| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
FIRST PREV ( Page 1 of 193 ) NEXT LAST | MOHAMMAD BOLANGADY, BOLANGADY | 2012-02-05 | ವಾರ್ತೆ:‘ಸಹೀಹ್ ಬುಖಾರಿ’ ಗ್ರಂಥ ಬಿಡುಗಡೆ ಅಲ್ಹಂದುಲಿಲ್ಲಃ ಎಲ್ಲಾ ಕನ್ನಡಿಗರ ಕನಸಾಗಿದ್ದ ಸಹೀಹ್ ಬುಖಾರಿ ಹದೀಸ್ ಗ್ರಂಥವನ್ನು ತೆರೆಗೆ ತಂದು ನಮ್ಮೆಲ್ಲರಿಗೂ ಸುಲಬವಾಗಿ ಲಬಿಸುವನ್ಥೆಯೂ ಮಾಡಿದ ನಿಮ್ಮ ಈ ಸಾದನೆಗೆ ಅಲ್ಲಾಹನಿಂದ ಅತ್ಹ್ಯುಥಮ ಪ್ರತಿಫಲ ಲಭಿಸಲೆಂದೂ ಪ್ರಾರ್ಥಿಸುವೆವು. ಜಜಾಕಲ್ಲಹುಖೈರ್... |
| k a hameed, makkah | 2012-01-30 | ವಾರ್ತೆ:ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ನೂತನ ಕಟ್ಟಡ ಉದ್ಘಾಟನೆ: ಕರಾವಳಿ ಕಾವಲು ಪೊಲೀಸ್ಗೆ ಹೆಚ್ಚಿನ ಬಲ - ಸದಾನಂದಗೌಡ | ವಿಐಪಿ ಸೀಟಿನಲ್ಲಿ ಕಲ್ಲಡ್ಕ ಪ್ರಭಾಕರ ಭಟ್! ನಿಮ್ಮಂತಹ ರಾಜಾಕಾರಣಿ ಗಳು ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತಿರುವ ಪೋಲಿಸ್ ಇಲಾಖೆ ಯಲ್ಲಿ ಮೂಗುತೂರಿಸದೆ ಇದ್ದರೆ.. ಅದಕ್ಕಿಂತಲೂ ದೊಡ್ಡ ಬಲ ಪೋಲಿಸ್ ಇಲಾಖೆಗೆ ಬೇರೆ ಬೇಕಾಗಿ ಇಲ್ಲ !! ಭೂಗತ ಪಾತಕಿಗಳು ನಕ್ಸಲ್ ಗಳಿಗಿಂತಲೂ. ಅಪಾಯಕಾರಿ ಕೋಮು ಗಲಬೆ ಹುಟ್ಟುಹಾಕುವವರು. ಅಂತಹ ಕೋಮು ಭಯತ್ಪಾದಕ ಹಾಗೂ ತಾಕತ್ತಿದ್ದರೆ ನನ್ನನ್ನು ಬಂದಿಸಿರಿ ಎಂದು ಕಾನೂನಿಗೆ. ಪೊಲೀಸರಿಗೆ ಸವಾಲು ಹಾಕಿರುವ ಪ್ರಭಾಕರ ಬಟ್ಥ ಜೊತೆಯಲ್ಲಿಯೇ ಇರುವಾಗ ಅವನನ್ನು ಅರೆಸ್ಟ್ ಮಾಡಲಾಗದೆ ರೆಕ್ಕೆ ಮುರಿದ ಹಕ್ಕಿಗಳಂತೆ ಪೋಲಿಸ್ ಅದಿಕಾರಿಗಳು ಅವನ ಸುತ್ತ ಮುತ್ತ ತಿರುಗಾಡಲು ಸದಾನಂದ ಗೌಡ್ರೆ ನೀವೇ ಕಾರಣರು ಎಂದರೆ ತಪ್ಪಾಗಲಾರದು . ಮುಖ್ಯ ಮಂತ್ರಿ ಯಂತಹ ಉನ್ನತ ಸ್ಥಾನ ದಲ್ಲಿರುವ ನೀವು ಮಾಡುವ ಒಂದು ತಪ್ಪಿನಿಂದಾಗಿ (ಕೋಮುವಾದಿಗಳಿಗೆ ತಲೆ ಬಾಗುವುದು ) ತುಂಬಾ ದೊಡ್ಡ ಬೆಲೆ ತೆರಬೇಕಾಗಬಹುದು ಎಂಬುದು ನನ್ನ ಅನಿಸಿಕೆ |
