| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
FIRST PREV ( Page 1 of 154 ) NEXT LAST | Ravi Murnad, Cameroon,C.Africa | 2012-02-09 | ವಾರ್ತೆ:ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು ಒಂದು ಸಾಹಿತ್ಯದ ಓದಿನಲ್ಲಿ ತಲ್ಲೀನನಾಗಿ ಸಾಗಿದ ನೆನಪು ಹಾಗೇ ಹಾದು ಹೋಯಿತು. ಅಂತರಂಗದಲ್ಲಿ ಪಲ್ಲವಿಸಿದ ಮೃದು ಕಾವ್ಯ ತರಂಗ ಗೌರವಾನ್ವಿತ ಪರಮೇಶ್ವರ ಭಟ್ಟರದು. ಈಗಲೂ ಮೈನವಿರೇಳಿಸುವ ಭಾವ " ತಿಳಿಮುಗಿಲಿಗೆ ತೊಟ್ಟಿಲ ಪ್ರತಿಮೆ ಕಟ್ಟಿದ ಕವಿ" ನನ್ನ ಸಾಹಿತ್ಯದ ಕಾವ್ಯ ಭಾಷೆಯಲ್ಲಿ ಮೇಷ್ಟ್ರರಾಗಿ ಎದೆ ಮುಂದೆ ನಿಲ್ಲುತ್ತಾರೆ. ಅವರ ಕಾವ್ಯ ಜೀವನಕ್ಕೆ ನನ್ನ ಅನಂತ ನುಡಿ ನಮನಗಳು. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಮಾನ್ಯ ವಿವೇಕ ಸಾರ್. |
| Ramesh Megaravalli, Shimoga | 2012-02-08 | ವಾರ್ತೆ:ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು Thanks for giving a remembrance of the great scholar and poet Sri Parameshwara bhatta. "Tili mugila tottilali nenapugalu avara geeteya jogulada layadalli toogaaduttive". Big salute to a Great Soul!. |
| ಗಲ್ಫ್ ಕನ್ನಡಿಗ ಓದುಗ , ಮಂಗಳೂರು | 2012-02-08 | ವಾರ್ತೆ:SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!! ನಾಚಿಕೆ ಗೇಡಿನ ವಿಷಯ . ನಮ್ಮಂಥ ಹುಟ್ಟು ಬಜ ಪ ಪಕ್ಷಧ ಕಾರ್ಯಕರ್ತರನ್ನು ನಮ್ಮವರೇ ಗಲ್ಲಿಗೆ ಏರಿಸಿದ ಅನುಭವ. ಸಚಿವರೀ ನಿಮ್ಮ ತೆವಲಿಗೆ ನಮ್ಮಂಥ ಕಾರ್ಯಕರ್ತರನ್ನು ಬಲಿಕೊದುವುಧು ಎಷ್ಟು ನ್ಯಾಯಾ?. ನಿಮ್ಮಂಧ ರಾಜಕಾರಣಿಗಳು ಬದುಕುವ ಹಕ್ಕನ್ನು ಕಳೆದುಕೊಂದಥ ಹುಚ್ಚು ನಾಯಿಗಳು.
ಕೃಷ ಪಾಲೇಮರ ಅವರೇ . ನಿಮ್ಮ ಗೆಲುವಿಗಾಗಿ ನಿರಂತರ ೧೫ ದಿವಸ ನಮ್ಮ ಕೆಲಸಕ್ಕೆ ಚಕ್ಕರ್ ಹಾಕಿ ನಿಮ್ಮ ಹಿಂಧೆ ಸುತ್ತಿಧ ಕಾರ್ಯಕರ್ತರಲ್ಲಿ ನಾನೂ ಒಬ್ಬ. ಇದರಿಂದ ನಂಗೆ ಆದ ಪ್ರಯೋಜನ ತೆರ್ಮಿನತಿಒನ್ .. ನೀವು ಗೆದ್ದಾಗ ನನ್ನನ್ನು ನಾನೇ ಗೆದ್ಧ ಅನುಭವ ನನಗೆ .. ನಮ್ಮ ಪ್ರತಿನಿಧಿ ನಮ್ಮ ಜೊತೆಗಾರ, ನಾನು ಗೆದ್ದೇ ಎನ್ನುವ ಅಭಿಮಾನ . ನೀವು ಒಂದು ಒಳ್ಹೆ ಕೆಲಸ ಮಾಡಿದಾಗ ಹೆಮ್ಮೆ ಇಂದ ನಾವು ಬೀಗುತಿದ್ದೆವು ...
