮ ತಾರಕ ಮಂತ್ರ ಯಜ್ನ ಸಮಿತಿ ಕಲ್ಲಡ್ಕ ಇವರ ವತಿಯಿಂದ ಮಾರ್ಚ್ 20 ಹಾಗೂ 21ರಂದು ನಡೆಯಲಿರುವ ಶ್ರೀರಾಮ ನಾಮ ತಾರಕ ಮಂತ್ರ ಜಪ- ಯಜ್ನ ಪ್ರಯುಕ್ತ ಭಕ್ತಾಧಿಗಳು ನೀಡಿರುವ ಹೊರೆಕಾಣಿಕೆ ಸಂಗ್ರಹ ಕೇಂದ್ರ...
|
|
ಮಂಗಳೂರು: ಉಸ್ತುವಾರಿ ಸಚಿವರಿಂದ ನಗರದ ರಸ್ತೆ ಕಾಂಕ್ರಿಟ್ ಕಾಮಗಾರಿ ಪರಿಶೀಲನೆ. |
ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯುತ್ತಿರುವ ಕಾಂಕ್ರಿಟ್ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಕ್ರಷ್ಣ ಪಾಲೆಮಾರ್ ಅವರು ಪರಿಶೀಲನೆ ನಡೆಸಿದರು. ಕಾಮಗಾರಿ ನಡೆಯುತ್ತಿರುವ ಫಳ್ನೀರ್, ಶಿವಬಾಗ್...
|
|
ಬಿಜೆಪಿ ಟೀಮ್ಗೆ ವರುಣ್ ಗಾಂಧಿ, ಸ್ಮೃತಿ; ಕರಂದ್ಲಾಜೆಗೆ ನಿರಾಸೆ |
ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿಯವರು ತನ್ನ ನೂತನ ತಂಡವನ್ನು ಪ್ರಕಟಿಸಿದ್ದು ವರುಣ್ ಗಾಂಧಿ, ಸ್ಮೃತಿ ಇರಾನಿ ಸೇರಿದಂತೆ ಯುವಕರು ಹಾಗೂ ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಆದರೆ ಭಿನ್ನಮತಗಳ ಕಾರಣದಿಂದ ಸಚಿವೆ ಸ್ಥಾನವನ್ನು ತ್ಯಜಿಸಿದ್ದ ಶೋಭಾ ಕರಂದ್ಲಾಜೆಯವರಿಗೆ ನಿರಾಸೆಯನ್ನುಂಟು ಮಾಡಲಾಗಿದೆ.
|
|
|
| 2nd HAPPY BIRTHDAY | VIDHI SHETTY |
(ಎಲ್ಲಾ ಚಿತ್ರಗಳನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ)
|