| Shaan, Puttur | 2012-01-29 | ವಾರ್ತೆ:ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ನೂತನ ಕಟ್ಟಡ ಉದ್ಘಾಟನೆ: ಕರಾವಳಿ ಕಾವಲು ಪೊಲೀಸ್ಗೆ ಹೆಚ್ಚಿನ ಬಲ - ಸದಾನಂದಗೌಡ | ವಿಐಪಿ ಸೀಟಿನಲ್ಲಿ ಕಲ್ಲಡ್ಕ ಪ್ರಭಾಕರ ಭಟ್! ಇವತ್ತು ಒಬ್ಬ ಮುಸ್ಲಿಂ ಈ ರೀತಿಯ ಕೋಮು ವಿದ್ವೆಷಕ ಭಾಷಣ ಮಾಡುತಿದ್ದರೆ ಆ ತಕ್ಷಣ ಪೋಲಿಸರು ಬಂದಿಸಿ ದೇಶದ್ರೋಹಿಯ ಪಟ್ಟಕಟ್ಟಿ, ಇವತ್ತು ಪರಪ್ಪನ ಆಗ್ರಾಹಾರ ಅಥವಾ ಬಳ್ಳಾರಿ ಜೈಲಿಗೆ ಅತ್ತಿಅಟ್ಟಿ ಪತ್ರಿಕೆ, ಚಾನೆಲ್ ಗಳಲ್ಲಿ ಅಧಿಕಾರಿಗಳು ಪೋಸು ಕೊಟ್ಟು ವಿಜ್ರಂಭಿಸುತಿದ್ದರು. ಕೊಮುಗಲಬೆ ನಡೆದು ಒಂದು ಸಮುದಾಯದವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಸಿಕ್ಕ ಸಿಕ್ಕವರನ್ನು ಬಳ್ಳಾರಿ ಜೈಲಿಗೆ ಅಟ್ಟಿ ಸರಕಾರದ ಮುಂದೆ ಎದೆ ತಟ್ಟುತಿದ್ದರು. ಕರ್ನಾಟಕದಲ್ಲಿರುವ ಸರಕಾರ, ಪೊಲೀಸರು ಎಲ್ಲರು ಸಂಘ ಪರಿವಾರದ ಕಡೆಗಿದ್ದರೆ ಅಧಿಕಾರ ಇಲ್ಲದ, ಅಲ್ಪ ಸಂಖ್ಯಾತರು ಯಾರ ಜೊತೆ ಬೇಡಿಕೊಳ್ಳುವಂತದ್ದು?. ಉಪ್ಪಿನಂಗಡಿಗೆ ಬೇಟಿ ನೀಡಿದ ಮುಖ್ಯ ಮಂತ್ರಿ ತಪ್ಪಿತಸ್ತ ಪೋಲೀಸರ ವಿರುದ್ದ ಕ್ರಮ ಕೈಗೊಳ್ಳುತ್ತೇನೆ ಅಂದರೆ..!!! ಮಾನ್ಯ ಮುಖ್ಯ ಮಂತ್ರಿಗಳೇ ಅಲ್ಲಿ ಯಾರು ತಪ್ಪು ಮಾಡಿದ, ಗಲಬೆ ಸೃಷ್ಟಿ ಸಲು ಕಾರಣನಾದ ಕಲ್ಲಡ್ಕ ಭಟ್ಟನ ಮೇಲೆ ಆರೋಪ ಮಾಡದೆ ಅವನ ಕಾಲಿಗೆ ಅಡ್ಡಬಿದ್ದು, ಆಶಿರ್ವಾದ ಪಡೆದು, ಗಲಬೆಯನ್ನು ಸಣ್ಣ ವಿಷಯ ಅಂತ ಹೇಳಿಕೊಂಡು ಜಾರಿಕೊಂಡರು. ಕಾನೂನು ಸುವ್ಯವಸ್ಥೆ ಯನ್ನು ಕಾಪಾಡುವ ಹೊಣೆ ಹೊತ್ತಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಕೂಡ ಈ ಕಾರ್ಯ ಕ್ರಮದಲ್ಲಿ ಹಾಜರಿದ್ದು ಇದನ್ನೆಲ್ಲ ಕಂಡೂ ಕಾಣದಂತೆ ಈ ಎಲ್ಲ ವಿದ್ಯಮಾನಗಳಿಗೆ ಸಾಕ್ಷಿಯಾದದ್ದು ಕಂಡಾಗ ಕರ್ನಾಟಕ ಅದರಲ್ಲೂ ದಕ್ಷಿಣ ಕನ್ನಡ ಮುಂದಿನ ದಿನ ಹೊತ್ತಿ ಉರ್ಯುದರಲ್ಲಿ ಯಾವುದೇ ಸಂಶಯ ಇಲ್ಲ. |
| ಗಲ್ಫ್ ಕನ್ನಡ ಓದುಗ , ಮಂಗಳೂರು | 2012-01-28 | ವಾರ್ತೆ:ಕೃಷ್ಣ ವಿರುದ್ಧ ಲೋಕಾಯುಕ್ತ ತನಿಖೆಗೆ ಸುಪ್ರೀಂ ತಡೆ: ಕೃಷ್ಣ ನಿರಾಳ ನ್ಯಾಯ ದೇವತೆಯ ಕಣ್ಣಿಗೆ ಬಟ್ಟೆ ಕತ್ತಿರುವುಧರ ರಹಸ್ಯ ಈಗ ಬಯಲಾಗುತ್ತಿದೆ ...