ಆಧರೆ ನೀವು ನಿಮ್ಮೆ ಮಾಡಿಧ ಕೆಲಸ ನಿಮಗೆ ಸರಿ ಅನ್ನಿಸಿಧರೂ ನಮ್ಮಂಥ ಪಾರ್ಟಿ ವರ್ಕೆರ್ಸ್ ಸಹಿಸಿ ಕೊಳ್ಳಲು ಅಸಾದ್ಯವಾದದ್ದು ... ದಯವಿಟ್ಟು ಮುಂದಿನ ಚುನಾವನೆಗಲ್ಲಿ ಸ್ಪರ್ಧಿಸಬೇಡಿ .
ಸ್ಪರ್ಧಿಸುವ ನೈತಿಕ ಹಕ್ಕು ನಿಮಗಿಲ್ಲ . ಹಾಗೇನೆ ಯವುದಾದ್ರು ಪಕ್ಷ ನಿಮಗೆ ಟಿಕೆಟ್ ಕೊಟ್ಟಲ್ಲಿ ಆ ಪಕ್ಷಕ್ಕೆ ನಮ್ಮ ದಿಕ್ಕಾರ . ದಯವಿಟ್ಟು ಇನ್ನು ಯಾವುದೇ ಸಾರ್ವಜನಿಕ ವೇದಿಕೆಗಲ್ಲಿ ಕಾಣಿಸಿ ಕೊಳ್ಳಬೇಡಿ .ನಮ್ಮ ಪಕ್ಷವನ್ನು ಉಳಿಸಿಕೊಳ್ಳಲು ನಿಮಗೆ ಚಪ್ಪಲಿ ಸೇವೆ ಮಾಡಬೇಕಾದ ಪ್ರಮೇಯ ತಂದು ಕೊಲ್ಲಬೇಡಿ ...
|
| Ronald, Udupi | 2012-02-07 | ವಾರ್ತೆ:ಪಾಕ್ ಧ್ವಜ ಹಾರಿಸಿದ್ದು ನಾವಲ್ಲ, ಆರೆಸ್ಸೆಸ್: ಮುತಾಲಿಕ್ ಆಗಲಿ ಮುತಾಲಿಕ್ ರವರೆ, ನೀವು ಅಥವಾ ನಿಮ್ಮ ಸಹೋದರರರು ಧ್ವಜ ಹಾರಿಸಿದ್ದು ಯಾರ ಉದ್ದಾರಕ್ಕೆ? ಒಂದು ಮೀಟರ್ ಬಟ್ಟೆ ಸಿಗಲಿಲ್ಲವೇ ನಿಮ್ಮ ಮತ್ತು ಭಾರತಿಯ ಸಂಸ್ಕೃತಿಗೆ? ನಿಮಗೆ ಮರ್ಯಾದೆ ಕೊಡುವವರು ಇನ್ನು ಇದ್ದಾರೆಯೇ? |
| neetha, hassan | 2012-02-06 | ವಾರ್ತೆ:ಮನಃಶಾಸ್ತ್ರಕ್ಕೆ ವೇದಾಂತದ ಅಡಿಗಲ್ಲು... ನಮಸ್ಕಾರ,
ನೀವು ಹೇಳಿರುವ ಮನಸ್ಸಿನ ಗುಣ, ಸಂಪ್ರ್ರಜ್ಞಾತ ಸಮಾಧಿ, ಅಹಂಕಾರ ಹಾಗು ವಿಶಿಷ್ಟ ತರ್ಕ ಅದ್ಬುತವಾಗಿದೆ .