ನಾಚಿಕೆ ಇಲ್ಲಧ ರಾಜಕಾರಣಿಗಳು ಮಾಡುವ ತಪ್ಪಿಗೆ ಯಾವುಧೆ ಶಿಕ್ಷೆ ಇಲ್ಲ .. ನಾಚಿಕೆ ಕೇಡಿನ ರಾಜಕೀಯ.
ರೀ ಕೃಷ್ಣ ಅವರ ವಕೀಲರೆ ಶ್ರೀ ಲಂಕಾ ಕ್ರಿಕೆಟ್ ಟೀಂ ನೋಡಿ ಕಲೀರಿ .. ಟೀಂ ಸೋತದ್ಧಕ್ಕೆ ಕಪ್ತಾನ ಹೊಣೆ ಹೊರು ತಾನೆ ಆಧರೆ ಅವರಿಗಿಂತ ಎಸ್ತೋಮೆಲಿನ ಜವಾಬ್ಧಾರಿ ಇರುವ ರಾಜಕಾರಣಿಗಳಿಗೆ ತಮ್ಮ ಸಂಪುಟ ಸಚಿವರ ತಪ್ಪುಗಳ ಹೊಣೆ ಹೊರಳು ನಾಚಿಕೆ ಯಾಗುತದೆ.
ಮಾನಿ ವಕೀಲರೆ ನಿಮ್ಮ ಕ್ಲೈಂಟ್ ಕೃಷ್ಣ ಅವ್ರು ನಿದ್ರಿಸುಥಿರ ಬೇಕು ಯಕಂಧರೆ ಅವರ ಅಂಗೀಕಾರ ಇಲ್ಲಧೆ ಯಾವೂದು ಮುಂದೆ ಹೋಗಲ್ಲ ಎನ್ನುವುದು ಸಾಮಾನ್ಯಾ ಬಡ ಮಥದರನೀಗೂ ತಿಲಿಧಿರುವ ವಿಚಾರ ..
ಹಣಕ್ಕಾಗಿ ನಿಮ್ಮ ಪ್ರತಿಬೆಯನ್ನು ಹಾಲು ಮಾಡಿಕೊಳ್ಳ ಬೇಡಿ ..
ಇನ್ನಧರೂ ತಪ್ಪಿತಸ್ಥರಿಗೆ ಶಿಕ್ಷೆ ಯಾಗಲಿ ...
ಜೈ ಕರ್ನಾಟಕ ಮಾತೆ
|
| k a hameed, makkah | 2012-01-27 | ವಾರ್ತೆ:ಲಂಡನ್ನಲ್ಲಿ ಬಿಜೆಪಿ ಸಂಸದನಿಂದ ಗೋಮಾಂಸ ಭಕ್ಷಣೆ: ಬಹಿರಂಗಗೊಳಿಸಿದ ನೀರಾ ರಾಡಿಯಾ ಛೆ. ಛೆ. ಛೇ....... ಗೋ ಮಾತೆ ಎಂದು ಪೂಜಿಸುವ ಗೋವಿನ ಮಾಂಸ ಭಕ್ಷಿಸಿರುವ ಈ ಬಿಜೆಪಿ ಸಂಸದನನ್ನು ಶುದ್ಧ ಗೊಳಿಸಲು ಗೋಮೂತ್ರ ಸಾಕೆ ? ತಮ್ಮ ಬೇಳೆ ಬೇಯಿಸಿಕೊಳ್ಳಲು ಅಲ್ಪ ಸಂಕ್ಯಾತರು ನಡೆಸುವ ವ್ರತ್ತಿಗೆ ಅಡ್ಡಿಪಡಿಸುತ್ತಾ ಗೋಮಾಂಸ ಭಕ್ಷಕರೆಂದು ಹಣೆಪಟ್ಟಿ ಮುಸಲ್ಮಾನರಿಗೆ ನೀಡಿ ತೆರೆಮರೆಯಲ್ಲಿ ಗೋಮಾಂಸದ ಭೂರಿ ಭೋಜನವನ್ನು ಮಾಡುತ್ತಾ ಚಹಾ -- ಕಾಫಿ ಗಳಿಗೆ ಗೋವಿನ ಕೊಬ್ಬಿನ ಸಂಡಿಗೆ ಯನ್ನು ಮೆಲ್ಲುತ್ತಾ ಇರುವ ಇಂತಹ ಕಟ್ಟರ್ ಪಂಥಿ ಹಿಂದೂ ಗಳು ಭಜರಂಗಿ . ವಿ ಎಹ್ ಪಿ ಗಳಲ್ಲೂ ಇದ್ದಾರೆಂದರೆ ತಪ್ಪಿಲ್ಲ .!! ಸಮಾಜದ ಶಾಂತಿ ಕದಡುವ ಗೋಮುಖ ವ್ಯಾಘ್ರರು!! |
| suresh, udupi | 2012-01-27 | ವಾರ್ತೆ:ಹಿಂದೂ ಮುಖಂಡರ ಮೇಲೆ ಪೊಲೀಸರ ಕೇಸು : ಪುತ್ತೂರಿನಲ್ಲಿ ಪ್ರತಿಭಟನೆ ಮಾನ್ಯ ಮಲ್ಲಿಕಾರವರೆ ಸಿಂಧಗಿ ಪ್ರಕರಣದ ಬಗ್ಗೆ ಯಾವಾಗ ಪ್ರತಿಬಟನೆ ಮಾಡುವವರು ಇದ್ದೀರಿ? ದೇಶ ದ್ರೋಹದ ಬಗ್ಗೆ ಮಾತನಾಡುವ ನೀವು ಅಲ್ಲ್ಲಿಯ ದೇಶ ದ್ರೋಹಿಗಳ ಬಗ್ಗೆ ಇನ್ನು ಚಕ್ರ ಎತ್ತಿಲ್ಲ? ಮಲಗಿದ್ದಿರ? ಚಡ್ಡಿಗೆ ವೆಂದು ಕಾನೂನು ಇತರರಿಗೆ ವೆಂದು ಕಾನೂನು ಇದೆಯಾ?ನಿಮ್ಮ ಕಣ್ಣಿಗೆ ಬಟ್ಟೆ ಕತ್ತಿಕೊಂಡಿದ್ದಿರ?
|
| Mohammed, Mandya | 2012-01-26 | ವಾರ್ತೆ:ಹಿಂದೂ ಮುಖಂಡರ ಮೇಲೆ ಪೊಲೀಸರ ಕೇಸು : ಪುತ್ತೂರಿನಲ್ಲಿ ಪ್ರತಿಭಟನೆ ದಕ್ಷಿಣ ಕನ್ನಡದ ಜನರು ಬುದ್ದಿವಂತರು ..ವಿವೇಕಿಗಳು ಎಂದು ಹಲವು ಬಾರಿ ಪತ್ರಿಕೆಯಲ್ಲಿ ಓದಿದ ನೆನಪು. ಇಲ್ಲಿ ಮಹಿಳೆಯರು ಪ್ರತಿಬಟನೆಗೆ ಕೂತ ಶೈಲಿ ನೋಡಿದರೆ ಯಾಕೋ ಒಂದು ತರಹ ಜಿಗುಪ್ಸೆ ಹುಟ್ಟುತ್ತಿದೆ. ಶಿವಮೊಗ್ಗದಲ್ಲಿ ಕೆಲವು ದಿನಗಳ ಹಿಂದೆ ದೊರೆತ ಶಿಶು ಬ್ರೂಣ, ಸಿಂದಗಿಯಲ್ಲಿ ನಡೆದ ಸಂಬವ ವಾಗಲಿ ಇಷ್ಟೊಂದು ಕುಖ್ಯಾತಿ ಪಡೆಯಲಿಲ್ಲ. ಇದರ ಬಗ್ಗೆ ಮಲ್ಲಿಕಾ ಪ್ರಸಾದರಿಗಿ ಅರಿವುಂಟೋ ಇಲ್ಲವೋ ಗೊತ್ತಿಲ್ಲ. ಕೋಮು ಪ್ರಚೋದನೆ ನೀಡಿ ಜನರ ಮನಸ್ಸಿನಲ್ಲಿ ಕೋಮು ದ್ವೇಷವನ್ನು ಹರಡುವ ಈ ಭಟ್ತನಿಗೊಸ್ಕರ ನಡೆಸುತಿರುವ ಪ್ರತಿಬಟನೆ ಹಾಸ್ಯಾಸ್ಪದವಾಗಿದೆ. ಇಂದು ಸಿನಿಮಾ ಮಂದಿರ ದಲ್ಲಿ ಪ್ರದರ್ಶಿಸಲ್ಪಡುವ "B " ಗ್ರೇಡ್ ಫಿಲಂ , ಸೈಬರ್ ಕಫೆ ಯಲ್ಲಿ ನಡೆಯುತ್ತಿರುವ ಅಶ್ಲೀಲ ಫಿಲಂ ಗಳ ಪ್ರದರ್ಶನ , ಅಥವಾ ಯಾವುದೇ ರೀತಿಯ ಕೆಡುಕಿನ ಬಗ್ಗೆ, ಕಪಿ ಸೈನ್ಯ ವಾಗಲಿ, ಚಡ್ಡಿ ಸಂಗ ವಾಗಲಿ ಅಥವಾ ಭಂಗ ದಳವಾಗಲಿ ಚಕಾರ ವೆತ್ತುವುದಿಲ್ಲ. ಇವರ ಪ್ರತಿಬಟನೆ ದನ ಸಾಗಾಟದ ವಿಷಯ ದಲ್ಲಿ, ಸೆಗಣಿ ಸಾಗಾಟದ ವಿಷಯದಲ್ಲಿ, ಮಾತ್ರ ... ಇಂದು ನಮಗೆ ಬೇಕಾಗಿರುವುದು ಶಾಂತಿ , ನೆಮ್ಮದಿ , ಸಹಬಾಳ್ವೆ , ಆದರೆ ಇದೆಲ್ಲ ಗಗನ ಕುಸುಮ ಈ ಮುತಾಲಿಕ್ , ಭಟ್ಟ ರಿಂದ ........... |