ಧನ್ಯವಾದಗಳು., |
| Ronald, Udupi | 2012-02-06 | ವಾರ್ತೆ:ಸೈಂಟ್ ಮೇರೀಸ್ ನಲ್ಲಿ ವಿದೇಶಿಯರ ನಂಗಾ ನಾಚ್ , ರೇವ್ ಪಾರ್ಟಿ ವಿವಾದ: ಸಂಸ್ಕೃತಿ, ಕಾನೂನು ಮೀರಿ ಪ್ರವಾಸೋದ್ಯಮ ಬೇಡ: ಕೇಂದ್ರ ಸಚಿವ ವೀರಪ್ಪ ಮೊಯ್ಲಿ You need to live with it! Decide you need tourism or conservative life style! Alcohol or other form of fun, people do it occasionally should not become an attention and termed as rave party!. Why not it is a beach party and fun? Why there is a term used as drug? I believe....accusers feel... we can do what we want! Others should not have fun!! Spoil the fun, tourism and related issues by using filthy mind!! I can not find any other reason!! End of the day...what is tourism? There is good and may be little bad at times! Let the law handle it!! Political parties should be kept a mile away!! |
| ಎದುರ್ಕಳ ಈಶ್ವರ ಭಟ್ಟ , Kedila, Edurkala. | 2012-02-05 | ವಾರ್ತೆ:ಮನಃಶಾಸ್ತ್ರಕ್ಕೆ ವೇದಾಂತದ ಅಡಿಗಲ್ಲು... ಈ ಲೇಖನ ವು "ತನ್ನನ್ನು ತಾನು" ತಿಳಿದುಕೊಳ್ಳುವ ಆಸೆಯುಳ್ಳ ಪ್ರತಿಯೊಬ್ಬನೂ ಅಗತ್ಯ ವಾಗಿ ಓದಲೇ ಬೇಕಾದ ಲೇಖನವಾಗಿದೆ. || ಶ್ರೀ ದಾಮ್ಲೆ ಯವರಿಗೆ ಅನಂತ ವಂದನೆಗಳು ||. ಈ "ಪೋಸ್ಟನ್ನು" ಇಲ್ಲಿ ಹಾಕಿ ಸಹಕರಿಸಿದ ಪದ್ಯಾಣ ರಾಮಚಂದ್ರ ಭಟ್ಟರಿಗೂ ಸವಿನಯ ವಂದನೆಗಳು || ಇದನ್ನು ನಾನು ಮುದ್ರಿಸಿಕೊಂಡಿದ್ದೇನೆ. || { ಮೊನ್ನೆ ತಾನೆ ಶ್ರೀಯುತರಿಗೆ ಸನ್ಮಾನ ನೀಡಲಾಯಿತು. ಓದಿ. http://gulfkannadiga.com/news-60279.html } |
| ಮತದಾರ , ಕರ್ನಾಟಕ | 2012-02-05 | ವಾರ್ತೆ:ನಾಲ್ಕು ಸಾವಿರ ಕೋಟಿ ಉಳಿತಾಯ! ಮಧ್ಯಂತರ ಚುನಾವಣೆ ತಪ್ಪಿಸಿದ ತೃಪ್ತಿ ಇದೆ: ಬೋಪಯ್ಯ ಮಾನ್ಯ ಬೋಪಯ್ಯನವರೇ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ಕರ್ನಾಟಕ ರಾಜ್ಯದ ಜನತೆ ಸಂಪೂರ್ಣವಾಗಿ ಮನ ನೊಂದಿದ್ದಾರೆ. ಮತ ನೀಡಿದ ತಪ್ಪಿಗೆ ರಾಜಕೀಯ ಡೊಂಬರಾಟದಿಂದ ರಾಜ್ಯದ ಅಭಿವೃದ್ದಿಯ ಬಗ್ಗೆ ಯಾವ ಚಿಂತೆಯೂ ಇಲ್ಲ. ತಮ್ಮ ತಮ್ಮ ಖಜಾನೆಯನ್ನು ತುಂಬಿಸಿಕೊಳ್ಳುವ ನೀಚ ಕೃತ್ಯದಲ್ಲೇ ತೊಡಗಿದ್ದಾರೆ. ನಾಲ್ಕು ಸಾವಿರವೇನು ನಲವತ್ತು ಸಾವಿರ ಕೋಟಿ ಹಣವನ್ನು ಖರ್ಚು ಮಾಡಿಸಲು ತಯಾರಿದ್ದಾರೆ. ಈ ಕೀಳು ಮಟ್ಟದ ರಾಜಕಾರಣಿಗಳು.