| ಗಲ್ಫ್ ಕನ್ನಡಿಗ ಓದುಗ , ಮಂಗಳೂರು | 2012-01-26 | ವಾರ್ತೆ:ಮುಖ್ಯಮಂತ್ರಿಯ ಪದಚ್ಯುತಿಗಾಗಿ ಭಟ್ ಪ್ರಚೋದನಕಾರಿ ಭಾಷಣ: ಜನಾದರ್ನ ಪೂಜಾರಿ ಆರೋಪ ಹುಚ್ಚರು ಸಾರ್ ನಾವು ಹುಚ್ಚರು...ಇಂಥಾ ವಿಷಯಗಳಲ್ಲಿ ರಾಜಕೀಯ ? ಸರ್ ಶ್ರೀ ಪ್ರಭಾಕರ್ ಭಟ್ ಅವರ ಪ್ರಚೂಧನ ಕರಿ ಭಾಷಣ ನಿಜಕ್ಕೂ ಕಂದನೀಯ ಹಗೆನ್ಧು ಆಧಾರಲ್ಲಿ ರಾಜಕೀಯ ಮಾಡುವ ಶ್ರೀ ಜನಾರ್ಧನ ಪೂಜಾರಿ ಅಂಥವರನ್ನು ಗಲ್ಲಿಗೆ ಏರಿಸ ಬೇಕು .. ತನೋಬ್ಭ ದೊಡ್ಡ ಪಿರ್ಕಿ ಅಂದೇ ದುರ್ಸು ಎಂಧು ದಯವಿಟ್ಟು ತೋರಿಸಿಕೊಳ್ಳಬೇಡಿ ...
ಜನಾರ್ಧನ ಪೂಜಾರಿ ಅವರ ಮನೆಗೆ ಭರೇ ವಾರ್ತಾ ಭಾರತೀ ದಿನಪತ್ರಿಕೆ ಮಾತ್ರ ಭಾರುತದೆ ಅನ್ನಿಸ್ತಾ ಇದೆ ಯಕಂಧರೆ ನಾನು ಓದಿದ ೫ ದಿನ ಪತ್ರಿಕೆಗಳು ತನ್ನದೇ ಆಧ ರೀತಿಯಲ್ಲಿ ವಿಷಯವನ್ನು ಎತ್ತಿ ಹಿಡಿಧಿದೇ.
ಉದಯವಾಣಿ ತನ್ನದೇ ಆದ ಶೈಲಿ ಅಲ್ಲೀ ಈ ವರ್ಹೆಯನ್ನು ಪ್ರಕತಿಸಿಧರೆ, ಹೊಸದಿಗಂತ ತನ್ನ ರಾಜಕೀಯ ತೋರಿಸಿ ಮನ್ನ್ಯ ಭಟ್ ಅವರನ್ನು ಹೋಗಲಿ ಭಾರೆದಿದೆ ಇನ್ನು ಪ್ರಜಾವಾಣಿ ತನ್ನದೇ ಸ್ಟೈಲ್ ನಲ್ಲಿ ಚಿಕ್ಕ ಮತ್ತು ಚೊಕ್ಕ ವಾಗಿ ವಿಮರ್ಶೆ ಮಾಡಿದೆ. ಇಂಡಿಯನ್ ಎಕ್ಷ್ಪ್ರೆಸ್ಸ ಮತ್ತು ದಿ ಹಿಂಧು ಪತ್ರಿಕೆಗಳು ಇಧಕ್ಕೆ ಕೊಟ್ಟ ಪ್ರದನ್ಯಥೆ ನಗಣ್ಯ.
ಸೊ ದಯವಿಟ್ಟು ವರಧಿಗಾರರೆ ಓದುಗರ ಮೇಲೆ ಕರುಣೆ ತೋರಿ ದಯವಿಟ್ಟು ೭೦ % ಸತ್ಯವನ್ನಧರೂ ಪ್ರಕಟಿಸಿ...