ಒಟ್ಟಿನಲ್ಲಿ ರಾಜ್ಯದ ಜನತೆ ಇನ್ನು ಮುಂದಾದರೂ ಜಾಗ್ರತೆ ವಹಿಸದಿದ್ದರೆ ಈ ತೋಳಗಳು ಕೊಬ್ಬಿದ ತೋಳಗಳಾಗಿ ನರಮಾಂಸವನ್ನು ತಿನ್ನುವ ದಿನಗಳನ್ನು ನೋಡ ಬೇಕಾಗಬಹುದು. |
| ವಾಸು ಕುಮಾರ್ ಶೆಟ್ಟಿ, ಗಮ್ಮತ್ ಕಲಾವಿದೆರ್ - ಯು.ಎ.ಇ. | 2012-02-05 | ವಾರ್ತೆ:ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ "ಗಮ್ಮತ್ ಕಲಾವಿದೆರ್" ಆಶ್ರಯೊಡು ’ಈ ಪೊರ್ಲು ದಾಯೇ’ ತುಳು ನಾಟಕದ ಅಭಿಮಾನಿ ಪ್ರೇಕ್ಷಕೆರೆಗ್, ನಾಟಕ ಪೊರ್ಲುಡೆ ಪ್ರದರ್ಶನ ಮಲ್ಪೆರೆ ಬೆರಿ ಸಹಾಯ ಕೊರಿನ ಪ್ರಾಯೋಜೆಕೆರೆಗ್, ಪೋಷಕೆರೆಗ್, ನಾಟಕದ ನಿರ್ದೇಶಕೆರೆಗ್, ನಟನೆ ಮಲ್ತಿನ ಸರ್ವ ಕಲಾವಿದೆರೆಗ್, ಪ್ರತ್ಯಕ್ಷವಾದ್ ಪರೋಕ್ಷವಾದ್ ಸಹಾಯ ಕೊರ್ದ್ ನಾಟಕ ಪೊರ್ಲುಡೆ ಪ್ರದರ್ಶನ ಮಲ್ತಿನ ಸರ್ವರೆಗ್ ಉಡಲ್ ಜಿಂಜಿನ ಸೊಲ್ಮೆಲು.
ಮಾಧ್ಯಮದ ಮೂಲಕ ಪೊರ್ಲುದ ವರದಿ ಬರೆಯಿನಾರ್ ಗಣೇಶ್ ರೈ, ಪೊರ್ಲುದಾ ಚಿತ್ರ ಕ್ಲಿಕ್ ಮಲ್ತಿನ ಅಶೋಕ್ ಬೆಳ್ಮಣ್, ಗಲ್ಫ್ ಕನ್ನಡಿಗ ಮಾಧ್ಯಮದ ಮೂಲಕ ವಿಶ್ವದ ಮೂಲೆ ಮೂಲೆಗ್ ತುಳುವೆರೆಗ್ ಸುದ್ದಿ ಮುಟ್ಟಾಯಿನ ಮಿತ್ರೆರ್ ಆಯಿನ ಶ್ರೀ ಮೋಹನ್ ದಾಸ್ ಮೆರೆಗ್ ಗಮ್ಮತ್ ಕಲಾವಿದೆರೆನ ಪರವಾದ್ ಅಭಿನಂದನೆಲು.
ವಾಸು ಕುಮಾರ್ ಶೆಟ್ಟಿ;
ಮುಖ್ಯ ಸಂಘಟಕೆ,ಗಮ್ಮತ್ ಕಲಾವಿದೆರ್ - ಯು.ಎ.ಇ. |
| Pradeep Hegde, Jaipur -Rajasthan State | 2012-02-05 | ವಾರ್ತೆ:ಅಸೆಂಬ್ಲಿಯಲ್ಲಿ ಕನ್ನಡದಲ್ಲೇ ಉತ್ತರಿಸಿದ ಜಯಲಲಿತಾ ನಮ್ಮರಾಜ್ಯದಲ್ಲೂ ಹಾಗೆ ಮಾಡಿದರೆ ಚೆನ್ನಾಗಿರ್ತಿತ್ತು..
ನಮ್ಮ ರಾಜ್ಯದ ಜನತೆಯಷ್ಟು ಪರಭಾಷಾ ಪ್ರಿಯರು ಮತ್ತೆಲ್ಲೂ ಇಲ್ಲವೇನೊ ಅನ್ನುವಂತ ಪರಿಸ್ಥಿತಿ ಈಗಿನ ಬೆಂಗಳೂರಿನಲ್ಲಿ ಮೂಡಿದೆ.. |
| Roshan De, Bengalooru | 2012-02-05 | ವಾರ್ತೆ:ಅಸೆಂಬ್ಲಿಯಲ್ಲಿ ಕನ್ನಡದಲ್ಲೇ ಉತ್ತರಿಸಿದ ಜಯಲಲಿತಾ ಕರ್ನಾಟಕ ರಾಜ್ಯದಲ್ಲಿ ಹೇಗೆ ತಮಿಳರಿಗೆ ಓದುವ ಅವಕಾಶವಿದೆಯೋ ಹಾಗೆ ತಮಿಳುನಾಡಿನಲ್ಲಿ ಕೂಡ ಕನ್ನಡದವರಿಗೆ ಕನ್ನಡದಲ್ಲಿ ಓದುವ ಅವಕಾಶ ಕೊಡಬೇಕು. ಇಲ್ಲಿ ನಮ್ಮ ಕರ್ನಾಟಕ ಸರಕಾರ ಯಥಾಶಕ್ತಿಯನ್ನು ಕಾಪಾಡಿಕೊಂಡು ಬಂದಿದ್ದಾರೋ ಅದೇ ರೀತಿಯಲ್ಲಿ ಅವರ ಸರಕಾರ ಕೂಡ ಕನ್ನಡದವರ ಬೇಕು- ಬೇಡಗಳ ಬಗ್ಗೆ ವಿಮರ್ಶೆ ಮಾಡಬೇಕು. ಅದು ಬಿಟ್ಟು ತಮಿಳರು ತಮ್ಮ ಭಾಷಾಭಿಮಾನದಿಂದ ಮೆರೆಯುತ್ತಿದ್ದಾರೆ, ನಾವು ಏನು ಕಮ್ಮಿ ಇಲ್ಲ ಅನ್ನುವುದನ್ನು ಕನ್ನಡಿಗರು ತಿಳಿಸಬೇಕು. |
| Sarvotham Shetty, Pareekha - Abu Dhabi | 2012-02-05 | ವಾರ್ತೆ:ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ ಬಾರಿ ಪೊರ್ಲುದ ನಾಟಕ. ಮಾತ ಕಲಾವಿದರೇನ ಪೊರ್ಲುದ ನಟನೆ. ಗಮ್ಮತ್ ಕಲಾವಿದರನೆ ಪೊರ್ಲುದ ವೇದಿಕೆ. ಸಭಾಂಗನ ದಿಂಜಿದ ಪೊರ್ಲುದ ತುಳು ಕಲಾಭಮಾನಿಲು. ಪೊರ್ಲುದ ಮನಸ್ಸು ಬೊಕ್ಕ ಹೃದಯ ಇತ್ತೀನ ಪೊರ್ಲು ಪೊರ್ಲು ಪ್ರಯೋಜಕೆರು. ಈತ್ ಮಾತ ಪೊರ್ಲುದ ಮದ್ಯೋಡು ಮೂಡುದು ಬತ್ತಿನ ’ಇ ಪೊರ್ಲು ದಾಯೆ? ತುಳು ನಾಟಕದ ’ಗಮ್ಮತ್ ಕಲಾವಿದರೆನೆ ಯಶಸ್ವಿ ಪ್ರಯೋಗ. ಈ ಪ್ರಯೋಗ ಪೊರ್ಲುದೆ ದುಂಬು ಪೋವಡು, ನನಾತು ಪೊರ್ಲು ಪೊರ್ಲು ದ ತುಲು ನಾಟಕಲೇನು ಗಮ್ಮತ್ ಕಲಾವಿದೆರು ವೇಧಿಕೆಗು ಕಣವೊಡು ಪಣ್ಡುದು ಅರಬ್ ರಾಜ್ಯ ತುಲುವೇರ್ನ ಪರವಾದು ಎನ್ನ ಆಶಯ. ಪೊರ್ಲುದ ಭಾವಚಿತ್ರೊಲು ಬೊಕ್ಕ ಪೊರ್ಲುದ ವದಂತಿ ಬರೆಯಿನ ಗಲ್ಪ್ ಕನ್ನಡಿಗ.ಕಾಮ್ ದ ಪೊರ್ಲುದ ವಕ್ತಿಲಾಯಿನ ಅಶೋಕ್ ಬೆಲ್ಮನ್ ಬೊಕ್ಕ ಗಣೇಶ್ ರೈ ಮೊಗಲೆಗು ಪೊರ್ಲುದ ಮೋಕೆದ ಸೊಲ್ಮೆಲು... |
| Raju Vinay, Mysore | 2012-02-05 | ವಾರ್ತೆ:ಅಸೆಂಬ್ಲಿಯಲ್ಲಿ ಕನ್ನಡದಲ್ಲೇ ಉತ್ತರಿಸಿದ ಜಯಲಲಿತಾ ತಮಿಳುನಾಡಿನ ವಿಧಾನಸಭೆ ಅಧಿವೇಶನದಲ್ಲಿ ಕನ್ನಡದಲ್ಲಿ ಪ್ರಶ್ನೆ ಕೇಳಿದ ಶಾಸಕರಿಗೂ ಮತ್ತು ಕನ್ನಡ ಭಾಷೆಯಲ್ಲಿ ಉತ್ತರ ನೀಡಿದ ತಮಿಳುನಾಡು ರಾಜ್ಯದ ಮುಖ್ಯಮಂತ್ರಿಗೂ ಧನ್ಯವಾದಗಳು. |
| Ravi Murnad, Cameroon,C.Africa | 2012-02-05 | ವಾರ್ತೆ:ಅಸೆಂಬ್ಲಿಯಲ್ಲಿ ಕನ್ನಡದಲ್ಲೇ ಉತ್ತರಿಸಿದ ಜಯಲಲಿತಾ ಸೌಹಾರ್ದತೆಗೆ ಸ್ಪಷ್ಟ ನಿದರ್ಶನವಿದು. ಮಾನ್ಯ ಜಯಲಲಿತಾ ಅವರ ರಕ್ತ ಕನ್ನಡ ಅಂತ ಇಲ್ಲಿ ಮಾತಲ್ಲ. ನಾವು ಎಲ್ಲಿದ್ದೇವೆ, ಏನು ಮಾಡುತ್ತಿದ್ದೇವೆ ಅನ್ನೋದಕ್ಕೆ ಉತ್ತರ ಇದು. ನಾವು ಭಾರತೀಯರು. ನಮ್ಮ ನಮ್ಮ ಪರೀಧಿಯೊಳಗೆ ನಮ್ಮ ಭಾಷೆ ಮತ್ತು ಸಂಸ್ಕಾರವನ್ನು ಬೆಳೆಸುವ ರೀತಿ ಇದು. ಇದೇ ಮಾತನ್ನು ಓರ್ವ ಸಾಮಾನ್ಯ ವ್ಯಕ್ತಿ ನಾವು- ನೀವು ಮಾತಾಡಿದ್ದರೆ ಅದಕ್ಕೆ ಮನ್ನಣೆಯಿಲ್ಲ. ಅದೇ ಓರ್ವ ಸೆಲೆಬ್ರಿಟಿ ಜನತೆಗೆ ಸಂದೇಶ ಕೊಟ್ಟರೆ ಸಮಾಜದ ಮನ ಪರಿವರ್ತನೆಯಾಗಲು ಸಾಧ್ಯವಿದೆ. ನಮ್ಮನು ಆಳುವವರು, ಆರಾಧಿಸುವವರು ಇಂತಹ ಕಾರ್ಯಕ್ಕೆ ಇಳಿದಾಗ ಭಾಷೆಯ ಬಗ್ಗೆ ಅಭಿಮಾನ ಮೂಡುತ್ತದೆ.