ಗಲ್ಫ್ ಕನ್ನಡಿಗ ಸಂಪಾದಕರೆ ನೀವಾಧರೂ ನಮ್ಮಂಥ ಓದುಗರ ಮೇಲೆ ಪ್ರೀತಿ ಇಟ್ಟು ವಿಮರ್ಶೆ ಮಡಿ ಸುದ್ದಿ ಪ್ರಕತ್ತಿಸುಥಿರ ಎಂಧು ನಂಬಿರುವ
ನಿಮ್ಮ ಪತ್ರಿಕೆಯ ಓದುಗ
|
| k a hameed, makkah | 2012-01-26 | ವಾರ್ತೆ:ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಪ್ರಕರಣ ದಾಖಲಿಸಿದ ಹಿನ್ನಲೆ : ಪೊಲೀಸರ ಕ್ರಮ ಖಂಡಿಸಿ ಉಡುಪಿಯಲ್ಲಿ ಬಿಜೆಪಿ ಪ್ರತಿಭಟನೆ ಪ್ರಿಯ ರಘುರವರೆ ನಿಮ್ಮ ಮಾತು ನೂರಕ್ಕೆ ನೂರು ನಿಜ. ನೈಜ ಹಿಂದೂ ಬೇರೆ ಧರ್ಮವನ್ನು ಅವಹೇಳನ ಮಾಡುವುದಿಲ್ಲ. ಹಿಂದೂ ಹಾಗು ಮುಸ್ಲಿಂ ಧರ್ಮದ ನೆರ ಕರೆ ಯಲ್ಲಿ ಬೆಳೆದ ನನ್ನ ಹಾಗೂ ನಿಮ್ಮಂತವರಿಗೆ ಇದು ಅರ್ಥ ವಾಗುವುದು. ಇದು ಪ್ರಭಾಕರ ಭಟ್ಟ ನಿಗೂ ಅವನ ಸಹಚರರಿಗೂ ತಿಳಿದಿದೆ. ಚುನಾವಣಾ ಹತ್ತಿರವಾಗುವಾಗ ಅಮಾಯಕ ಹಿಂದೂ ಸಹೋದರ ಸಹೋದರಿಯರನ್ನು ಇನ್ನೊಂದು ಜಾತಿಯವರ ಬಗ್ಗೆ ಎತ್ತಿ ಕಟ್ಟಿ ತಮಾಷೆ ನೋಡುವುದು ಇವರ ಕೆಲಸ. ರಘು ಹಾಗೂ ರಾಕೇಶ್ ನವರಂತೆ ಬುದ್ದಿವಂತ ಹಿಂದೂ ಸಹೋದರರು ಇವರ ಒಳಗಿನ ಮರ್ಮ ಅರಿತರೆ ಇಂಥಹ ಮತಿಗೆಟ್ಟ ಚಂಡಾಲರು ಹಿಂದೂ ನಾಯಕರಾಗಲು ಸಾದ್ಯವೇ ಇಲ್ಲ !! |
| RAGHU, MANGALORE | 2012-01-25 | ವಾರ್ತೆ:ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಪ್ರಕರಣ ದಾಖಲಿಸಿದ ಹಿನ್ನಲೆ : ಪೊಲೀಸರ ಕ್ರಮ ಖಂಡಿಸಿ ಉಡುಪಿಯಲ್ಲಿ ಬಿಜೆಪಿ ಪ್ರತಿಭಟನೆ ಒಬ್ಬ ನೈಜ ಹಿಂದೂ ಎಂದಿಗೂ ಬೇರೆ ಧರ್ಮವನ್ನು ಅವಹೇಳನ ಮಾಡಲಾರ!! ಮೊನ್ನೆ ನಡೆದ ಹಿಂದೂ ಸಮಾಜೋತ್ಸವ ಕೇವಲ ಮುಸ್ಲಿಮರನ್ನು ಹಾಗು ಕ್ರಿಸ್ತರನ್ನು ಬೈಯಲು ಮಡಿದ ಕಾರ್ಯಕ್ರಮವಾಗಿದೆ. ಕಲ್ಲಡ್ಕ ಪ್ರಭಾಕರ ರು ಬಾಯಿಗೆ ಬಂದ ರೀತಿಯಲ್ಲಿ ಬೈದಿದ್ದಾರೆ..ಅವರ ವಿರುದ್ಧ ದೂರು ದಾಖಲಿಸಿದ ಕಾರಣಕ್ಕೆ ಈ ಬಿ.ಜೆ.ಪಿ. ಯವರು ಮಾಡುವ ನಾಟಕ ನೋಡಿದರೆ ವಾಕರಿಕೆ ಬರುವಂತಾಗಿದೆ. ಇವರಿಗೆ ನಾಚಿಕೆ , ಮಾನ , ಮರ್ಯಾದೆ ಎಂಬ ಪದದ ಅರ್ಥ ಗೊತ್ತಿದೆಯೇ???ಈ ಸಂಘಪರಿವಾರದವರು ಹಾಗು ಬಿ.ಜೆ.ಪಿ. ಯವರು ಸೇರಿ ಹಿಂದೂ ಧರ್ಮದ ಮಾನ ಹರಾಜು ಹಾಕುತಿದ್ದಾರೆ...