ಇದೇ ಮಾನ್ಯ ಜಯಲಲಿತಾರ ಮಾತನ್ನು ಕನ್ನಡ ನಾಡಿನ ಪದೋನ್ನತರು ಅರಿತುಕೊಳ್ಳಬೇಕು. ಅವರ ಹೃದಯದಿಂದ ಕನ್ನಡ ಭಾಷೆಯ ಅಭಿಮಾನದ ಮಾತು ಕೇವಲ ಭಾಷಣಕ್ಕೆ ಮಾತು ಕಾಗದ ಪತ್ರಗಳಿಗೆ ಅಥವಾ ದಿನಪತ್ರಿಕೆಗಳಿಗೆ ಸೀಮಿತವಾಗದೆ ಜನತೆಯ ಎದೆಗೆ ನುಗ್ಗಲಿ ಅಂತ ಆಶಿಸುತ್ತೇವೆ.
ಮಾನ್ಯ ಜಯಲಲಿತಾರವರು ನಿಜವಾದ ಭಾರತೀಯ ಸಂಸ್ಕೃತಿಯ ಹರಿಕಾರರು. ಇದು ಹೊಗಳಿಕೆಯಲ್ಲ. ಮನಸ್ಸಿನ ಪರದೆ ಸರಿಸಿ ಬಿಂಭಿಸಿದ ಆಳದ ಮಾತು. ಆಯಾಯ ಪ್ರದೇಶದ ಸಂಸ್ಕೃತಿ, ಭಾಷೆ ಅಲ್ಲಿಯ ಆಸ್ತಿ. ಅದರ ಜವಬ್ದಾರಿ ನಮ್ಮೆಲ್ಲರದು. ಎಲ್ಲರನ್ನೂ ಪ್ರೀತಿಸಿ, ನಮ್ಮ ಪ್ರೀತಿ ವೈಶಾಲ್ಯವನ್ನು ಹೆಚ್ಚಿಸಬೇಕು ಅನ್ನೋದು ಈ ಮಾತಿನಿಂದ ಮನದಟ್ಟಾಗುವುದು. |
| ಪಾರ್ವತಿ ಶಂಕರ, ಬೆಂಗಳೂರು | 2012-02-05 | ವಾರ್ತೆ:ಅಸೆಂಬ್ಲಿಯಲ್ಲಿ ಕನ್ನಡದಲ್ಲೇ ಉತ್ತರಿಸಿದ ಜಯಲಲಿತಾ ಸೂಪರ್ಬ್ ಜಯಲಲಿತಾ ಅವರೇ! ಬಹಳ ಕಾಲದಿಂದ ನಾವಿದನ್ನು ಇಲ್ಲಿನ ತಮಿಳರಿಗೂ ಹೇಳುತ್ತಿರುವುದು ಆದರೆ ಕೆಲವು ಮೂರ್ಖ ಕಮ್ಯುನಿಸ್ಟರ ಜೊತೆ ಸೇರಿ ಭಾಷೆ ಬಗ್ಗೆ ಕಿತ್ತಾಡುತ್ತ ಇದ್ದಾರೆ. ಅವರಿಗೆ ಒಳ್ಳೆಯ ಬುದ್ದಿ ಬರಲಿ. ಜೈ ಭಾರತಾಂಬೆ. |
|