ಶ್ರೀ ಕೃಷ್ಣ ಪರಮಾತ್ಮ, ಶ್ರೀ ರಾಮ ದೇವರು, ಅಲ್ಲದೆ ಆ ಮೂರು ಕೋಟಿ ದೇವತೆಗಳು ಕೂಡ ಇವರ ಈ ರೀತಿಯ ವರ್ತನೆ ಕಂಡು ನಾಚಿಕೆ ಪಡಬಹುದು. ಓ ದೇವರೆ...ಈ ಸಂಘಪರಿವಾರದಿಂದ, ತಲೆ ಹರುಕ ಪ್ರಭಾಕರನಿಂದ ಹಾಗು ಜನರ ನಡುವೆ ವಿಷಬೀಜ ಬಿತ್ತುತ್ತಿರುವ ಬಿ.ಜೆ.ಪಿ. ಯಿಂದ ಹಿಂದೂ ಧರ್ಮವನ್ನು ರಕ್ಷಿಸು...ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂಗಳು ಹಾಗು ಬೇರೆ ಧರ್ಮದವರ ನಡುವೆ ಸವ್ಹರ್ಧತೆಯನ್ನು ಮೂಡಿಸು.... |
| Smith kuwait, kuwait | 2012-01-25 | ವಾರ್ತೆ:ಆರ್.ಎಸ್.ಎಸ್.ನಾಯಕ ಕಲ್ಲಡ್ಕ ಪ್ರಭಾಕರ್ ಅವರ ಮೇಲಿನ ಎಫ್.ಐ.ಆರ್. ಹಿಂಪಡೆಯುವಂತೆ ಬಿಜೆಪಿ ನಾಳೆ ಪ್ರತಿಭಟನೆ ಚಿ...... ನಾಚಿಕೆ ಎನ್ಭುದು ನಿಮಗಿಲವೇ ಚುನಾವಣೆ ಬರುವಾಗ ಹಿಂದೂ ಮತ್ತು ಮುಸ್ಸ್ಲಿಮರಲ್ಲಿ ಒಡಕು ಹುಟ್ಟಿಸಿ ಚುನಾವಣೆಯಲ್ಲಿ ಗೆಲ್ಲುದೆ BJP ಯ ಅಜೆಂಡಾ... ಅದಕ್ಕೋಸ್ಕರ ತನ್ನ ಮಾತ್ರ್ ಸಂಘಟನೆ ಚಡ್ಡಿ ಪರಿವಾರದ ಸಾಯದಲ್ಲಿ ಕೋಮು ಬಾವನೆ ಕೆರಲಿಸುದು ಅದಕ್ಕಾಗಿ ಭಟ್ಟನಂತ ನೀಚರಿಂದ ಬಾಷಣ ಮಾಡಿಸುದು ಪಾಕ್ ದ್ವಜ ಹಾರಿಸುದು ಇದೆಲ್ಲ ಚಡ್ಡಿ ಪರಿವಾರದ ಕಸರತ್ತು...ಸಮಾಜೋತ್ಸವದ ಮೊದಲೇ ನಿನಗೆ ಒಂದು ಪತ್ರಿಕಾ ಗೊಸ್ತಿ ಕರೆದು ಭಟ್ಟನಿಗೆ ಬುದ್ಧಿ ವಾದ ಹೇಳಬವುದಿತ್ತಲ್ಲವೇ......ಚಿ ನಿಮ್ಮಿಂದಾಗಿ ಮತ್ತು ನಿನ್ನ ಚಡ್ಡಿ ಪರಿವರಾದಿಂದಾಗಿ ನಮ್ಮ ಇಂಡಿಯಾ ತುಂಬ ನಸ್ಟ ಅನುಬವಿಸುತ್ತ ಉಂಟು ....
|
| Praveen PV, Vitla, | 2012-01-25 | ವಾರ್ತೆ:ಉಪ್ಪಿನಂಗಡಿ ಅಹಿತಕರ ಘಟನೆ: ಶಾಂತಿ ಸಭೆ ನಿಜವಾಗಿಯೂ ಇವರೆಲ್ಲರನ್ನು ಕಾಣುವಾಗ ಎಷ್ಟೊಂದು ಸಮಾಧಾನವಾಗುತಿದೆ. ಅದರೆ ಇವರೆ ಹೊರಗೆಬಂದಾಗ ಬದಲಾಗುತಾರೆ. ಇದೆಲ್ಲವು ಯಾತಕ್ಕಾಗಿ ಧರ್ಮಕ್ಕಾಗೊ, ಹಣಕ್ಕಾಗಿಯೊ. ನಾವೇಲ್ಲರೂ ಶಾಂತಿಯನ್ನು ಬಯಸುವವರು ಅದುದರಿಂದ ಇಲಾಖೆಯವರು ಇ ಬಗ್ಗೆ ಎಚ್ಚೆತ್ತು ಮುಂದೆ ಯಾರಿಗೂ ಸಾರ್ವಜನಿಕ ಸಭೆಯನ್ನು ನಡೆಸುವಾಗ ಪ್ರಚೋದನಕಾರಿ ಭಾಷಣ ಮಾಡುವುದರಿಂದ ತಡೆಯಬೇಕು. ಅದರೆ ಪ್ರಭಾಕರ ಭಟ್ಟನ ಮಗಳು ಓಡಿಹೋದರೆ ಅದಕ್ಕೆ ಸಮುದಾಯ ಕಾರಣವಲ್ಲ. ಅವನ ಮಗಳನ್ನು ಅವನೇ ನಿಯಂತ್ರಿಸುವುದಲ್ಲದೆ ಸಮುದಾಯವಲ್ಲ ಅದುದರಿಂದ ಅವನನ್ನು ಜೈಲಿಗೆ ಅಟ್ಟುವುದೇ ಒಳ್ಳೆಯದು. ಇವನ ರಿಕಾರ್ಡೆ ಇಂತಹದ್ದು. ಇವನು ಒಂದು ತರಹದ ವೈರಸಾಗಿದ್ದಾನೆ. ಇದರಿಂದ ಎಲ್ಲರೂ ಶಾಂತಿಯಿಂದಿರುವರು. |
| ಗಲ್ಫ್ ಕನ್ನಡ ಓದುಗ , ಮಂಗಳೂರು | 2012-01-25 | ವಾರ್ತೆ:ಕಣಿಪುರ ಕ್ಷೇತ್ರ ರಕ್ಷಣೆಗಾಗಿ ಡಿಸಿ ಕಚೇರಿಗೆ ಮುತ್ತಿಗೆ: ಪ್ರತಿಭಟನೆಗೆ ಸರ್ವಧರ್ಮೀಯರ ಸಾಥ್ ಶೋಬೋದಯಾ,
ಹೆದ್ದಾರಿ ಅಗಲೀಕರಣದ ಹೆಸರಿನಲ್ಲಿ ಪ್ರಾರ್ಥನಾ ಮಂದಿರಗಳನ್ನು ಕೆಡವುದು ನ್ಯಾಯ ಸಮ್ಮತವಲ್ಲ. ಭಾರತದಲ್ಲಿ ಇರುವ ಯವೂದೇ ಪ್ರಾರ್ಥನಾ ಮಂದಿರಗಳನ್ನು ಕೆಡವುವ ಭಾರಸ್ತರಿಗೆ ದಿಕ್ಕಾರ ...
ಹಾಗೆನ್ಧು ಒಂದು ಧರ್ಮಾಧ ಪ್ರಾರ್ಥನಾ ಮಂದಿರವನ್ನು ಕೆಡವಿ ಇನ್ನೋಧು ಧರ್ಮಾಧ ಪ್ರಾರ್ಥನಾ ಮಂದಿರ ನಿರ್ಮಿಸುವುಧು ಸಹಿಸಲು ಸಧ್ಯವಿಲ್ಲಧ ಮಾತು..
ಭರ್ಸ್ತಾರೆ ನಿಮಗೆ ನಮ್ಮ ದಿಕ್ಕಾರ ವಿರಲಿ .....
|
| k a hameed, makkah | 2012-01-25 | ವಾರ್ತೆ:ಆರ್.ಎಸ್.ಎಸ್.ನಾಯಕ ಕಲ್ಲಡ್ಕ ಪ್ರಭಾಕರ್ ಅವರ ಮೇಲಿನ ಎಫ್.ಐ.ಆರ್. ಹಿಂಪಡೆಯುವಂತೆ ಬಿಜೆಪಿ ನಾಳೆ ಪ್ರತಿಭಟನೆ ಬರ್ಬಾದೆ ಗುಲಿಸ್ತಾನಕೆಲಿಹೆ ಏಕಿ ಉಲ್ಲೂ ಕಾಫಿಹೈ !! ಯಹಾನ್ತೋ ಹರ್ ಷಾಖ್ಪೆ ಉಲ್ಲೂ ಬೈಟೆಹೇ !! ನ್ಹಜಾನೆ ಗುಲಿಸ್ತಾಂಕೆ ಹಾಳ್ ಕ್ಯಾ ಹೋಗಾ!! ಉರ್ದು ಕವಿಯ ಈ ಶಾಹಿರಿ ಕರ್ನಾಟಕದ ಮಂಗಳೂರಿನ ಈಗಿನ ಪರಿಸ್ತಿತಿ ಗೆ ಅನ್ವಯಿಸುತ್ತಿದೆ ಎಂಬುದು ನನ್ನ ಅನಿಸಿಕೆ ( ಕರ್ನಾಟಕ ಎಂಬ). ವನದ ಪ್ರಶಾಂತತೆಯನ್ನು ಹಾಳು ಗೆಡಹಳು ಗೂಬೆ ಯೊಂದೇ ಸಾಕು (ಪ್ರಭಾಕರ ಬಟ್ಟನಂತೆ) ಆದರೆ ಇಲ್ಲಿ ಮರದ ರೆಂಬೆಗಳಲ್ಲಿ ಗೂಬೆ ಗಳೇ ಕುಳಿತಿರುವಾಗ (ಇತರ ಕೋಮುವಾದಿ ಸಂಘಟನೆಗಳು ) ಪ್ರಶಾಂತತೆ ಇರುವುದಾದರೂ ಹೇಗೆ ? ಉದಯ ಕುಮಾರ್ ಶೆಟ್ಟಿ ಹಾಗೂ ತಿಂಗಳೇ ವಿಕ್ರಮಾರ್ಜುನ ಹೆಗಡೆಯವರೇ ಕಾನೂನು ಕಾನೂನಿನ ದಾರಿಯಲ್ಲಿ ಸಾಗಲಿ.. ದಯವಿಟ್ಟು ಕಾನೂನು ಪಾಲಕರಿಗೆ ಮಜುಗರ ಮಾಡಬೇಡಿರಿ .. |
|